This is the title of the web page
This is the title of the web page

Live Stream

[ytplayer id=’1198′]

July 2025
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

State News

ಶಿಕ್ಷಕರ ಮತ್ತೊಂದು ಪ್ರಮುಖ ಬೇಡಿಕೆಗೆ ಒತ್ತಾಯಿಸಿದ ಕರ್ನಾಟಕ ರಾಜ್ಯ ಷಡಾಕ್ಷರಿ ಅಭಿಮಾನಿಗಳ ಬಳಗ – ರಾಜ್ಯಾಧ್ಯಕ್ಷರಿಗೆ ಅಭಿಮಾನಿ ಬಳಗದಿಂದ ಬೂದನೂರು ಮಹೇಶ ಮಂಡ್ಯ LBA ರದ್ದುಗೊಳಿಸಿ ಈ ಹಿಂದಿನಂತೆಯೇ CCE ಮುಂದುವರೆಸುವಂತೆ ಬೇಡಿಕೆ…..

ಶಿಕ್ಷಕರ ಮತ್ತೊಂದು ಪ್ರಮುಖ ಬೇಡಿಕೆಗೆ ಒತ್ತಾಯಿಸಿದ ಕರ್ನಾಟಕ ರಾಜ್ಯ ಷಡಾಕ್ಷರಿ ಅಭಿಮಾನಿಗಳ ಬಳಗ – ರಾಜ್ಯಾಧ್ಯಕ್ಷರಿಗೆ ಅಭಿಮಾನಿ ಬಳಗದಿಂದ ಬೂದನೂರು ಮಹೇಶ ಮಂಡ್ಯ LBA ರದ್ದುಗೊಳಿಸಿ ಈ ಹಿಂದಿನಂತೆಯೇ CCE ಮುಂದುವರೆಸುವಂತೆ ಬೇಡಿಕೆ…..
WhatsApp Group Join Now
Telegram Group Join Now

ಬೆಂಗಳೂರು

ರಾಜ್ಯದ ಶಿಕ್ಷಕರಿಗೆ ದೊಡ್ಡ ಪ್ರಮಾಣದಲ್ಲಿ ತಲೆನೋವಿನ ವಿಚಾರ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರಿಗೆ ಅಭಿಮಾನಿ ಬಳಗವು LBA ರದ್ದುಗೊಳಿಸಿ ಈ ಹಿಂದಿನಂತೆಯೇ CCE ಮುಂದುವರೆಸುವಂತೆ ಒತ್ತಾಯ ವನ್ನು ಮಾಡಿದೆ ಹೌದು ಷಡಾಕ್ಷರಿ ಯವರ ಅಭಿಮಾನಿ ಬಳಗವು ರಾಜ್ಯದ ಶಿಕ್ಷಕರ ಪರವಗಿ  ಧ್ವನಿ ಯನ್ನು ಎತ್ತಿದೆ.

ಪ್ರಾಥಮಿಕ ಶಾಲಾ ಶಿಕ್ಷಕರು 8ರಿಂದ 12 ವಿಷಯಗಳನ್ನು ಒಂದು ದಿನಕ್ಕೆ ಬೋದಿಸಬೇಕಾಗಿದೆ.ಒಂದು ದಿನಕ್ಕೆ 8 ಅವದಿಗಳು ಮಾತ್ರ ಇರುವುದು.ಪ್ರಾಥಮಿಕ ಶಾಲೆಗಳಲ್ಲಿ ಎಲ್ಲಾ ಕಡೆ ವಿಷಯವಾರು ಶಿಕ್ಷಕರ ಕೊರತೆ ಇದೆ

ಎಲ್ಲಾ ಕಡೆ ಮೊಬೈಲ್ ನೆಟ್ ವರ್ಕ್ ಸಿಗುವುದಿಲ್ಲ
ಮಕ್ಕಳ ಗೃಹಪಾಠ ತಿದ್ದುವಿಕೆ ಮಾಡಬೇಕಾಗುತ್ತದೆ
ಯಾವುದೇ ತಜ್ಞರ ಸಮಿತಿ ನೇಮಕ ಮಾಡಿ ಅಧ್ಯಯನ ಆಗಿಲ್ಲ ಜುಲೈ ಮುಗಿದು ಆಗಸ್ಟ್ ಪ್ರಾರಂಭವಾಗುತ್ತಿದೆ

ತರಾತುರಿಯಲ್ಲಿ LBA ಜಾರಿ ಮಾಡಿದರೆ ಶಿಕ್ಷಕರಿಗೆ ಒತ್ತಡ ಹೆಚ್ಚಾಗುತ್ತದೆ.ಈ ಸಲ ದಸರಾ ರಜೆ ಸೆಪ್ಟೆಂಬರ್ 21 ದಿನಾಂಕದಿಂದ ಪ್ರಾರಂಭವಾಗುತ್ತಿದೆ.2025-26 ನೇ ಸಾಲಿನಲ್ಲಿ ಮೌಲ್ಯ ಮಾಪನ ಪ್ರಕ್ರಿಯೆ ಭಾಗವಾಗಿ LBA ಪದ್ದತಿ ಅನುಷ್ಠಾನಗೊಳಿಸಲಾಗುತ್ತಿದೆ.

ಆದರೆ ಈ LBA ಪದ್ಧತಿ ತೆಗೆಯಬೇಕು ಇದಕ್ಕೆ ತುಂಬಾ ಸಮಯ ಬೇಕು ಇರುವ ಕಡಿಮೆ ಶಿಕ್ಷಕರು ಸಿಲಬಸ್ ಮುಗಿಸಲು ತುಂಬ ಸಮಯ ಬೇಕು ತರಗತಿ ಅವಧಿ ಗಳು ಸಾಕಾಗುವುದಿಲ್ಲ ಸಿಲಬಸ್ ಗಳು ತುಂಬಾ ಇವೆ. ಜೊತೆಗೆ FLN ಅಳವಡಿಸಿಕೊಳ್ಳಬೇಕು.

ರೂಪಣಾತ್ಮಕ ಮೌಲ್ಯಮಾಪನ ಮಾಡಲೇಬೇಕು.
CCE.. FLN.. FA. SA.. ಜೊತೆಗೆ LBA…ಇದಲ್ಲದೆ ತರಗತಿಯಲ್ಲಿ ಕಲಿಕೋಪಕರಣಗಳ ಬಳಕೆ.. PROJECT WORK.. ಗೃಹ ಪಾಠ ತಿದ್ದುವಿಕೆ.. ಒಬ್ಬೊಬ್ಬ ಶಿಕ್ಷಕರಿಗೆ 8ರಿಂದ 11 ವಿಷಯಗಳ ಬೋಧನೆ…

SO LBA ಬೇಕಾ..? ಮತ್ತೆ ಇವನ್ನೆಲ್ಲಾ ONLINE ENTRIES.. ಇದಕ್ಕೆ ಸಮಯ ಎಲ್ಲಿದೆ? ಮುಂದೆ ಟೆಕ್ನಿಕಲ್ ಪ್ರಾಬ್ಲಂ… ಅಲ್ಲದೆ ಶಿಕ್ಷಕರು ವೈಯಕ್ತಿಕ ದಾಖಲೆಗಳನ್ನು ನಿರ್ವಹಿಸಬೇಕು.ಎಲ್ಲಾ TEACHERS ಗೂ ಮೊದಲ ಸೆಮಿಸ್ಟರ್ ನಲ್ಲಿ ಒತ್ತಡ ಹೆಚ್ಚು

ಪ್ರತಿಭಾ ಕಾರಂಜಿ.. .. ಇತ್ಯಾದಿ…ಇದನ್ನೆಲ್ಲಾ ನಮ್ಮ ರಾಜ್ಯಾಧ್ಯಕ್ಷರಾದ ಶ್ರೀ.ಸಿ.ಎಸ್. ಷಡಕ್ಷರಿರವರು
ಗಮನಿಸಿ.ಪ್ರಾರಂಭದಲ್ಲೇ ಈ LBA ಬದಲಾಗಿ ಈ ಹಿಂದಿನಂತೆಯೇ CCE ಮುಂದುವರಿಸಿಕೊಂಡು ಹೋಗುವಂತೆ ಸಂಬಂಧಿಸಿದ ಅಧಿಕಾರಿಗಳ ಜೊತೆ‌ ಮಾತನಾಡುವಂತೆ ಈ ಮೂಲಕ ಕೋರಲಾಗಿದೆ.

ಬೂದನೂರು ಮಹೇಶ ಮಂಡ್ಯ ರಾಜ್ಯ ಪ್ರಚಾರ & ಸಂಘಟನಾ ಸಮಿತಿ ಸದಸ್ಯರು KSGEA ಬೆಂಗಳೂರು ಹಾಗೂ ರಾಜ್ಯ ಪ್ರಧಾನ ಸಂಚಾಲಕರು ಕರ್ನಾಟಕ ರಾಜ್ಯ ಷಡಾಕ್ಷರಿ ಅಭಿಮಾನಿಗಳ ಬಳಗ* ಬೆಂಗಳೂರು

BS ಮಂಜುನಾಥ HD ಕೋಟೆ ಮೈಸೂರು ಜಿಲ್ಲೆ
ರಾಜ್ಯ ಪ್ರಚಾರ ಮತ್ತು ಸಂಘಟನಾ ಸಮಿತಿ ಸದಸ್ಯರು KSGEA ಬೆಂಗಳೂರು,ರಮೇಶ ರ ಮಂಜಣ್ಣಿ, ಇಂಡಿ ವಿಜಯಪುರ ಜಿಲ್ಲೆ,ರಾಜ್ಯ ಪ್ರಚಾರ & ಸಂಘಟನಾ ಸಮಿತಿ ಸದಸ್ಯರು KSGEA ಬೆಂಗಳೂರು

ಕರಿಬಸಪ್ಪ ದೊಡ್ಡಜ್ಜರ ಸೊರಬ ಶಿವಮೊಗ್ಗ ಜಿಲ್ಲೆ
ರಾಜ್ಯ ಪ್ರಚಾರ ಮತ್ತು ಸಂಘಟನಾ ಸಮಿತಿ ಸದಸ್ಯರು KSGEA ಬೆಂಗಳೂರು,ಮನೋಹರ MN ಹರಪನಹಳ್ಳಿ ವಿಜಯನಗರ ಜಿಲ್ಲೆ ರಾಜ್ಯ ಪ್ರಚಾರ ಮತ್ತು ಸಂಘಟನಾ ಸಮಿತಿ ಸದಸ್ಯರು KSGEA ಬೆಂಗಳೂರು

ಹೇಮಣ್ಣ ಕವಲೂರು ಕೊಪ್ಪಳ,ನಿರ್ದೇಶಕರು KSGEA ಕೊಪ್ಪಳ ಜಿಲ್ಲೆ,ಕೆ.ಸಿ ನಂಜುಂಡಪ್ಪ, ಪ್ರಧಾನ ಕಾರ್ಯ ದರ್ಶಿಗಳು KSGEA ಹಿರೇಕೆರೂರು ತಾಲ್ಲೂಕು ಹಾವೇರಿ ಜಿಲ್ಲೆ ಕರ್ನಾಟಕ ರಾಜ್ಯ ಷಡಾಕ್ಷರಿ ಸರ್ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರು ಹಾಗೂ ಸದಸ್ಯರು

ಶ್ರೀ ರುದ್ರಪ್ಪನವರು ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘ (ರಿ) ಬೆಂಗಳೂರು ಹಾಗೂ ಗೌರವ ಸಂಚಾಲಕರು
ಕರ್ನಾಟಕ ರಾಜ್ಯ ಷಡಾಕ್ಷರಿ ಸರ್ ಅಭಿಮಾನಿಗಳ ಬಳಗ ಬೆಂಗಳೂರು ಬೂದನೂರು ಮಹೇಶ ಮಂಡ್ಯ( ರಾಜ್ಯ ಪ್ರಧಾನ ಸಂಚಾಲಕರು,ಮಾಲಂಗಿ ಸುರೇಶ್ ಮೈಸೂರು

BS ಮಂಜುನಾಥ HD ಕೋಟೆ,ಪ್ರಕಾಶ್ ಮಡ್ಲೂರ ಶಿವಮೊಗ್ಗ,ಅರುಣ್ ಹುಡೇದ್ ಗೌಡ್ರು ಶಿಗ್ಗಾವಿ ಹಾವೇರಿ ಮಹಾಂತ ಗೌಡ ಪಾಟೀಲ್ ಕಲಬುರುಗಿ,T ಸತೀಶ ಜವರೇಗೌಡ ಮೈಸೂರು,JB ಮಂಜುನಾಥ್ ಬೂಕನ ಕೆರೆ KR ಪೇಟೆ,B ಮಂಜುಳ ದೇವನಹಳ್ಳಿ,ವೀರೇಶ್ ಬಾದಾಮಿ ಬಾಗಲಕೋಟೆ,ಕಲ್ಲೇಶ್ ಚಿಕ್ಕಮಗಳೂರು

ಚೇತನ್ ರಾಮನಗರ,ಅನಿಲ್ ಹಂಜಿ ಚಿಕ್ಕೋಡಿ, GTರಾಜಶೇಖರ ಗೌರಿಬಿದನೂರು,ಸಿದ್ದಲಿಂಗಮೂರ್ತಿ ತುಮಕೂರು,ಕೇಶವಮೂರ್ತಿ ಸಕಲೇಶಪುರ,GF ಗುಡ್ಡೇನಕಟ್ಟಿ ಧಾರವಾಡ,ಶರಣು ಸಿಂದಗಿ ಶಹಾಪೂರ ಯಾದಗಿರಿ

ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ,ಶಂಕರ್ KGF ಕೋಲಾರ,ಸಂತೋಷಕುಮಾರ್ ಕೊಡಗು,ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ,ಆನಂದ ಕಾಜ್ ಘರ್ ಯಾದಗಿರಿ,ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ)

ರವಿಕುಮಾರ J ಗೌರಿಬಿದನೂರು,ಚೌಡ್ಲಪುರ ಸೂರಿ ಬಳ್ಳಾರಿ,ಸತೀಶ ಚಿತ್ರದುರ್ಗ,ನಾಗಲಿಂಗಪ್ಪ ಗುಡಿಬಂಡೆ ನಾಗರಾಜ್ ಬಾಗೇಪಲ್ಲಿ,ಭರತ್ ಕುಮಾರ್ ರಾಯಚೂರು,ರಘುHM ಹಿರೇಕೇರೂರು ಹಾವೇರಿ, ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ

CCEನರಸಿಂಹಮೂರ್ತಿ ಚಿತ್ರದುರ್ಗ,ಜನಾರ್ದನ್ ರೆಡ್ಡಿ ಬಾಗೇಪಲ್ಲಿ,ಸಿದ್ದೇಶ್ವರ ನ್ಯಾಮತಿ ದಾವಣಗೆರೆ, ಗೋವಿಂದಟೀಳೆ ಬೀದರ್, NLಬಾರಾಕೇರ ಕುಂದಗೋಳ,ಸಿದ್ದೇಶ್ವರಪ್ಪ ಪಾವಗಡ,ಅಮರೇಶ ಗೋಣವರ್ ದೇವದುರ್ಗ ರಾಯಚೂರು

ದೇವೇಂದ್ರಪ್ಪ ಮಾಸ್ತೂರು ಯಾದಗಿರಿ,ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ, ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ ಹೇಮಂತ್ ಚಿನ್ನು ಹಾಸನ,ವಿಷವಭ ಮಹಾಜನ್ ಬೆಳಗಾವಿ,MVಗಬ್ಬೂರ್ ಬಸವನಬಾಗೇವಾಡಿ ವಿಜಯಪುರ

ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ,ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ,ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ,ಈರಣ್ಣ ಹೊಸಟ್ಟಿ ವಿಜಯ ಪುರ ಗ್ರಾಮೀಣ,ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ,ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ,

ಆನಂದ ಸವದಿ ಅಥಣಿ ಚಿಕ್ಕೋಡಿ,ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ,YMಮಂಜುನಾಥ್ ಯಳಂದೂರು ಚಾಮರಾಜನಗರ,ಶಿವಪ್ಪ ಕನಕಗಿರಿ ಕೊಪ್ಪಳ,ಕೆಂಪೇಗೌಡ ಪಾಂಡವಪುರ,HC ಕಂಠಿ ಲಿಂಗಸುಗೂರು ರಾಯಚೂರು,ಗಿರಿರಾಜ್ ಹೊಸಪೇಟೆ ವಿಜಯನಗರ

MFಸಜ್ಜನ್ ರವರು ಶಿರಹಟ್ಟಿ ಗದಗ,ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ,ಚಂದ್ರಮೌಳಿ ಹೊನ್ನಾವರ ನಾಗಮಂಗಲ,ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ,ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್

ನಾಗೇಶಗೌಡ ಸಿರಾ ತುಮಕೂರು,ರವಣಪ್ಪ K ಚಿಂತಾಮಣಿ,ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು G.ರಂಗಸ್ವಾಮಿ ತುಮಕೂರು,HA ಹನುಮಂತರಾಜು ನಂಜನಗೂಡು,ಶ್ರೀಶೈಲ.ಸಂ.ಸೊಲಾಪೂರ ತಿಕೋಟ ವಿಜಯಪುರ,I H ದಾಸರ್ ಮುರಡಿ ಮುಂಡರಗಿ ಗದಗ

GN ತಿಪ್ಪೇಸ್ವಾಮಿ ಮೊಳಕಾಲ್ಮೂರು ಚಿತ್ರದುರ್ಗ, ಚಂದ್ರಶೇಖರ ತಿಗಡಿ ಧಾರವಾಡ ಗ್ರಾಮೀಣ,ಹೇಮಣ್ಣ ಕವಲೂರು ಕೊಪ್ಪಳ,ಕರಿಬಸಪ್ಪದೊಡ್ಡಜಾರ್ ಕಂಪ್ಲಿ ಬಳ್ಳಾರಿ,ನಿಂಗಪ್ಪ ಕರಿಯಪ್ಪ ಸುನಾಗರ್ ಲಕ್ಷ್ಮೇಶರ ಗದಗ MM ಮಂಜು ಸಂತೇಬಾಚನಹಳ್ಳಿ KR ಪೇಟೆ

DG ಸಜ್ಜನ್ ಮುದಗಲ್ಲು ಲಿಂಗಸುಗೂರು ರಾಯಚೂರು,ಮಹೇಶ ಹೋಂಗಾಲ್ ಕಿತ್ತೂರು ಬೆಳಗಾವಿ,ನಾಗನಗೌಡ ಪಾಟೀಲ್ ಹಾವೇರಿ ವಿಷ್ಣು ಅರಿಗೆ ರಾಯಬಾಗ ಬೆಳಗಾವಿ,RM ಹೋಲ್ಟಿಕೋಟಿ ಕಲಗಟಗಿ ಧಾರವಾಡ

ಸಂತೋಷ ಕುಲಕರ್ಣಿ ತಿಕೋಟ ವಿಜಯಪುರ,ಪರಪ್ಪ ಕರೀಗರ್ ಸಿಂದನೂರು,ಪಕ್ಕೀರ್ ಗೌಡ ತಾಳಿಗೇರಿ ಸಿಂಧನೂರು ರಾಯಚೂರು,ಬಂಗಾರಪ್ಪM ತಲ್ಲೂರು ಸೋರಬ ಶಿವಮೊಗ್ಗ,ಬಸವರಾಜು HS ಬೆಂಗಳೂರು ಉತ್ತರ,ಕೆಂಪರಾಜು ಬೆಂಗಳೂರು ದಕ್ಷಿಣ,ಮಂಜುನಾಥ್ ಕುಶಾಲನಗರ,ನವೀನ್ ಅರಸೀಕೆರೆ,ಶಂಕರ್ ಕಂಡೇಕರ್ ತಿಕೋಟಾ ವಿಜಯಪುರ

ಮರೀಗೌಡ್ರು ಮುದ್ದನಗೌಡ್ರು ಸವದತ್ತಿ ಬೆಳಗಾವಿ ಸಂತೋಷ ತುಕರಾಮ್ ಜನವಾಡ ಬೀದರ್, ಅಭಿನಂದನ ಜರಾಳೆ ಮೂಡಲಗಿ ಬೆಳಗಾವಿ ರವಿಕುಮಾರ Y ದೇಬೂರು ನಂಜನಗೂಡು,G ನಾಗರಾಜು ಆನೇಕಲ್,ಸತೀಶ ದಳವಾಯಿ ನಂಜನಗೂಡು,ರಾಜು ಕಂದೇಗಾಲ ಮಳವಳ್ಳಿ

ದಿನೇಶ ಶಾಂತಿಗ್ರಾಮ ಹಾಸನ,ಚನ್ನಬಸವ ಮಂತ್ರಾಲಯ,ನಾಗರಾಜು ಬೆಂಗಳೂರು ದಕ್ಷಿಣ,N ವಿನಯ್ ಕುಮಾರ್ ಕನಕಪುರ,ಮಹಾಂತೇಶ್ ಹೊಸದುರ್ಗ,ಶ್ರೀರಾಮರಡ್ಡಿ ಲ ಪೆಟ್ಲೂರ ರಾಮದುರ್ಗ ಬೆಳಗಾವಿ,ಸಂಗಮೇಶ ಖನ್ನಿ ನಾಯ್ಕ ಸವದತ್ತಿ ಬೆಳಗಾವಿ

ವಜ್ರಮುನೇಶ್ ನಂದಿಕೋಳ್ ಕುರುಗೋಡು ಬಳ್ಳಾರಿ, ಹನುಮಂತರಾಯಪ್ಪ ಕೊರಟಗೆರೆ,ತಿಪ್ಪೇಸ್ವಾಮಿ ಸಿಂಗ್ರಿಹಳ್ಳಿ ಹರಪನಹಳ್ಳಿ ವಿಜಯನಗರ ಜಿಲ್ಲೆ ಪ್ರಭುಗೌಡ M ಪಾಟೀಲ್ ಯಾದಗಿರಿ,MC ಮಂಜುನಾಥ್ ಕೋಣನ್ದೂರು ತೀರ್ಥಹಳ್ಳಿ

ಮೋಹನ್ ಜಿ ಮಾಂಡ್ರೆ ಶಿರಹಟ್ಟಿ ಗದಗ,ಮನೋಹರ NG ಹರಪನಹಳ್ಳಿ ವಿಜಯನಗರ ಜಿಲ್ಲೆ,ಆನಂದ ಕುಮಾರ ಮೂಗಬಸವ ಸವದತ್ತಿ ಬೆಳಗಾವಿ,ಲೋಕೇಶ S T ಚಿಕ್ಕಬಳ್ಳಾಪುರ,ವಿಜಯಕುಮಾರ ಕೊತ್ತಂಬರಿ ಹಂಚಲಿ ದೇವರಹಿಪ್ಪರಸಗಿ,ವಿಜಯಪುರ

ರಾಮಮೂರ್ತಿ K ರಾಜೇನಹಳ್ಳಿ ಮಾಲೂರು ಕೋಲಾರ ರವಿಚಂದ್ರಗೌಡ ಬೆಳಗಾವಿ ಸಿಟಿ,ಕೃಷ್ಣಕುಮಾರ ಕಾರ್ಕಳ ಉಡುಪಿ,VC ಜ್ಯೋತಿಕುಮಾರ ದೊಡ್ಡಬಳ್ಳಾಪುರ. ಬೆಂಗಳೂರು ಗ್ರಾಮಾಂತರ,BM ಗಂಗಾಧರಯ್ಯ ಹೊಸಕೋಟೆ ಟೌನ್ ಬೆಂಗಳೂರು ಗ್ರಾಮಾಂತರ

ನೆಲಮಂಗಲ ಕೃಷ್ಣಮೂರ್ತಿ ಬೆಂಗಳೂರು ಉತ್ತರ ನೆಲಮಂಗಲ ದೇವರಾಜು ದೇವನಹಳ್ಳಿ ಬೆಂಗಳೂರು ಗ್ರಾಮಾಂತರ,ಕುಮಾರಗುಪ್ತ HN ಚೋಳೇನಹಳ್ಳಿ ಹೊಳೆನರಸೀಪುರ,ಅಶ್ವತ್ ದೇವನಹಳ್ಳಿ ಬೆಂಗಳೂರು ಉತ್ತರ–3,ಶ್ರೀನಿವಾಸ ಗೋಪನಹಳ್ಳಿ ಹಾಸನ

GM ಶಿವಸ್ವಾಮಿ ಗೋಪನಹಳ್ಳಿ ಹಾಸನ,D ವಿಶ್ವನಾಥ ಹೊಳೆನರಸೀಪುರ,ಹರೀಶ ಪುತ್ತೂರು ದಕ್ಷಿಣ ಕನ್ನಡ ಸಚ್ಚಿದಾನಂದ ಬೆಳ್ತಂಗಡಿ ದಕ್ಷಿಣ ಕನ್ನಡ, ಶಿವಶಂಕರ RJ ಸಂತೇಮರೂರು ಅರಕಲಗೂಡು,ಸುಮತಿ HT ಕಡಕೋಳ ಮೈಸೂರು,ಶ್ಯಾಮಲಾ T ಕಾಟೂರು ಮೈಸೂರು,ಶಾಂತಕುಮಾರಿ KT ತುಮಕೂರು ಟಾನ್

ಶಾಂತರಾಜು ಮೈಸೂರು ತಾಲ್ಲೂಕು ಮೈಸೂರು ರೇಣುಕಾ ಅಡಜನಾ ಮೈಸೂರು,ಮಮತ ಗೆಜ್ಜೆಗೆಹಳ್ಳಿ ಮೈಸೂರು,ಪುಪ್ಪಲತಾ ಬೆಂಗಳೂರು ಉತ್ತರ ವಲಯ ಮಹೇಶ.TN ಹಿರೇ ಪೂರ್ ರಾಯಚೂರು ಮಂತ್ರಾಲಯ ಗಡಿಭಾಗ,ಆಸೀಪ್. ಡಿ. ಅತ್ತಾರ ಬೆಳಗಾವಿ ಸಿಟಿ

ಮೀನಾಕ್ಷಿ. GR ಮಂಡ್ಯ ಸಿಟಿ,ಉಷಾರಾಣಿ ಬೆಲೂರು ಮಂಡ್ಯ,GV ಲಕ್ಷ್ಮಿ ಗೌರಿಬಿದನೂರು,ಶಾಂತಮ್ಮ ಬಳ್ಳಾರಿ ಸಿಟಿ,ಹೇಮಲತಾ ಪ್ರದೀಪ್ ಕಡಬ ದಕ್ಷಿಣ ಕನ್ನಡ,ಗೀತಾ ಜಿ.ಭರಣಿ. ಕಲಬುರಗಿ ದಕ್ಷಿಣ ವಲಯ.ಪ್ರೇಮ ಕೆ. ಸಂಡೂರು,ಅನುಪಮ BK ಸೊರಬ,ಸುಧಾ NB ರಟ್ಟಹಳ್ಳಿ ಹಾವೇರಿ

ಕಾಮಾಕ್ಷಿ PS ಮಡಿಕೇರಿ,ಶುಭಾಮಣಿ MD ತುಮಕೂರು ತಾಲ್ಲೂಕು,ಸತ್ಯಭಾಮ ಮೈಸೂರು ಉತ್ತರವಲಯ,ಶೋಭ N ತುಮಕೂರು ತಾಲ್ಲೂಕು ಬಲವಂತರಾಯ ಬಿರಾದಾರ ಯಡ್ರಾವಿ ಕಲಬುರಗಿ ಮುತ್ತಪ್ಪ- ಬೀ-ಮರಚಕ್ಕನವರ ಗದಗ

ಉಮಾದೇವಿ MG ವೆಂಕಟಗಿರಿಕೋಟೆ ದೇವನಹಳ್ಳಿ ಸುಜಾತಮ್ಮ N ವಿಜಯಪುರ ದೇವನಹಳ್ಳಿ,H ಹನುಮಂತಪ್ಪ ಬಂಡೆಹಟ್ಟಿ ಚಳ್ಳಕೆರೆ ಹಾಗೂ ಷಡಾಕ್ಷರಿ ಅಭಿಮಾನಿಗಳ ಬಳಗದ ಸರ್ವ ಸದಸ್ಯರು ಬೆಂಗಳೂರು

 

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…….


WhatsApp Group Join Now
Telegram Group Join Now
Suddi Sante Desk