LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಹೆಸರಿನಲ್ಲಿ ಮಾತ್ರ ಆದರ್ಶವಾಗದೇ ಕಾರ್ಯದಲ್ಲೂ ಆದರ್ಶರಾಗಿ ಮಾದರಿಯಾದ ಶಾಸಕ ಅರವಿಂದ ಬೆಲ್ಲದ – ನಗರವನ್ನು ಸ್ವಚ್ಚಗೊಳಿಸುವ ಪೌರ ಕಾರ್ಮಿಕರ ಪಾದಪೂಜೆ ಮಾಡಿ ರಾಜಕಾರಣಿಗಳಿಗೆ ಮಾದರಿಯಾದ ಶಾಸಕರು

ಹುಬ್ಬಳ್ಳಿ ಧಾರವಾಡ -

 

ಹೌದು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಎಂದರೆ ಪ್ರತಿಯೊಬ್ಬರ ಬಾಯಲ್ಲಿ ಬರೊದು ರಾಜಕಾರಣಿ ಗಳು ಎಂದರೆ ಹೀಗಿರಬೇಕು ಪ್ರತಿಯೊಂದರಲ್ಲೂ ತುಂಬಾ ಸರಳ ವಿಶೇಷ ರಾಜಕಾರಣಿ ಇವರೊಬ್ಬ ಆದರ್ಶ ಶಾಸಕರು ಮಾದರಿ ಎಂಬ ಮಾತುಗ ಳನ್ನು ಹೇಳುತ್ತಾರೆ.

 

ಹೀಗಿರುವಾಗ ಇವರು ಕೂಡಾ ಹಾಗೇ ಇದ್ದು ಯಾರೇ ಏನೇ ಕೆಲಸ ಕಾರ್ಯಗಳನ್ನು ತಗೆದು ಕೊಂಡು ಹೋದರೆ ಸಾಕು ಸ್ಪಂದಿಸುತ್ತಾರೆ ಜೊತೆಗೆ ಏನೇ ಮಾಡಿದರು ಕೂಡಾ ತುಂಬಾ ಅಚ್ಚುಕಟ್ಟಾಗಿ ವಿಶೇಷವಾಗಿ ಮಾಡುವ ಶಾಸಕ ಅರವಿಂದ ಬೆಲ್ಲದ ಈಗ ಮತ್ತೊಂದು ಕಾರ್ಯದ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ

 

ಹೌದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲೆಯ ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ವತಿಯಿಂದ ಸೇವಾ ಪಾಕ್ಷಿಕ ಕಾರ್ಯ ಕ್ರಮದ ಅಂಗವಾಗಿ ಗಾಮನಗಟ್ಟಿಯ ಶ್ರೀ ಕರಿಯಮ್ಮ ದೇವಿ ದೇವಸ್ಥಾನದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಗಾಳಿ ಮಳೆ ಬಿಸಿ ಲೆನ್ನದೆ ಪ್ರತಿದಿನ ನಗರವನ್ನು ಸ್ವಚ್ಛವಾಗಿರಿಸುವ ಪೌರಕಾರ್ಮಿಕರ ಪಾದಗಳನ್ನು ತೊಳೆದು ಈ ದಿನವನ್ನು ವಿಶೇಷವಾಗಿ ಆಚರಿಸಿದರು.

 

ಈ ಒಂದು ಕಾರ್ಯಕ್ರಮದಲ್ಲಿ ಯಾವುದೇ ವೇದಿಕೆಯ ಕಾರ್ಯಕ್ರಮ ಸನ್ಮಾನ ಹೀಗೆ ಯಾವುದನ್ನೂ ಮಾಡದೇ ಇದರಲ್ಲೂ ಕೂಡಾ ತುಂಬಾ ವಿಶೇಷವನಾಗಿ ಪೌರ ಕಾರ್ಮಿಕರನ್ನು ಆಹ್ವಾನ ಮಾಡಿ ಅರ್ಥಪೂರ್ಣವಾಗಿ ಪೌರ ಕಾರ್ಮಿಕರ ಪಾದಪೂಜೆಯನ್ನು ಮಾಡಿದರು

 

ಅದ್ದೂರಿಯಾಗಿ ಯಾವುದೇ ವೇದಿಕೆಯ ಕಾರ್ಯಕ್ರಮ ಸಮಾರಂಭವನ್ನು ಮಾಡದೇ ಹೀಗೆ ಪಾದಪೂಜೆಯನ್ನು ಮಾಡಿ ರಾಜ್ಯಕ್ಕೆ ರಾಜಕಾರಣಿ ಗಳೊಂದಿಗೆ ಮಾದರಿಯಾದರು.ಈ ಸಂದರ್ಭ ದಲ್ಲಿ, ಕೆ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಮಲ್ಲಿಕಾ ರ್ಜುನ ಹೊರಕೇರಿ, ಪಾಲಿಕೆ ಸದಸ್ಯರಾದ ಚಂದ್ರ ಶೇಖರ ಮನಗುಂಡಿ, ಶ್ರೀಮತಿ ಸುನೀತಾ ಮಾಳವ ದಕರ

https://youtu.be/FU-3aZ-D6hEhttps://youtu.be/FU-3aZ-D6hE

[video width="1280" height="720" mp4="https://suddisante.com/wp-content/uploads/2022/10/VID-20221003-WA0003.mp4"][/video]

 

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ,ಪ್ರೀತಮ ನಾಯಕ್, ಮಂಡಲ ಯುವ ಮೋರ್ಚಾ ಅಧ್ಯಕ್ಷ ರಾದ ಪವನ ತಿಟೆ, ಮುಖಂಡರಾದ ಕರೆಪ್ಪ ಅವರಾದಿ,ಈಶ್ವರ ಮಾಳಣ್ಣವರ,ಮಂಜುನಾಥ್ ಮಲ್ಲಿಗವಾಡ, ರಾಜಶೇಖರ ಬೆಂಗೇರಿ, ಪ್ರಮೋದ್ ಬಾಗಿಲದ, ಶ್ರೀಮತಿ ಜಯಲಕ್ಷ್ಮಿ ದೊಡ್ಡಮನಿ, ಕು. ರೋಹಿಣಿ ಬನ್ನೂರ್,ಮಂಜು ಹೆಬಸೂರ್, ಶಂಕರಗೌಡ ಪಾಟೀಲ, ಯಲ್ಲಪ್ಪ ವಡ್ಡರ,ಸಂಜಯ ಘಾಟಿಗೆ,ಶಿವು ಕುಬಿಹಾಳ, ನಿಂಗು ಮನಗುಂಡಿ, ಶಿವಾನಂದ ಬೀಸಗಲ್, ಮಂಜು ಗೌಳಿ, ಮಹದೇವಪ್ಪ ಯಡವಣ್ಣವರ, ಸದಾನಂದ ಮೆಣಸಿಂಡಿ, ಶಿದ್ದು ಗೊರನಕೊಳ್ಳ, ಕರಬಸು ಯಡವಣ್ಣವರ, ಶಿವು ಪಾಗದ, ಮಲ್ಲಿಕಾರ್ಜುನ ಹಡಪದ, ಮೈಲಾರಿ ರೇವಣ್ಣವರ, ನಾಗರಾಜ ಕಾಡಮ್ಮನವರ, ಯಲ್ಲಪ್ಪ ಮುಷಮ್ಮನವರ, ನಿಂಗಪ್ಪ ಬಿರವಳ್ಳಿ ಗುರುರಾಜ ಬಡಿಗೇರ, ಸಂತೋಷ ಪಾಗದ, ಬಸವರಾಜ ಚಳಗೇರಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...