This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

State News

ಶಿಕ್ಷಕ ನಿಧನ – ಶಿಕ್ಷಕ ಎಂ ಜಿ ಗಾಡವಿ ನಿಧನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳ ಭಾವಪೂರ್ಣ ನಮನ ಸಂತಾಪ

WhatsApp Group Join Now
Telegram Group Join Now

ವಿಜಯಪುರ –

ರಾಜ್ಯದಲ್ಲಿ ಶಿಕ್ಷಣ ಇಲಾಖೆಯಲ್ಲಿ ತುಂಬಾ ಉತ್ಸಾಹಿ ಆದರ್ಶ ಹಾಗೇ ಮಕ್ಕಳಿಗೆ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದ ಶಿಕ್ಷಕರೊಬ್ಬರು ಮರೆಯಾಗಿದ್ದಾರೆ.ಹೌದು ವಿಜಯಪುರ ಜಿಲ್ಲೆಯ ತಾಲ್ಲೂಕಿನ ಬೊಮ್ಮನಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಎಂ ಜಿ ಗಾಡವಿ ಅವರೇ ನಿಧನ ರಾದ ಶಿಕ್ಷಕರಾಗಿದ್ದಾರೆ.ಹೌದು ಕಳೆದ ಹದಿನೈದು ದಿನಗ ಳಿಂದ ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾ ಗಿದ್ದರು.ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ ಇವರು ಇಂದು ಬೆಳಗಿನ ಜಾವ ಚಿಕಿತ್ಸೆ ಫಲಸದೇ ಮೃತರಾಗಿದ್ದಾರೆ.

ಇನ್ನೂ ಮೃತರಾದ ಇವರಿಗೆ ನಿರ್ದೇಶಕ ರಾದ ಅರ್ಜನ ಲಮಾಣಿ,ಹನಮಂತ ಕೋಣದಿ,ಚಂದ್ರಶೇಖರ ಜಿತ್ತಿ.ಐ ಎ ತೇಲಿ,ಅಶೋಕ ಚನ್ನಬಸವಗೋಳ,ಅಶೋಕ ಬುದಿಹಾಳ, ವ್ಹಿ ಎಸ್ ಕಳಸಗೊಂಡ ಹನಮಂತ ಬುದಿಹಾಳ,ಎ ಡಿ ಧಡಕೆ.ಎಮ್ ಎಸ್ ಠಕ್ಕಳಕಿ,ಆರ್ ಎಮ್ ಮೇತ್ರಿ,ಎಲ್ ಐ ಲಕ್ಕಮ್ಮನವರ,ಚಂದ್ರಶೇಖರ ನುಗ್ಗಲಿ,ಡಾ ಲತಾ ಎಸ್ ಮುಳ್ಳೂರ,ಜ್ಯೋತಿ ಹೆಚ್,ಮಲ್ಲಿಕಾರ್ಜುನ ಉಪ್ಪಿನ. ಚಂದ್ರಶೇಖರ ಶೆಟ್ರು,ನಾರಾಯಣಸ್ವಾಮಿ,ಚಿರಂತಿಮಠ ಗುರು ತಿಗಡಿ,ಚಂದ್ರಶೇಖರ ತಿಗಡಿ,ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಅಗಲಿದ ಶಿಕ್ಷಕನಿಗೆ ಭಾವಪೂರ್ಣ ನಮನವನ್ನು ಸಲ್ಲಿಸಿ ಸಂತಾಪ ವನ್ನು ಸೂಚಿಸಿದ್ದಾರೆ.ಸಧ್ಯ ವಿಜಯಪುರದ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದ್ದು ಸಂಜೆ ಅವರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.


Google News

 

 

WhatsApp Group Join Now
Telegram Group Join Now
Suddi Sante Desk