LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಒಳಚರಂಡಿ ಕಾಮಗಾರಿಗೆ ಬಿದ್ದು ಜಾನುವಾರುಗಳ ಪರದಾಟ.....

ಹುಬ್ಬಳ್ಳಿ -

ಹುಬ್ಬಳ್ಳಿಯ ಪಗಡಿ ಓಣಿಯ ಒಳಚರಂಡಿ ಕಾಮಗಾರಿ ವೇಳೆ ನೀರಿಗೆ ಬಿದ್ದ ಜಾನುವಾರುಗಳು ಪರದಾಡುತ್ತಿವೆ ಒದ್ದಾಡುತ್ತಿವೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಡಿದ ಎಡವಟ್ಟಿನಿಂದಾಗಿ ಕಾಮಗಾರಿ ಆರಂಭವಾದಾಗಿನಿಂದ ಈವರೆಗೆ ಸಾಕಷ್ಟು ಪ್ರಮಾಣದಲ್ಲಿ ಜಾನುವಾರುಗಳು ಬಿದ್ದು ಬಿದ್ದು ಒದ್ದಾಡುತ್ತಿವೆ

ಕಳೆದ 15 ದಿನಗಳಿಂದ ಈ ಒಂದು ಕಾಮಗಾರಿ ಏನೋ ನಡೆಯುತ್ತಿದೆ ಆದರೆ ನಡೆಯುತ್ತಿರುವ ಈ ಒಂದು ಕಾಮಗಾರಿ ತುಂಬಾ ನಿಧಾನವಾಗಿ ಮತ್ತು ನಿರ್ಲಕ್ಷ್ಯ ದಿಂದ ನಡೆಯುತ್ತಿದೆ.

ಅಪೂರ್ಣಗೊಂಡ ಕಾಮಗಾರಿ ಸ್ಥಳದಲ್ಲಿ ಆಕಳು ಮತ್ತು ಆಕಳು ಕರುಗಳು ಒಂದರ ಮೇಲೊಂದರಂತೆ ಬೀಳುತ್ತಿವೆ‌. ಆಳಕ್ಕೆ ಬಿದ್ದು ಒದ್ದಾಡುತ್ತಿವೆ ಆದರೂ ಇವುಗಳ ನರಕಯಾತನೆ ಯಾರಿಗೂ ಕಾಣಿಸುತ್ತಿಲ್ಲ ಕೇಳಿಸುತ್ತಿಲ್ಲ

ಪ್ರತಿದಿನ ಇಲ್ಲಿ ಜಾನುವಾರಗಳು ತೆಗ್ಗಿಗೆ ಬೀಳೊದು ಏಳೊದು ಸರ್ವೆ ಸಾಮಾನ್ಯವಾಗಿದೆ.ಬೆಳಿಗ್ಗೆಯಿಂದ ಎರಡು ಗಂಟೆಗಳ ಕಾಲ ಒಳಚರಂಡಿ ಒಳಗೆ ಬಿದ್ದ ಆಕಳು, ಕರು ಒದ್ದಾಡಿದ್ದೊ ಒದ್ದಾಡಿದ್ದು

ಸ್ಥಳೀಯರೇ ಅರ್ಧ ಗಂಟೆಗಳ ಕಾಲ ಶ್ರಮ ವಹಿಸಿ ಸುರಕ್ಷಿತವಾಗಿ ಮೇಲಕ್ಕೆ ಎತ್ತಿರುವ ಚಿತ್ರಣ ಸ್ಥಳದಲ್ಲೇ ಕಂಡು ಬಂದಿತು ಇನ್ನೂ ಆಳದಲ್ಲಿ ಬಿದ್ದ ಇವುಗಳನ್ನು ಮೇಲಕ್ಕೆ ಎತ್ತುವಾಗ ಮತ್ತೊಂದು ಆಕಳು ಬಂದು ಹಾಯುತ್ತಿರುವ ಚಿತ್ರಣ ಸ್ಥಳದಲ್ಲಿ ಕಂಡು ಬಂದಿತು

ನಿನ್ನೆ ಇದೇ ಕಾಮಗಾರಿ ಮಹಿಳೋರ್ವಳು ಸಹ ಬಿದ್ದು ಗಾಯಗೊಂಡಿದ್ದರು.ಇಂದು ಜಾನುವಾರು ಗಳು ಒಂದೊಂದಾಗಿ ಬೀಳುತ್ತಿವೆ ಇನ್ನೂ ಪಾಲಿಕೆಯ ಈ ಒಂದು ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸಿಗಲಿದೆ ಸ್ಥಾನ CM ಭರವಸೆ - ಸಚಿವ ಸ್ಥಾನ ನಿರೀಕ್ಷೆ ಯಲ್ಲಿದ್ದ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ನಾಡ ದೊರೆ.....ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....