ಹುಬ್ಬಳ್ಳಿ –
ಇ ಸ್ವತ್ತು ವಿಳಂಬಕ್ಕೆ ಜಿಲ್ಲಾಧಿಕಾರಿಗೆ ಮನವಿ ನೀಡಿದ ಸಿವಿಲ್ ಇಂಜನಿಯರ್ಸ್ ಸಂಘಟನೆ – ಸಾರ್ವಜನಿಕರ ಮೇಜರ್ ಸಮಸ್ಯೆಗೆ ಧ್ವನಿ ಎತ್ತಿದ ಪ್ರಶಾಂತ ಲೋಕಾಪೂರ ನೇತ್ರತ್ವದಲ್ಲಿ ಟೀಮ್
ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಇ ಸ್ವತ್ತ ವಿಳಂಬ ವಾಗುತ್ತಿದ್ದು ಇದರಿಂ ದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಈ ಒಂದು ವಿಚಾರ ಕುರಿತಂತೆ ಹುಬ್ಬಳ್ಳಿಯಲ್ಲಿ ಡಿಪ್ಲೋಮಾ ಸಿವಿಲ್ ಇಂಜನಿಯರ್ಸ್ ಅಸೋಸಿಯೇಶನ್ ನಿಯೋಗವು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದೆ.
ಸಂಘದ ಅಧ್ಯಕ್ಷ ಪ್ರಶಾಂತ ಲೋಕಪೂರ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಸಾರ್ವಜನಿಕರ ಪ್ರಮುಖ ಸಮಸ್ಯೆಗಳ ಕುರಿತಂತೆ ಧ್ವನಿ ಎತ್ತಿದ್ದು ಇ ಸ್ವತ್ತು ವಿಳಂಬವಾಗುತ್ತಿದ್ದು ಇದನ್ನು ತ್ವರಿತವಾಗಿ ನೀಡುವಂತೆ ಮಾಡಬೇಕು ಹಾಗೇ ಇದನ್ನು ದಾಖಲಿಸುವಾಗ ಆಸ್ತಿ ಖುಣಭಾರವನ್ನು ಸ್ವೀಕರಿಸುವಂತೆ ಒತ್ತಾಯಿಸಿ ಮನವಿ ಯನ್ನು ಸಲ್ಲಿಸಿದ್ರು
ಈ ಒಂದು ಸಂದರ್ಭದಲ್ಲಿ ಪ್ರಶಾಂತ ಲೋಕಾಪೂರ ,ಎಮ್ ಸಿ ನಧಾಫ್,ವಿಜಯಕುಮಾರ ಶಿರಗುಪ್ಪಿ ,ಅಂಬಾಸಾ ಚೌಹಾನ್,ಸತೀಶ್ ನಾಯ್ಕರ್ ಸೇರಿದಂತೆ ಹಲವರು ಇದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..