LIVE TV LocalCrimeNationalInternationalPoliticsEducationTechnologyEntertainmentSportsFeature
International News

ಫಲಿತಾಂಶದಲ್ಲಿ ಉಲ್ಟಾ ಹೊಡೆದ ಪಶ್ಚಿಮ ಬಂಗಾಳ - ಸೋತ ಮಮತಾ - ಗೆದ್ದ ಸುವೇಂದು ಅಧಿಕಾರಿ - ಸೋಲನ್ನು ಒಪ್ಪಿಕೊಂಡ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ-

ಬಲಗೈಬಂಟನ ವಿರುದ್ದ ಸ್ಪರ್ಧೆ ಮಾಡಿ ಆರಂಭದಿಂ ದಲೂ ಎದುರಾಳಿಯ ವಿರುದ್ದ ಹಿನ್ನಡೆ ಸಾಧಿಸುತ್ತಾ ಬಂದಿದ್ದರೂ ಕೊನೆಯಲ್ಲಿ ಮಮತಾ ಬ್ಯಾನರ್ಜಿಯೇ ಗೆಲುವನ್ನು ಸಾಧಿಸಿದ್ದಾರೆ ಎಂಬ ಫಲಿತಾಂಶ ಈಗ ಮೇಘಾ ಟ್ವೀಸ್ಟ್ ಪಡೆದುಕೊಂಡಿದೆ. ಹೌದು ಇಂದು ಪಶ್ಚಿಮ ಬಂಗಾಲ ರಾಜ್ಯದ ನಂದಿಗ್ರಾಮದಲ್ಲಿನ ಇವತ್ತಿನ ಚುನಾವಣೆಯ ಫಲಿತಾಂಶದ ಚಿತ್ರಣ ಉಲ್ಟಾ ಪಲ್ಟಾವಾಗಿದೆ.ಆರಂಭದಲ್ಲಿ ಮತ್ತೆ ಮಮತಾ ಬ್ಯಾನರ್ಜಿ ಗೆಲವು ಸಾಧಿಸಿದ್ದರು ಎಂಬ ಸುದ್ದಿ ಹಬ್ಬಿ ತ್ತು.ಈ ಕುರಿತಂತೆ ಮಮತಾ ಬ್ಯಾನರ್ಜಿ ಕೂಡಾ ಹೇಳಿಕೊಂಡಿದ್ದರು.ಆದರೆ ಈ ಒಂದು ಸುದ್ದಿಯ ಬೆನ್ನಲ್ಲೇ ಈಗ ನಂದಿಗ್ರಾಮದ ಫಲಿತಾಂಶ ಉಲ್ಟಾ ಹೊಡೆದಿದೆ.

ಹೌದು ಪಶ್ಚಿಮ ಬಂಗಾಳ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸೋತಿದ್ದಾರೆ.ಸ್ಪರ್ಧಿಸಿದ್ದ ನಂದಿಗ್ರಾಮ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಮತ ಏಣಿಕೆಯಲ್ಲಿ ಮಮತಾಗೆ ಹಿನ್ನಡೆ ಆಗಿತ್ತು, ಆದರೆ ಅಂತಿಮ ಸುತ್ತಿನಲ್ಲಿ ಮಮತಾ ಬ್ಯಾನರ್ಜಿಗೆ ಗೆಲುವಾಗಿದೆ ಎಂಬ ಮಾತುಗಳು ಸುದ್ದಿ ಹರಡಿತ್ತು.ಇದನ್ನು ಮಾಧ್ಯ ಮಗಳು ಕೂಡಾ ಪ್ರಸಾರವನ್ನು ಮಾಡಿದ್ದವು.ಸುದ್ದಿ ಪ್ರಸಾರವಾದ ಬಳಿಕೆ ಕೆಲವೇ ಕ್ಷಣಗಳಲ್ಲಿ ನಂದಿಗ್ರಾ ಮದಲ್ಲಿನ ಫಲಿತಾಂಶ ಉಲ್ಟಾ ಆಗಿದೆ. ನಂದಿಗ್ರಾಮ ದ ವಿಧಾನಸಭಾ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಮಾಜಿ ಬಲಗೈ ಭಂಟ ಬಿಜೆಪಿಯ ಸುವೇಂದು ಅಧಿಕಾರಿ ಗೆಲುವು ಸಾಧಿಸಿದ್ದಾರೆ.

ಇಬ್ಬರ ನಡುವಿನ ಮಧ್ಯದ ತೀವ್ರ ಪೈಪೋಟಿಯ ನಡುವೆ ಈಗ ಮಮತಾ ಬ್ಯಾನರ್ಜಿ ಸೋಲನ್ನು ಒಪ್ಪಿಕೊಂಡಿದ್ದಾರೆ.ಇದನ್ನು ಚುನಾವಣಾ ಆಯೋಗ ಕೂಡಾ ಹೇಳಿದೆ. ಇಡೀ ರಾಷ್ಟ್ರದ ಚಿತ್ತ ನಂದಿಗ್ರಾಮ ಕ್ಷೇತ್ರದ ಮೇಲಿತ್ತು. ಆದರೆ ಈಗ ಫಲಿತಾಂಶ ಉಲ್ಟಾ ಆಗಿದೆ.ಎಲ್ಲವೂ ಸ್ಪಷ್ಟವಾಗಿದ್ದು ಮಮತಾ ಬ್ಯಾನರ್ಜಿ 1957 ಮತಗಳ ಅಂತರದಿಂದ ಸೋಲನ್ನು ಅನುಭ ವಿಸಿದ್ದಾರೆ.ಈ ಹಿಂದೆ ಮಮತಾ ಬ್ಯಾನರ್ಜಿ ಸರ್ಕಾರ ದಲ್ಲಿ ಸಚಿವರಾಗಿದ್ದ ಸುವೇಂದು ಅಧಿಕಾರಿ ಹಠಾತ್ತನೆ ಪಕ್ಷಕ್ಕೆ ಕೈಕೊಟ್ಟು ಬಿಜೆಪಿ ಸೇರಿದರು. ನನಗೆ ಬೆನ್ನಿಗೆ ಚೂರಿ ಹಾಕಿದವನನ್ನು ಅವನ ಕ್ಷೇತ್ರದಲ್ಲಿಯೇ ಸೋಲಿಸುತ್ತೇನೆ ಎಂಬ ಪಣತೊಟ್ಟು ಅಖಾಡಕ್ಕಿ ಳಿದಿದ್ದ ಮಮತಾ ಕೊನೆಗೂ ಅಲ್ಪ ಅಂತರದಲ್ಲಿ ಸೋತಿದ್ದಾರೆ.ತಾವು ನಂದಿ ಗ್ರಾಮದಿಂದಲೇ ಚುನಾ ವಣೆ ಸ್ಪರ್ಧಿಸುವುದಾಗಿ ಮಮತಾ ಘೋಷಿಸಿದರು. ಮಮತಾ ಅವರನ್ನು 50,000 ಮತಗಳ ಅಂತರ ದಿಂದ ಸೋಲಿಸುತ್ತೇನೆ ಎಂದು ತೊಡೆ ತಟ್ಟಿದ್ದ ಸುವೇಂದು ಅಧಿಕಾರಿ ಬಹಿರಂಗ ಸವಾಲು ಹಾಕಿದ್ದ ರು.ಕೊನೆಗೂ ಸೋಲಿಸಿದ್ದಾರೆ. ಅಮಿತ್ ಶಾ, ಜೆಪಿ ನಡ್ಡಾ, ಮೋದಿ ಇನ್ನೂ ಹಲವು ಬಿಜೆಪಿ ಅಗ್ರಪಂಥಿ ಯ ನಾಯಕರು ಮಮತಾ ವಿರುದ್ಧ ಶೋಗಳು ನಡೆ ಸಿದರು.ಇದರ ನಡುವೆ ಇತ್ತ ಕಾಲಿಗೆ ಪೆಟ್ಟು ಬಿದ್ದು ಅದರಲ್ಲಿಯೇ ತಿರುಗಾಡಿ ಚುನಾವಣೆಯನ್ನು ಮುಗಿ ಸಿದ ಮಮತಾ ಬ್ಯಾನರ್ಜಿ ಹಿಂದೆ ತಮ್ಮ ಬಲಗೈ ಬಂಟರಾಗಿದ್ದ ಸುವೇಂದು ವಿರುದ್ಧ ಸೋತಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...