This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಧಾರವಾಡ

ಕಾಂಗ್ರೆಸ್ ಮತ್ತು ಎಚ್ ಕೆ ಪಾಟೀಲ್ ರಗೆ ಪೊಲಟೀಕಲಿ ಡೇಟ್ ಎಕ್ಸಪೈರ್ ಅಗಿದೆ.

WhatsApp Group Join Now
Telegram Group Join Now

ಹುಬ್ಬಳ್ಳಿ

ಕಾಂಗ್ರೆಸ್ ಮತ್ತು ಎಚ್ ಕೆ ಪಾಟೀಲ್ ರಿಗೆ ಪೊಲಟೀಕಲ್ ಡೇಟ್ ಎಕ್ಸ್ಪೈ ರ್ ಅಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.ಅವರು ಯಾಕೆ ಡೇಟ್ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ ಗೊತ್ತಿಲ್ಲ ಎಂದರು.

ರಾಜಕಾರಣಕ್ಕೋ,ಅಥವಾ ಮೂರ್ಖತನಕ್ಕೆ ಎಚ್ ಕೆ ಪಾಟೀಲ್ ಹೇಳಿದ್ದಾರೋ ಗೊತ್ತಿಲ್ಲ ಎಂದರು. ಕಾಂಗ್ರೆಸ್ ಔಟ್ ಡೇಟೆಡ್ ಆಗಿದೆ ಎಂದರು. ಇನ್ನೂ ಸೋನಿಯಾ ಗಾಂಧಿ ಹನಿ ನೀರು ಕೊಡೋ ದಿಲ್ಲ ಎಂದಿದ್ದಾರೆ.ವಿಸ್ತ್ರತ ವರದಿ ಯೋಜನೆಗೆ ಗ್ರೀನ್ ಸಿಗ್ನಲ್ ವಿಚಾರಕ್ಕೆ ಪ್ರಹ್ಲಾದ್ ಜೋಶಿ ತಿರುಗೇಟು‌ ನೀಡಿದರು.

ಅದರಲ್ಲಿ ಡೇಟ್ ಇದೆ ನಾನು ತೋರಸ್ತೀನಿ ಎಂದ ಪ್ರಹ್ಲಾದ್ ಜೋಶಿ.ಸಿದ್ದರಾಮಯ್ಯ, ಎಚ್ ಕೆ ಪಾಟೀಲ್ ಔಟ್ ಡೇಟಡ್ ಆಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿಯೇ ಫಾರೆಸ್ಟ್ ಕ್ಲಿಯರನ್ಸ್ ಆಗಿ ಬರಲಿದೆ ಎಂದರು ಪ್ರಹ್ಲಾದ್ ಜೋಶಿ‌ ಯವರು. ಕುಡಿಯೋ ನೀರಿನ ಪ್ರಾಜೆಕ್ಟ್ ಆಗಿರೋದಕ್ಕೆ ಎನ್ ವಿರಾನಮೆಂಟ್ ಕ್ಲಿಯರನ್ಸ್ ಆಗತ್ಯವಿಲ್ಲ.ನಮ್ಮ ನ್ಯಾಯಯುತ ಬೇಡಿಕೆ ಇಡೇರಿದೆ ಎಂದರು.

 

 

ಎರಡು ತಿಂಗಳಲ್ಲಿ ನಾವೇ ಶಂಕು ಸ್ಥಾಪನೆ ಮಾಡ್ತೀವಿ.ಕುಮಾರಸ್ವಾಮಿ ಯಾವ ATM ಸಮಾಜಕ್ಕೆ ದೇಶಕ್ಕೆ ಏನೂ ತ್ಯಾಗ ಮಾಡಿಲ್ಲ.ಅಪ್ಪ ಮಗನಿಗೆ,ಹೆಂಡತಿ ಮಗನಿಗೆ ತ್ಯಾಗ ಮಾಡಿದ್ದಾರೆ. ಕುಮಾರಸ್ವಾಮಿ ವಚನಬ್ರಷ್ಟರು ಎಂದರು ಕೇಂದ್ರ ಸಚಿವರು.ದೇವೆಗೌಡರ ಮರಿ ಮೊಮ್ಮಗ ರಾಜಕೀ ಯಕ್ಕೆ ಸೇರಿಸಬಹುದು.ವಚನ ಬ್ರಷ್ಟ ಕುಟುಂಬದ ರಾಜಕೀಯ ಪಾರ್ಟಿ ಅದಕ್ಕೇನು ಉತ್ತರ ಕೊಡೋದು ಎಂದರು ಪ್ರಹ್ಲಾದ್ ಜೋಶಿ ಯವರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk