LIVE TV LocalCrimeNationalInternationalPoliticsEducationTechnologyEntertainmentSportsFeature
Sports News

ವರ್ಗಾವಣೆಯ ಕುರಿತಂತೆ ನಿರ್ದೇಶಕರಿಂದ ಶಿಕ್ಷಕರಿಗೆ ತುರ್ತು ಸಂದೇಶ – ವರ್ಗಾವಣೆ ಕುರಿತಂತೆ ಒಂದಿಷ್ಟು ಮಾಹಿತಿ ವಿವರ

ಬೆಂಗಳೂರು -

ರಾಜ್ಯದ ಶಿಕ್ಷಕರ ವರ್ಗಾವಣೆ ಕುರಿತಂತೆ ವರ್ಗಾವಣೆಯ ನಿರ್ದೇಶಕರು ತುರ್ತು ಸಂದೇಶಗೊಂದಿಗೆ ಮಾಹಿತಿಯನ್ನು ಕಳಿಸಿದ್ದಾರೆ.ಹೌದು ವರ್ಗಾವಣೆಯ ಕುರಿತಂತೆ ಈ ಕೆಳಗಿನಂತೆ ಇದೆ ಮಾಹಿತಿ ಸಂದೇಶ

ದಿನಾಂಕ: 24/11/2021 ರಂದು ನಡೆಯುವ ಕೌನ್ಸೆಲಿಂಗ್ ಪ್ರಕ್ರಿಯೆ ಬಗ್ಗೆ ವಿವರ .
1.ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹ ಶಿಕ್ಷಕರ ಕೋರಿಕೆ ವರ್ಗಾವಣೆ .

  1. 24/11/2021 ರಿಂದ ಪ್ರಾಥಮಿಕ ಶಾಲಾ ಶಿಕ್ಷಕರ ಕೌನ್ಸೆಲಿಂಗ್ .ಪ್ರಾಥಮಿಕ ಕೌನ್ಸೆಲಿಂಗ್ ಮುಗಿದ ಜಿಲ್ಲೆಗಳಲ್ಲಿ ಅಂದೇ ಪ್ರೌಢಶಾಲಾಸಹ ಶಿಕ್ಷಕರ ಕೌನ್ಸೆಲಿಂಗ್ ಪ್ರಾರಂಭಿಸಬಹುದು . ಪ್ರಾಥಮಿಕ ಕೌನ್ಸಿಲಿಂಗ್ ಅಪೂರ್ಣಗೊಂಡಿರುವ ಜಿಲ್ಲೆಗಳಲ್ಲಿ ಎರಡನೇ (25/11/2021)ಹಾಗೂ ಮೂರನೇ ದಿನ(26/11/2021). ಮುಂದುವರಿಸಬಹುದು .ಇದೇ ರೀತಿ ತಮ್ಮ ಜಿಲ್ಲೆಗಳಲ್ಲಿ ಪ್ರಾಥಮಿಕ ಮುಗಿದ ತಕ್ಷಣ ಪ್ರೌಢ ಶಾಲಾ ಸಹ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಅನ್ನು ಯೋಜನೆ ಮಾಡಿಕೊಳ್ಳುವುದು.ಈ ಬಗ್ಗೆ ಶಿಕ್ಷಕರಿಗೆ ಸ್ಪಷ್ಟ ಮಾಹಿತಿಯನ್ನು ಪ್ರಕಟಿಸಿ ತಿಳಿಸುವುದು.ಹಾಗೂ ಜಿಲ್ಲೆಗಳಲ್ಲಿ ಈ ಯೋಜನೆ ಹಾಕಿಕೊಂಡಿರುವ ದಿನಾಂಕಗಳ ವಿವರಗಳನ್ನು ವರ್ಗಾವಣಾ ಕೋಶಕ್ಕೆ ತಪ್ಪದೆ ಸಲ್ಲಿಸುವುದು
    3.ಕೌನ್ಸಿಲಿಂಗ್ ಪ್ರಾರಂಭಿಸಿ ಪೂರ್ಣ ಆಗುವವರೆಗೂ ರಜೆ ದಿನಗಳಾದರೂ ಸಹ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಮುಂದುವರಿಸುವುದು .
    4.ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಪ್ರತಿದಿನ ಬೆಳಗಿನ 9.30 ರಿಂದ ಸಂಜೆ 6.30 ರವರೆಗೆ ಮಾತ್ರ ನಡೆಸುವುದು .
    5.ಕೌನ್ಸೆಲಿಂಗ್ ಕೇಂದ್ರಗಳಲ್ಲಿ covid ನಿಯಮಗಳನ್ನು ತಪ್ಪದೆ ಪಾಲಿಸುವುದು .
    6.ಕೌನ್ಸೆಲಿಂಗ್ ಪ್ರಕ್ರಿಯೆಗೆ ಯಾವುದೇ ಅಡಚಣೆ ಆಗದಂತೆ ಅಂತರ್ಜಾಲ, ವಿದ್ಯುತ್, ಆಸನ ವ್ಯವಸ್ಥೆ ಇತ್ಯಾದಿಗಳನ್ನು ಸುವ್ಯವಸ್ಥಿತವಾಗಿ ಮಾಡಿಕೊಳ್ಳುವುದು .
    7.ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಶೇಕಡಾ 25% ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳು ಇರುವ ತಾಲ್ಲೂಕುಗಳಿಂದ ಯಾವುದೇ ಅರ್ಜಿಯೂ ಕೌನ್ಸಿಲಿಂಗ್ ಗೆ ಬರುವುದಿಲ್ಲ .ಬೇರೆ ತಾಲ್ಲೂಕುಗಳಿಂದ ಆ ತಾಲ್ಲೂಕಿಗೆ ಬರುವ ಅರ್ಜಿಗಳಿಗೆ ಖಾಲಿ ಹುದ್ದೆಗಳು ತೆರೆದುಕೊಳ್ಳುತ್ತವೆ ವರ್ಗಾವಣೆಯಾಗಿ ಸದ್ರಿ ತಾಲ್ಲೂಕು ಗೆ ಖಾಲಿ ಹುದ್ದೆಗಳು ಭರ್ತಿಯಾಗಿ ಶೇಕಡಾ ಮಿತಿ ತಲುಪಿದಲ್ಲಿ ತಾನಾಗೇ ಪ್ರಕ್ರಿಯೆ ಪ್ರಾರಂಭವಾಗುತ್ತದೆ .
    8.ಶೇಕಡಾ 7%ರ ಮಿತಿಯು ಕಾರ್ಯನಿರ್ವಸುತ್ತಿರುವ ಹುದ್ದೆಗಳಿಗೆ ಲೆಕ್ಕಾಚಾರ ಮಾಡಿದ್ದು .ಹುದ್ದೆವಾರು ಆಯಾ ಜಿಲ್ಲೆಗಳಲ್ಲಿ ಶೇಕಡಾ 7ರ ಮಿತಿ ಬಂದ ತಕ್ಷಣ ಆ ಹುದ್ದೆಯ ಕೌನ್ಸಿಲಿಂಗ್ ತಾನಾಗೆ ಸ್ಥಗಿತಗೊಳ್ಳುವುದು .
    9.ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಎರಡೂ ಕೌನ್ಸಿಲಿಂಗ್ ಗಳನ್ನು ಏಕಕಾಲದಲ್ಲಿ ಮಾಡಲು ಅವಕಾಶವಿಲ್ಲ
    10.ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮೂರನೇ PST ಕನ್ನಡ ಭಾಷೆ ಹುದ್ದೆ ಖಾಲಿ ಇದ್ದಲ್ಲಿ ಹಿಂದಿ ಶಿಕ್ಷಕರಿಗೂ ಕೌನ್ಸೆಲಿಂಗ್ ನಲ್ಲಿ ತೆರೆದುಕೊಳ್ಳುತ್ತದೆ .
    12.ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಈ ಕ್ರಮದಲ್ಲಿ ನಿರ್ವಹಿಸಲು ಕೋರಿದೆ .Hm,am,pet,& spl.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...