LIVE TV LocalCrimeNationalInternationalPoliticsEducationTechnologyEntertainmentSportsFeature
Sports News

ವರ್ಗಾವಣೆ ಸಿಗದೆ ನೊಂದು ಕೊಂಡ ಶಿಕ್ಷಕರ ಮನವಿ ದಯಮಾಡಿ ಸಂಘಟನೆಯ ನಾಯಕರೇ ಒಮ್ಮೆ ಶಿಕ್ಷಕರ ಮನವಿ ನೋಡಿ ಆಲಿಸಿ.....

ಬೆಂಗಳೂರು -

ಸನ್ಮಾನ್ಯ ಸಂಘದ ಪದಾಧಿಕಾರಿಗಳಲ್ಲಿ ನಮ್ಮ ದೊಂದು ಕಳಕಳಿಯ ವಿನಂತಿ.ಶಿಕ್ಷಕರು ಹೆಚ್ಚು ನೊಂದಿರುವುದು ವರ್ಗಾವಣೆ ವಿಷಯಕ್ಕೆ.ಯಾವ ಇಲಾಖೆಯಲ್ಲಿಯೂ, ಯಾವ ವಿಭಾಗದಲ್ಲಿಯೂ ಇರದ ಕೆಲವು ನಿಯಮಗಳು ನಮ್ಮ ಇಲಾಖೆಯಲ್ಲಿ ಇವೆ.ಪ್ರತಿ ಬಾರಿಯೂ ವರ್ಗಾವಣೆ ನಿಯಮಗಳು ಬದಲಾವಣೆ ಆಗಿ ನಮಗೆ ವರ್ಗಾವಣೆ ಗಗನಕುಸುಮ ವಾಗಿದೆ.ಇದರ ಮೇಲೆ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆಯ ಬಿಸಿಯನ್ನು ಅನುಭವಿಸಬೇಕು. ಹೆಚ್ಚುವರಿ ವರ್ಗಾವಣೆಯಾದವರಿಗೆ ಕೋರಿಕೆ ವರ್ಗಾವ ಣೆಗೆ ಅವಕಾಶ ನೀಡಲಿಲ್ಲ.

ಇವೆಲ್ಲ ನಿಯಮ ಬದಲಾವಣೆಯ ಬಿಸಿತಟ್ಟುವುದು ನಮಗೆ ಏಕೆ ತಿಳಿಯುತ್ತಿಲ್ಲ.20ವರ್ಷಗಳಾದರೂ ಇನ್ನೂ Out of Division ವರ್ಗಾವಣೆ ಆಗಿಲ್ಲ.ಕುಟುಂಬ ಒಂದು ಕಡೆ ನಾವು ಒಂದು ಕಡೆ.ಅನಾರೋಗ್ಯ ಸಮಸ್ಯೆ ಇದ್ದರೂ ಕೂಡ ವರ್ಗಾವಣೆ ಭಾಗ್ಯ ಇಲ್ಲ.ಮಾನಸಿಕ ನೆಮ್ಮದಿ ಇಲ್ಲ.ಇದು ಕೇವಲ ನನ್ನ ಸಮಸ್ಯೆ ಅಲ್ಲ.ನನ್ನಂತಹ ವರ್ಗಾವಣೆ ವಂಚಿತ ಸಾವಿರಾರು ಶಿಕ್ಷಕರ ಸಮಸ್ಯೆ.ಆದ್ದರಿಂದ ಮಾನ್ಯ ಪದಾಧಿ ಕಾರಿಗಳಲ್ಲಿ ನನ್ನದೊಂದು ಕಳಕಳಿಯ ಮನವಿ.ನಾಳೆ ಬರುವ‌ ಮಾನ್ಯ MLC ಅವರಿಗೂ ಹಾಗೂ ಸರ್ಕಾರಕ್ಕೂ ವರ್ಗಾವಣೆ ಸಮಸ್ಯೆ ಬಗ್ಗೆ ದಯವಿಟ್ಟು ತಿಳಿಸಿ.

ನಿಯಮದ ಪ್ರಕಾರ 10ವರ್ಷಗಳ ಸೇವೆಯನ್ನು ಕಲ್ಯಾಣ ಕರ್ನಾಟಕದಲ್ಲಿ ಪೂರೈಸಿರುವ ಶಿಕ್ಷಕರಿಗೆ ಅಂತರ ವಿಭಾಗ ವರ್ಗಾವಣೆಗೆ ಅವಕಾಶ ಮಾಡಿಸಿ.25%ಖಾಲಿ ಹುದ್ದೆಗಳ ನಿಯಮದಿಂದ ವಿನಾಯಿತಿ ನೀಡಿ ವರ್ಗಾವಣೆ ಆಗುವಂ ತಾಗಲಿ.ನಿಯಮ ಬದಲಾವಣೆ ಮಾಡಿದರೂ ಸುಮಾರು 150 ರಿಂದ 200 ಶಿಕ್ಷಕರು ಮಾತ್ರ ವರ್ಗಾವಣೆ ಆಗುತ್ತಾರೆ ಈಗಲಾದರೂ ನಾವು ಹೊಸ ಆಸೆ ಹೊಸ ಭರವಸೆ ಹೊಸ ಬೆಳಕು ಕಾಣುವಂತಾಗಲಿ.25% ಖಾಲಿ ಹುದ್ದೆಗಳ ನಿಯಮ ಬದಲಾವಣೆ ಮಾಡಿ ಈ ವರ್ಷದ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿ ಎಂಬ ಸದಾಶಯ ದೊಂದಿಗೆ ಎಲ್ಲರಿಗೂ ನಮಸ್ಕಾರಗಳು. ಇಂತಿ ನೊಂದುಕೊಂಡ ವರ್ಗಾವಣೆ ನಿರೀಕ್ಷೆಯಲ್ಲಿರುವ ಶಿಕ್ಷಕರ ಬಳಗ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...