LIVE TV LocalCrimeNationalInternationalPoliticsEducationTechnologyEntertainmentSportsFeature
State News

ಹುಬ್ಬಳ್ಳಿಗೆ ಪೈ ಓವರ್ ಅವಶ್ಯಕತೆ ಇತ್ತಾ ರಾಜು ನಾಯಕವಾಡಿ ಪ್ರಶ್ನೆ - ಅವೈಜ್ಞಾನಿಕವಾದ ಪ್ರೈಓವರ್ ನಗರಕ್ಕೆ ಬೇಕಿತ್ತಾ ಕೇಳೊರಿಲ್ಲ ಹೇಳೊರಿಲ್ಲ ರಾಜು ನಾಯಕವಾಡಿ ವಾಗ್ದಾಳಿ.....

ಹುಬ್ಬಳ್ಳಿ -

ಹುಬ್ಬಳ್ಳಿಗೆ ಪೈ ಓವರ್ ಅವಶ್ಯಕತೆ ಇತ್ತಾ ರಾಜು ನಾಯಕವಾಡಿ ಪ್ರಶ್ನೆ - ಅವೈಜ್ಞಾನಿಕವಾದ ಪ್ರೈಓವರ್ ನಗರಕ್ಕೆ ಬೇಕಿತ್ತಾ ಕೇಳೊರಿಲ್ಲ ಹೇಳೊರಿಲ್ಲ ರಾಜು ನಾಯಕವಾಡಿ ವಾಗ್ದಾಳಿ

ವಾಣಿಜ್ಯ ನಗರಿ ಹುಬ್ಬಳ್ಳಿಗೆ ತನ್ನದೆಯಾದ ಗತವೈಭವ ಇದೆ ಉತ್ತರ ಕರ್ನಾಟಕದ ಹೆಬ್ಬಾ ಗಿಲು ಎಂದೇ ಕರೆಯಿಸಿಕೊಳ್ಳುವ ಹುಬ್ಬಳ್ಳಿ ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ ಎಂಬ ಮಾತು ನಗರದ ಚೆನ್ನಮ್ಮ ಸರ್ಕಲ್ ನ್ನು ನೋಡಿದರೆ ಕೇಳಿ ಬರುತ್ತದೆ ಕಂಡು ಬರುತ್ತದೆ.ನಗರಕ್ಕೆ ಮೇಲಿಂದ ಮೇಲೆ ಸಾಲು ಸಾಲಾಗಿ ಸಾಕಷ್ಟು ಯೋಜನೆಗಳು ಬಂದರು ಕೂಡಾ ಅಭಿವೃದ್ದಿ ವಿಚಾರದಲ್ಲಿ ಶೂನ್ಯ ಎಂಬ ಮಾತು ಸಧ್ಯ ನಗರವನ್ನು ಸುತ್ತಾಡಿದರೆ ಈ ಮಾತು ಸತ್ಯವೆನಿಸುತ್ತದೆ.

ಅದರಲ್ಲೂ ನಗರದ ಚೆನ್ಮಮ್ಮ ಸರ್ಕಲ್ ನಲ್ಲಿ ಸಧ್ಯ ಪೈ ಓವರ್ ನ್ನು ಮಾಡಲಾಗುತ್ತಿದ್ದು ಇದರ ಪರ್ಯಾಯವಾಗಿ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡಿರುವ ಕುರಿತಂತೆ ಸರ್ವೆ ಮಾಡಿ ತೆರುವು ಮಾಡಿ ಅಗಲಿಕರಣ ಮಾಡಿದ್ದರೆ ಅಂದ ಚೆಂದವಾಗಿ ಕಾಣುತ್ತಿತ್ತು ಆದರೆ ಅವೈಜ್ಞಾನಿಕ ವಾಗಿ ಸಧ್ಯ ಪೈಓವರ್ ನ್ನು ನಿರ್ಮಾಣ ಮಾಡ ಲಾಗುತ್ತಿದ್ದು ಈ ಒಂದು ವಿಚಾರ ಕುರಿತಂತೆ ಯುವ ಮುಖಂಡ ರಾಜು ನಾಯಕವಾಡಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಯಾವುದೇ ಒಂದು ಯೋಜನೆಯನ್ನು ಮಾಡುವ ಮುಂಚೆ ಸಾಧಕ ಬಾಧಕಗಳನ್ನು ಚರ್ಚೆ ಮಾಡ ಬೇಕು ಎಲ್ಲವನ್ನು ಪರಿಶೀಲಿಸಿ ಚರ್ಚೆ ಮಾಡಿದ ಮೇಲೆ ಯೋಜನೆಯನ್ನು ಅನುಷ್ಠಾನ ಮಾಡ ಬೇಕು ಹೀಗಿರುವಾಗ ಸಧ್ಯದ ಪೈ ಓವರ್ ಕಾಮ ಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು ಕಾಮಗಾರಿ ಹೇಗೆ ನಡೆಯುತ್ತಿದೆ ಹೇಗೆ ಮಾಡುತ್ತಿ ದ್ದಾರೆ ಚೆನ್ನಮ್ಮ ಸರ್ಕಲ್ ಗೆ ಅವಶ್ಯಕತೆ ಇತ್ತಾ ಬೇಕಿತ್ತಾ ಎಲ್ಲವನ್ನು ವಿಚಾರ ಮಾಡಬೇಕಾದ ಜನಪ್ರತಿನಿಧಿಗಳು ಯಾವುದನ್ನು ನೋಡದೆ ಮೌನವಾಗಿದ್ದಾರೆ

ಹೀಗಾಗಿ ಹುಬ್ಬಳ್ಳಿಗೆ ಮುಕುಟವಾಗಿರುವ ಚೆನ್ನಮ್ಮ ಸರ್ಕಲ್ ಗತವೈಭವವನ್ನು ಕಳೆದು ಕೊಳ್ಳುತ್ತಿದ್ದು ಮತ್ತಷ್ಟು ನಗರದ ಸೌಂದರ್ಯ ಹಾಳಾಗಲಿದೆ ಎಂಬೊದು ಇದರಿಂದ ಕಂಡು ಬರುತ್ತಿದೆ ಎಂದು ರಾಜು ನಾಯಕವಾಡಿ ಹೇಳಿದ್ದಾರೆ.ಇದನ್ನು ನೋಡದರೆ ಜನಪ್ರತಿನಿ ಧಿಗಳ ವಿಫಲತೆ ಎದ್ದು ಕಾಣುತ್ತಿದ್ದು ಈ ಕೂಡಲೇ ಇದನ್ನು ಒಮ್ಮೆ ಪರಿಶೀಲನೆ ಮಾಡುವಂತೆ ಒತ್ತಾಯವನ್ನು ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...