LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸ್ವಾಭಿಮಾನವಿದ್ದರೆ ಶಿಕ್ಷಕರ ಗಂಭೀರ ಸಮಸ್ಯೆಗಳನ್ನು ಪರಿಹರಿಸಿ - ರಾಜ್ಯಾಧ್ಯಂತ ಜೋರಾಗುತ್ತಿದೆ ಅವರ ವಿರುದ್ದ ನೊಂದುಕೊಂಡಿರುವ ಶಿಕ್ಷಕರ ಕೂಗು.....

ಬೆಂಗಳೂರು -

ಸ್ವಾಭಿಮಾನವಿದ್ದರೆ ಶಿಕ್ಷಕರ ಗಂಭೀರ ಸಮಸ್ಯೆ ಗಳನ್ನು ಪರಿಹರಿಸಿ - ರಾಜ್ಯಾಧ್ಯಂತ ಜೋರಾ ಗುತ್ತಿದೆ ನೊಂದುಕೊಂಡಿರುವ ಶಿಕ್ಷಕರ ಕೂಗು

ಹೌದು ಶಿಕ್ಷಕರ ಕೆಲವೊಂದಿಷ್ಟು ಸಮಸ್ಯೆಗಳ ಕುರಿತಂತೆ ರಾಜ್ಯದ ಅದೇಷ್ಟೋ ಶಿಕ್ಷಕರು ಬೇಸತ್ತಿದ್ದಾರೆ.ಯಾರಿಗೂ ಯಾವ ಇಲಾಖೆಗೂ ಇಲ್ಲದ ಕೆಲ ನಿಮಯಗಳಿಂದ ಶಿಕ್ಷಕರು ಬೇಸತ್ತಿದ್ದು ಇನ್ನೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂಬ ಮಾತುಗ ಳನ್ನು ರಾಜ್ಯದ ಶಿಕ್ಷಕರು ಹೇಳುತ್ತಿದ್ದಾರೆ.

ಸಾಮಾಜಿಕ ಜಲ ತಾಣಗಳಲ್ಲಿ ಈ ಕುರಿತಂತೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದು ನಮ್ಮ ಪಿ ಎಸ್ ಟಿ ಶಿಕ್ಷಕರ ಬಳಗಕ್ಕೆ ಸಿಗಬೇಕಾದ ಬಡ್ತಿ ಮತ್ತು ಆರರಿಂದ ಎಂಟನೇ ತರಗತಿಗೆ ಬಡ್ತಿ ಮತ್ತು ಪ್ರೌಢಶಾಲೆಗೆ ಬಡ್ತಿ A.m.to H.M. H M.to S.H.M. ಬಡ್ತಿ ಇವುಗಳ ಬಗ್ಗೆ ಹೋರಾಟ ಸಂಘ ಟನೆ ಮಾಡೋದು ಬಿಟ್ಟು ವೇತನ ಮಾಡಿಸಿದೆವು.

ಎಸ್ ಆರ್ ಎಲ್ ಪಿ ಸಿ ಕಳಿಸಿದೆವು ಎಫ್ ಎ ಮಾಡಿಸಿದೆವು ಇಂಥವುಗಳು ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಯಾಲಯದ ಸಿಬ್ಬಂದಿ ಇದ್ದಾರೆ ನೀವು ಮಾಡಬೇಕಾದುದ್ದನ್ನು ಬಿಟ್ಟು ಮಾಡಲಾರದನ್ನು ಮಾಡಿದ್ದೇವೆ ಎಂದು ಹೇಳುತ್ತೀರಿ ನಿಮಗೆ ಸ್ವಾಭಿಮಾನ ವಿದ್ದರೆ PST ಶಿಕ್ಷಕರ ಗಂಭೀರವಾದ ಸಮಸ್ಯೆಗಳನ್ನು ಬಗೆಹರಿ ಸಲು ಪ್ರಮಾಣಿಕ ಪ್ರಯತ್ನವನ್ನು ಮಾಡಿ

ಆ ಪ್ರಯತ್ನಕ್ಕೆ ಫಲ ಸಿಗದಿದ್ದಲ್ಲಿ ತರಗತಿ ಬಹಿಷ್ಕಾ ರಕ್ಕೆ ಕರೆ ಕೊಡಿ ಅದನ್ನು ಬಿಟ್ಟು ಕೇವಲ ಕಛೇರಿ ಸಿಬ್ಬಂದಿಯವರು ಮಾಡುವ ಕೆಲಸವನ್ನು ನಾವು ಮಾಡಿಸಿದ್ದೇವೆ ಎಂದು ಹೇಳುವುದನ್ನು ಬಿಟ್ಟು ಶಿಕ್ಷಕರಿಗೆ ನ್ಯಾಯಯುತವಾದಂತ ಬೇಡಿಕೆಗಳನ್ನು ಈಡೇರಿಸಿರಿ ಜಿಪಿಟಿ ಶಿಕ್ಷಕರ ಸಂಘದ ನೋಡಿ ಕಲಿಯಿರಿ ಅದು ಆಗದಿದ್ದರ ಶಿಕ್ಷಕರೊಂದಿಗೆ ವಿಲೀನವನ್ನು ಮಾಡಿ ಬಿಡಿ

ಆ ಸಂಘದವರ ಸಂಖ್ಯೆ ಕಮ್ಮಿ ಇದೆ ಆದರೆ ಅವರ ಹೋರಾಟ ಅವರ ಕಾನೂನಾತ್ಮಕ ಹೋರಾಟ ಅದು ಶ್ಲಾಘನೀಯ 1,30000 ಶಿಕ್ಷಕರ ಪ್ರತಿನಿಧಿ ಗಳು ನೀವು ಯಾವ ಕಾನೂನು ಹೋರಾಟ ಮಾಡಿದ್ದೀರಿ ಅದನ್ನು ಫಾಲೋ ಮಾಡಿದ ಬಗ್ಗೆ ವಿವರ ಕೊಡಿರಿ ದೊಡ್ಡದು ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘ ಎಂದು ರಾಜ್ಯದ ಮೂಲೆ ಮೂಲೆ ಗಳಿಂದ ಶಿಕ್ಷಕರು ನೊಂದುಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಹೊರಹಾಕುತ್ತಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...