ಕುಂದಗೋಳ –
ಕುಂದಗೋಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮುಖಂಡ ಪ್ರಭಾವಿ ನಾಯಕ ಎಮ್ ಆರ್ ಪಾಟೀಲ ರ ವಿನಂತಿಯ ಮೇರೆಗೆ ಪಟ್ಟಣಕ್ಕೆ ಮಹತ್ವದ ಯೋಜನೆಯಾದ ಕೆರೆಯಂಗಳ ಕಾಮಗಾರಿಯನ್ನು ನೀಡಲಾಗಿದೆ.ಪಾಟೀಲರ ಸತತ ಪ್ರಯತ್ನ ದಿಂದಾಗಿ ಮಹತ್ವಾಕಾಂಕ್ಷಿಯಾದ ಈ ಒಂದು ಯೋಜನೆಯನ್ನು ಪಟ್ಟಣಕ್ಕೆ ನೀಡ ಲಾಗಿದ್ದು ಸಧ್ಯ ಈ ಒಂದು ಯೋಜಯನೆ ಕಾಮಗಾರಿಯೂ ನಡೆಯುತ್ತಿದ್ದು ಹೀಗಾಗಿ ಕೆರೆಯಂಗಳ ಕಾಮಗಾರಿಯನ್ನು ಎಮ್ ಆರ್ ಪಾಟೀಲರು ಪರಿಶೀಲನೆ ಮಾಡಿದರು.
ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಸಂಪುಟದ ಸಚಿವರಾದ ಸಿ ಸಿ ಪಾಟೀಲ ರ ಲೋಕೋಪಯೋಗಿ ಇಲಾಖೆಯಿಂದ ಕುಂದಗೋಳ ಪಟ್ಟಣಕ್ಕೆ ಕೆರೆಯಂಗಳ ಕೆರೆಯ ಸೌಂದರಿಕರಣ ಹಾಗೂ ರಸ್ತೆ ಕಾಮಗಾರಿ ಯನ್ನು ನೀಡಲಾಗಿದ್ದು ಸಧ್ಯ ಈ ಒಂದು ಕೆಲಸ ಪ್ರಗತಿ ಯಲ್ಲಿದೆ
ಕಾಮಗಾರಿಯ ಸ್ಥಳವನ್ನು ಭಾಜಪ ಮುಖಂಡ ರಾದ ಎಮ್ ಆರ್ ಪಾಟೀಲರು ಪರಿಶೀಲನೆ ಮಾಡಿದರು.ಕಾಮಗಾರಿಯನ್ನು ಹೇಗೆ ಮಾಡ ಲಾಗುತ್ತಿದೆ ಗುಣಮಟ್ಟ ಹಾಗೇ ಒಪ್ಪಂದದ ಹಾಗೆ ಮಾಡಲಾಗುತ್ತಿದೆಯಾ ಹೀಗೆ ಎಲ್ಲಾ ವಿಚಾರಗಳ ಕುರಿತಂತೆ ಸಮಗ್ರವಾಗಿ ವೀಕ್ಷಣೆ ಮಾಡಿ ಮಾಹಿತಿ ಯನ್ನು ಪಡೆದುಕೊಂಡರು.
ಇನ್ನೂ ಈ ಒಂದು ಈ ಸಂಧರ್ಭದಲ್ಲಿ ದಾನಪ್ಪ ಗಂಗಾಯಿ.ಬಸವರಾಜ ಕೊಪ್ಪದ.ರವಿ ಪಾಟೀಲ ಮಾಲತೇಶ ಶಾಗೋಟಿ.ಪಟ್ಟಣ ಪಂಚಾಯತ ಅಧ್ಯಕ್ಷರಾದ ಗಣೇಶ ಕೊಕಾಟಿ.ಉಪಾಧ್ಯಕ್ಷರಾದ ಹನುಮಂತಪ್ಪ ರಣತೂರ.ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್…..