This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಧಾರವಾಡ

ಹುಬ್ಬಳ್ಳಿಯಲ್ಲಿ ಯಶಶ್ವಿಯಾಗಿ ನಡೆಯುತ್ತಿದೆ ರಜತ್ ಅಭಿಯಾನ – ನಗರದ ಹಲವು ವಾರ್ಡ್ ಗಳಲ್ಲಿ ಮನೆ ಮನೆಗೆ ತೆರಳಿ ನಿವಾಸಿಗಳ ಸಂಕಷ್ಟಗಳಿಗೆ ನೆರವಾಗುತ್ತಿರುವ ಯುವ ನಾಯಕನಿಗೆ ಸಿಗುತ್ತಿದೆ ಸಖತ್ ಬೆಂಬಲ

WhatsApp Group Join Now
Telegram Group Join Now

ಹುಬ್ಬಳ್ಳಿ

ರಾಜ್ಯದಲ್ಲಿ ಇನ್ನೂ ಚುನಾವಣೆ ದಿನಾಂಕ ಘೋಷಣೆಯಾಗಿಲ್ಲ ಈಗಲೇ ರಾಜ್ಯದಲ್ಲಿ ಎಲ್ಲರೂ ಭರ್ಜರಿಯಾದ ಸಿದ್ದತೆಯನ್ನು ಮಾಡುತ್ತಿದ್ದು ಇನ್ನೂ ಇತ್ತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೂಡಾ ಈಗಲೇ ಚುನಾವಣೆಯ ಹವಾ ಜೋರಾಗಿದ್ದು ನಗರದಲ್ಲಿ ಕಾಂಗ್ರೇಸ್ ಪಕ್ಷದ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ ಅವರು ಕೂಡಾ ಅಖಾಡಕ್ಕಿಳಿದಿದ್ದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ದ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಖಾಡವನ್ನು ಸಿದ್ದತೆ ಮಾಡುತ್ತಿದ್ದು ಕಳೆದ ಹಲವಾರು ದಿನಗಳಿಂದ ಬಿಡುವಿಲ್ಲದೇ ಸಾಕಷ್ಟು ಜನಪರ ಕೆಲಸ ಕಾರ್ಯ ಗಳನ್ನು ಮಾಡುತ್ತಿದ್ದು ಇದರೊಂದಿಗೆ ಕ್ಷೇತ್ರದಲ್ಲಿನ ಯಾವುದೇ ಸಮಸ್ಯೆ ಕಂಡು ಬಂದರೆ ಸಮಸ್ಯೆ ಗಳನ್ನು ಯಾರೇ ತಗೆದುಕೊಂಡು ಬಂದರೆ ಕ್ಷಣಾರ್ಧದಲ್ಲಿಯೇ ಸ್ಧಳದಲ್ಲಿಯೇ ಸ್ಪಂದಿಸುತ್ತಿ ರುವ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ

ಈಗ ಮನೆ ಮನೆಗೆ ತೆರಳಿ ರಜತ್ ಅಭಿಯಾನ ವನ್ನು ಆರಂಭ ಮಾಡಿದ್ದು ಕಳೆದ ವಾರದಿಂದ ಈ ಒಂದು ಹೊಸದಾದ ಕಾರ್ಯಕ್ರಮವನ್ನು ಮಾಡು ತ್ತಿರುವ ಯುವ ನಾಯಕನ ಈ ಒಂದು ಅಭಿಯಾ ನಕ್ಕೆ ಹೋದಲ್ಲೇಲ್ಲ ಉತ್ತಮವಾದ ಸ್ಪಂದನೆ ಸಿಗುತ್ತಿದೆ.ಹೊಸ ಹೊಸ ಕನಸು ಹೊಸ ಹೊಸ ಯೋಜನೆಗಳನ್ನು ಮುಂದಿಟ್ಟುಕೊಂಡು ಈ ಬಾರಿ ರಜತ್ ಉಳ್ಳಾಗಡ್ಡಿಮಠ ಅವರು ಅಖಾಡಕ್ಕೆ ಇಳಿ ಯಲು ಮುಂದಾಗಿದ್ದು ಈ ಒಂದು ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಈಗಲೇ ಮನೆ ಮನೆಗೆ ರಜತ್‌ ಅಭಿ ಯಾನವನ್ನು ಮಾಡುತ್ತಿದ್ದು ಈ ಒಂದು ಕಾರ್ಯ ಕ್ರಮವು 5 ನೇ ಕಾಲಿಟ್ಟಿದ್ದು ಮಹತ್ವದ ಈ ಒಂದು ಕಾರ್ಯಕ್ರಮಕ್ಕೆ ಕ್ಷೇತ್ರದಲ್ಲಿ ಉತ್ತಮವಾದ ಸ್ಪಂದನೆ ಸಿಗುತ್ತಿದ್ದು ಕೇವಲ ಮನೆ ಮನೆಗೆ ಹೋಗಿ ಮಾತನಾಡದೇ ಸಾರ್ವಜನಿಕರೊಂದಿಗೆ ಕೆಲವೊತ್ತು ಕಾಲ ಕಳೆದು ಅಲ್ಲಿನ ಮತ್ತು ಪ್ರಮುಖ ವಾಗಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ

ಯುವ ನಾಯಕ ರಜತ್ ಉಳ್ಳಾಗಡ್ಡಿಮಠ ಅವರು ಇನ್ನೂ ಇವರ ಈ ಒಂದು ಕಾರ್ಯಕ್ರ ಮವು ಉತ್ಸಾಹದಿಂದ ಮುಂದುವರಿದಿದ್ದು ಇಂದು 53ನೇ ವಾರ್ಡ್ ನ ಶಿವಪುತ್ರ ಕಾಲೋನಿ ಮತ್ತು ಸಂಗಮ್ ಕಾಲೋನಿ ಹಾಗೂ 42 ನೇ ವಾರ್ಡಿನ ಕೆಂಚಪ್ಪನ ತೋಟ 40 ನೇ ವಾರ್ಡಿನ ಕುರುಬರ ಓಣಿ ಮತ್ತು ಗೊಲ್ಲರ ಓಣಿ ನಿವಾಸಿಗಳನ್ನು ಭೇಟಿ ಮಾಡಿ ಅವರ ಸಂಕಷ್ಟಗಳನ್ನು ವಿಚಾರಿ ಅವರಲ್ಲಿ ಹೊಸದಾದ ಭರವಸೆಯೊಂದಿಗೆ ಧೈರ್ಯವನ್ನು ತುಂಬಿದರು.

ಯುವನಾಯಕನ ಈ ಒಂದು ಅಭಿ ಯಾನಕ್ಕೆ ಹೋದಲ್ಲೇಲ್ಲ ಸಾರ್ವಜನಿಕರಿಂದ ಉತ್ತಮವಾದ ಸ್ಪಂದನೆ ಸಿಗುತ್ತಿದ್ದು ರಜತ್ ಉಳ್ಳಾಗಡ್ಡಿಮಠ ಅವರೊಂದಿಗೆ ಹೂವಪ್ಪ ದಾಯಗೋಡಿ,ಆರೀಫ್ ಭದ್ರಾಪೂರ,ಅಶೋಕ ಕಲಾದಗಿ, ಗೋಪಾಲ, ಲೊಕೇಶ ಬೊಮ್ಮನಾಳ,ಆಕಾಶ ಚವ್ವಾಣ, ರಾಹುಲ್ ಉಪ್ಪಳದಡ್ಡಿ, ಬಾಲಮ್ಮ ಜಾಂಗೀನವರ ಸೇರಿದಂತೆ ಹಲವರು ಪಾಲ್ಗೊಂಡು ಉತ್ಸಾಹಿ ಯುವ ನಾಯಕನೊಂ ದಿಗೆ ಹೆಜ್ಜೆ ಹಾಕಿ ನಿಮ್ಮೊಂ ದಿಗೆ ನಾವಿದ್ದೇವೆ ಬದಲಾವಣೆ ಮಾಡೆ ಮಾಡು ತ್ತೇವೆ ಎಂಬ ಭರವಸೆಯ ಮಾತುಗಳನ್ನು ಹೇಳಿದರು.

ಸುದ್ದಿ ಸಂತೆ ನ್ಯೂಸ್…..

 


Google News

 

 

WhatsApp Group Join Now
Telegram Group Join Now
Suddi Sante Desk