This is the title of the web page
This is the title of the web page

Live Stream

[ytplayer id=’1198′]

March 2024
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

ಶಾಲೆಗಳ ದಸರಾ ರಜೆಯನ್ನು ಪುನರ್ ಪರಿಶೀಲನೆ ಮಾಡಿ ಆದೇಶ ಮಾಡಿಸಿ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರಲ್ಲಿ ಬೇಡಿಕೆ ಇಟ್ಟ ಷಡಾಕ್ಷರಿ ಅಭಿಮಾನಿ ಬಳಗದ ರಾಜ್ಯ ಗೌರವ ಸಂಚಾಲಕರಾದ ಹೆಚ್.ಗಿರಿಗೌಡ ಬೆಂಗಳೂರು ಮತ್ತು ರಾಜ್ಯ ಸಂಚಾಲಕರಾದ ಬೂದನೂರು ಮಹೇಶ ಮಂಡ್ಯ ಹಾಗೂ ಮಹಿಳಾ ವಿಭಾಗದ B. ಮಂಜುಳ ದೇವನಹಳ್ಳಿ.ಮೀನಾಕ್ಷಿGR ಮಂಡ್ಯ ಶಾಂತಕುಮಾರಿ KT ತುಮಕೂರು. ಸುಮತಿHA ಮೈಸೂರು ನೇತ್ರತ್ವದ ಸರ್ವ ಸದಸ್ಯರ ಬಳಗದಿಂದ ಒತ್ತಾಯ

WhatsApp Group Join Now
Telegram Group Join Now

ಬೆಂಗಳೂರು

 

ಹೌದು ಶಾಲೆಗಳ ದಸರಾ ರಜೆಯನ್ನು ಪುನರ್ ಪರಿಶೀಲಿಸಿ ಆದೇಶ ಮಾಡಿಸುವಂತೆ ರಾಜ್ಯದ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷರಾಗಿರುವ ಷಡಾಕ್ಷರಿ ಅವರಲ್ಲಿ ಷಡಾಕ್ಷರಿ ಅವರ ಅಭಿಮಾನಿ ಬಳಗದ ಸರ್ವ ಸದಸ್ಯರು ಬೇಡಿಕೆಯನ್ನು ಇಟ್ಟಿದ್ದಾರೆ ಹೌದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಸ್ಪಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ಬಂದ ನಂತರದಲ್ಲಿ ಶಾಲಾ ಮಧ್ಯಂತರ ರಜೆಯನ್ನು ಅಕ್ಟೋಬರ್ -03ನೇ ದಿನಾಂಕದಿಂದ ಅಕ್ಟೋಬರ್ – 31ರವರೆಗೆ ನೀಡುವ ಮೂಲಕ ನಾಡಿನ ಪರಂಪರೆ ಆಚರಣೆಗಳನ್ನು ಮಕ್ಕಳು ಅರಿತು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಪ್ರೇರಣೆ ನೀಡಲಾಗುತ್ತಿದ್ದು ಇದನ್ನು ದಸರಾ ರಜೆ ಎಂದು ಕರೆಯಲಾಗುತ್ತದೆ.

 

ಆದರೆ ಇತ್ತೀಚೆಗೆ ದಸರಾ ರಜೆಯನ್ನು 29 ದಿನಗಳಿಂದ 14 ದಿನಗಳಿಗೆ ಕಡಿತಗೊಳಿಸಲಾಗಿದೆ 2022-23ರ ಶೈಕ್ಷಣಿಕ ವರ್ಷವನ್ನು ಮೇ 16 ರಿಂದಲೇ ಆರಂಬಿಸಲಾಗಿದೆ ಪ್ರಸ್ತುತ ಶಾಲಾ ದಿನಗಳ ಸಂಖ್ಯೆ 260 ಕ್ಕೂ ಹೆಚ್ಚು ದಿನಗಳಾಗಿವೆ. ಈ ಹಿಂದೆ 230 ಶಾಲಾ ದಿನಗಳಿದ್ದವು ಮುಂದು ವರೆದು ನಮ್ಮ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಜಾ ಸಹಿತ ಇಲಾಖೆ ಆಗಿದ್ದು ಶಿಕ್ಷಕರಿಗೆ ಹತ್ತು ಗಳಿಕೆ ರಜೆಗಳನ್ನು ಮಾತ್ರ ನೀಡಲಾಗುತ್ತಿದೆ. ಆದರೆ ರಜಾ ರಹಿತ ಇಲಾಖೆಯವರಗೆ ಮೂವತ್ತು ಗಳಿಕೆ ರಜೆಗಳನ್ನು ನೀಡಲಾಗುತ್ತಿದೆ.

 

ಮುಂದುವರೆದು ಮಕ್ಳಳಿಗೆ ರಜೆಯನ್ನು ನಿಗದಿ ಗೊಳಿಸುವ ಕ್ರಮ  ಮನೋವೈಜ್ಞಾನಿಕ ಹಿನ್ನಲೆ ಯಲ್ಲಿ ಬರುವುದರಿಂದ  ಮಕ್ಕಳ ಸಂತಸದ ಜೀವನಕ್ಕೆ ಒತ್ತಡ ರಹಿತ ಕಲಿಕೆಗೆ ಹಾಗೂ ಶಿಕ್ಷಕರ ಒತ್ತಡ ರಹಿತ ಕಾರ್ಯನಿರ್ವಹಣೆಗೆ ಈಗ ನೀಡಿ ರುವ 14 ದಿನಗಳ ದಸರಾ ರಜೆಗಳನ್ನು ಒಂದು ತಿಂಗಳು ವರೆಗೆ ವಿಸ್ತರಿಸಿ (ಅಕ್ಟೋಬರ್ – ತಿಂಗಳ – 3 ನೇ ದಿನಾಂಕದಿಂದ ಅಕ್ಟೋಬರ್ ತಿಂಗಳ- 31ನೇ ದಿನಾಂಕದವರಿಗೆ  ರಜೆ ವಿಸ್ತರಿಸಿ) ಅನುಕೂಲ ಮಾಡಿಕೊಡಲು ತಾವು ಶಿಕ್ಷಣ ಮಂತ್ರಿಗಳು ಕರ್ನಾಟಕ ಸರ್ಕಾರ ಬೆಂಗಳೂರು ರವರಿಗೆ ಹಾಗೂ ಮಾನ್ಯ ಪ್ರಧಾನ ಕಾರ್ಯ ದರ್ಶಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು ರವರಿಗೆ ಹಾಗೂ ಮಾನ್ಯ ಆಯುಕ್ತರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು ರವರಿಗೆ ಪತ್ರ ಬರೆದು ಆದೇಶ ಮಾಡಿಸಿಕೊಡಬೇಕೆಂದು ಈ ಮೂಲಕ ತಮ್ಮ ಅಭಿಮಾನಿ ಬಳಗದ ಸರ್ವ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಶಿಕ್ಷಕರು ಕೇಳಿಕೊಳ್ಳುತ್ತೇವೆ.

 

ಕರ್ನಾಟಕ ರಾಜ್ಯ ಷಡಕ್ಷರಿ ಸರ್ ಅಭಿಮಾನಿಗಳ ಬಳಗದ  ರಾಜ್ಯ ಸಂಚಾಲಕರು ಹಾಗೂ ಸದಸ್ಯರು

 

ಹೆಚ್ ಗಿರಿಗೌಡ ರಾಜ್ಯ ಉಪಾಧ್ಯಾಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಹಾಗೂ ರಾಜ್ಯಗೌರವ ಸಂಚಾಲಕರು ,ಕರ್ನಾಟಕ ರಾಜ್ಯ ಷಡಕ್ಷರಿ ಅಭಿಮಾನಿಗಳ ಬಳಗ ಬೆಂಗಳೂರು

1)ಬೂದನೂರು ಮಹೇಶ ಮಂಡ್ಯ( ರಾಜ್ಯ ಪ್ರಧಾನ ಸಂಚಾಲಕರು)

2) ಮಾಲಂಗಿ ಸುರೇಶ್ ಮೈಸೂರು 3)G.ರಂಗಸ್ವಾಮಿ ಮಧುಗಿರಿ                  4)ಪ್ರಕಾಶ್ ಮಡ್ಲೂರ ಶಿವಮೊಗ್ಗ

 

5)ಅರುಣ್ ಹುಡೇದ್ ಗೌಡ್ರು  ಶಿಗ್ಗಾವಿ ಹಾವೇರಿ 6)ಮಹಾಂತ ಗೌಡ ಪಾಟೀಲ್ ಕಲಬುರುಗಿ          7)T ಸತೀಶಜವರೇಗೌಡ ಮೈಸೂರು

 

8)JB ಮಂಜುನಾಥ್ ಬೂಕನಕೆರೆ KR ಪೇಟೆ  9)B ಮಂಜುಳ ದೇವನಹಳ್ಳಿ              10)ವೀರೇಶ್ ಬಾದಾಮಿ ಬಾಗಲಕೋಟೆ

 

11)ಕಲ್ಲೇಶ್ ಚಿಕ್ಕಮಗಳೂರು              12)ಚೇತನ್  ರಾಮನಗರ                      13)ಅನಿಲ್ ಹಂಜಿ ಚಿಕ್ಕೋಡಿ

 

14)GTರಾಜಶೇಖರ ಗೌರಿಬಿದನೂರು 15)ಸಿದ್ದಲಿಂಗಮೂರ್ತಿ ತುಮಕೂರು                    16)ಕೇಶವಮೂರ್ತಿ  ಸಕಲೇಶಪುರ

 

17)GF ಗುಡ್ಡೇನಕಟ್ಟಿ ಧಾರವಾಡ .        18)ಶರಣು ಸಿಂದಗಿ ಶಹಾಪೂರ ಯಾದಗಿರಿ          19)ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ

 

20)ಶಂಕರ್ KGF ಕೋಲಾರ 21)ಸಂತೋಷಕುಮಾರ್ ಕೊಡಗು    22)ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ

 

23)ಆನಂದ ಕಾಜ್ ಘರ್ ಯಾದಗಿರಿ 24)ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ) 25)ರವಿಕುಮಾರ J ಗೌರಿಬಿದನೂರು

 

26)ಚೌಡ್ಲಪುರ ಸೂರಿ ಬಳ್ಳಾರಿ                  27)ಸತೀಶ ಚಿತ್ರದುರ್ಗ                  28)ನಾಗಲಿಂಗಪ್ಪ ಗುಡಿಬಂಡೆ

 

29)ನಾಗರಾಜ್ ಬಾಗೇಪಲ್ಲಿ                    30)ಭರತ್ ಕುಮಾರ್ ರಾಯಚೂರು    31)ರಘುHM  ಹಿರೇಕೇರೂರು  ಹಾವೇರಿ

 

32)ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ3  33)CCEನರಸಿಂಹಮೂರ್ತಿ ಚಿತ್ರದುರ್ಗ 34)ಜನಾರ್ದನ್ ರೆಡ್ಡಿ ಬಾಗೇಪಲ್ಲಿ

 

35)ಸಿದ್ದೇಶ್ವರ ನ್ಯಾಮತಿ ದಾವಣಗೆರೆ 36)ಗೋವಿಂದಟೀಳೆ ಬೀದರ್                             37 NLಬಾರಾಕೇರ ಕುಂದಗೋಳ

 

38)ಸಿದ್ದೇಶ್ವರಪ್ಪ ಪಾವಗಡ              39)ಅಮರೇಶ ಗೋಣವರ್ ದೇವದುರ್ಗ ರಾಯಚೂರು                                40)ದೇವೇಂದ್ರಪ್ಪ ಮಾಸ್ತೂರು ಯಾದಗಿರಿ

 

41)ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ                              42)ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ                                              43)ಹೇಮಂತ್ ಚಿನ್ನು ಹಾಸನ

 

44)ವಿಷವಭ ಮಹಾಜನ್ ಬೆಳಗಾವಿ  45)MVಗಬ್ಬೂರ್ ಬಸವನಬಾಗೇವಾಡಿ ವಿಜಯಪುರ .                                          46)ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ

 

47)ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ 48)ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ                                              49)ಈರಣ್ಣ ಹೊಸಟ್ಟಿ ವಿಜಯಪುರ ಗ್ರಾಮೀಣ.  50)ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ

 

51)ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ                                            52)ಆನಂದ ಸವದಿ ಅಥಣಿ ಚಿಕ್ಕೋಡಿ 53)ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ

 

54)YMಮಂಜುನಾಥ್ ಯಳಂದೂರು ಚಾಮರಾಜನಗರ.                                    55)ಶಿವಪ್ಪ ಕನಕಗಿರಿ ಕೊಪ್ಪಳ .      56)ಕೆಂಪೇಗೌಡ ಪಾಂಡವಪುರ

 

57)HC ಕಂಠಿ ಲಿಂಗಸುಗೂರು ರಾಯಚೂರು 58)ಗಿರಿರಾಜ್  ಹೊಸಪೇಟೆ ವಿಜಯನಗರ 59)MFಸಜ್ಜನ್ ರವರು ಶಿರಹಟ್ಟಿ ಗದಗ

 

60)ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ .                                      61)ಚಂದ್ರಮೌಳಿ ಹೊನ್ನಾವರ ನಾಗಮಂಗಲ 62)ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ

 

63)ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್              64)ನಾಗೇಶಗೌಡ ಸಿರಾ ತುಮಕೂರು 65)ರವಣಪ್ಪ K ಚಿಂತಾಮಣಿ

 

66)ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು 67)BS ಮಂಜುನಾಥ HDಕೋಟೆ             68)HA ಹನುಮಂತರಾಜು ನಂಜನಗೂಡ 69)ಶ್ರೀ ಶ್ರೀಶೈಲ.ಸಂ.ಸೊಲಾಪೂರ  ತಿಕೋಟ ವಿಜಯಪುರ

 

70)IH ದಾಸರ್ ಮುರಡಿ ಮುಂಡರಗಿ ಗದಗ 71)GN ತಿಪ್ಪೇಸ್ವಾಮಿ ಮೊಳಕಾಲ್ಮೂರು ಚಿತ್ರದುರ್ಗ                                    72)ಚಂದ್ರಶೇಖರ ತಿಗಡಿ ಧಾರವಾಡ ಗ್ರಾಮೀಣ

 

73)ಹೇಮಣ್ಣ ಕವಲೂರು ಕೊಪ್ಪಳ 74)ಕರಿಬಸಪ್ಪದೊಡ್ಡಜಾರ್ ಕಂಪ್ಲಿ ಬಳ್ಳಾರಿ 75)ನಿಂಗಪ್ಪ ಕರಿಯಪ್ಪ ಸುನಾಗರ್ ಲಕ್ಷ್ಮೇಶರ ಗದಗ .                                                           76)MM ಮಂಜು ಸಂತೇಬಾಚನಹಳ್ಳಿ KR ಪೇಟೆ

 

77)DG ಸಜ್ಜನ್ ಮುದಗಲ್ಲು ಲಿಂಗಸುಗೂರು ರಾಯಚೂರು                                        78)ಮಹೇಶ ಹೋಂಗಾಲ್ ಕಿತ್ತೂರು ಬೆಳಗಾವಿ 79)ನಾಗನಗೌಡ ಪಾಟೀಲ್ ಹಾವೇರಿ               80) ವಿಷ್ಣು ಅರಿಗೆ ರಾಯಬಾಗ ಬೆಳಗಾವಿ 81)RM ಹೋಲ್ಟಿಕೋಟಿ ಕಲಗಟಗಿ ಧಾರವಾಡ

 

82)ಸಂತೋಷ ಕುಲಕರ್ಣಿ ತಿಕೋಟ ವಿಜಯಪುರ.                                            83)ಪರಪ್ಪ ಕರೀಗರ್ ಸಿಂದನೂರು      84)ಪಕ್ಕೀರ್ ಗೌಡ ತಾಳಿಗೇರಿ ಸಿಂಧನೂರು ರಾಯಚೂರು                                85)ಬಂಗಾರಪ್ಪM ತಲ್ಲೂರು ಸೋರಬ ಶಿವಮೊಗ್ಗ

 

86)ಬಸವರಾಜು HS ಬೆಂಗಳೂರು ಉತ್ತರ

87)ಕೆಂಪರಾಜು ಬೆಂಗಳೂರು ದಕ್ಷಿಣ

88)ಮಂಜುನಾಥ್ ಕುಶಾಲನಗರ

89)ನವೀನ್ ಅರಸೀಕೆರೆ

90)ಶಂಕರ್ ಕಂಡೇಕರ್  ತಿಕೋಟಾ ವಿಜಯಪುರ

91)ಮರೀಗೌಡ್ರು ಮುದ್ದನಗೌಡ್ರು ಸವದತ್ತಿ ಬೆಳಗಾವಿ

92)ಸಂತೋಷ ತುಕರಾಮ್ ಜನವಾಡ ಬೀದರ್

93) ಅಭಿನಂದನ ಜರಾಳೆ ಮೂಡಲಗಿ ಬೆಳಗಾವಿ

94)ರವಿಕುಮಾರ Y ದೇಬೂರು ನಂಜನಗೂಡು

95)G ನಾಗರಾಜು ಆನೇಕಲ್

96)ಸತೀಶ ದಳವಾಯಿ ನಂಜನಗೂಡು

97)ರಾಜು ಕಂದೇಗಾಲ ಮಳವಳ್ಳಿ

98)ದಿನೇಶ ಶಾಂತಿಗ್ರಾಮ ಹಾಸನ

99)ಚನ್ನಬಸವ ಮಂತ್ರಾಲಯ

100)ನಾಗರಾಜು ಬೆಂಗಳೂರು ದಕ್ಷಿಣ

101)N ವಿನಯ್ ಕುಮಾರ್ ಕನಕಪುರ

102) ಮಹಾಂತೇಶ್ ಹೊಸದುರ್ಗ

103)ಶ್ರೀರಾಮರಡ್ಡಿ ಲ ಪೆಟ್ಲೂರ ರಾಮದುರ್ಗ ಬೆಳಗಾವಿ

104)ಸಂಗಮೇಶ ಖನ್ನಿ ನಾಯ್ಕ ಸವದತ್ತಿ ಬೆಳಗಾವಿ

105)ವಜ್ರಮುನೇಶ್ ನಂದಿಕೋಳ್ ಕುರುಗೋಡು ಬಳ್ಳಾರಿ

106)ಹನುಮಂತರಾಯಪ್ಪ ಕೊರಟಗೆರೆ

107)ತಿಪ್ಪೇಸ್ವಾಮಿ ಸಿಂಗ್ರಿಹಳ್ಳಿ ಹರಪನಹಳ್ಳಿ ವಿಜಯನಗರ ಜಿಲ್ಲೆ

108)ಪ್ರಭುಗೌಡ M ಪಾಟೀಲ್ ಯಾದಗಿರಿ

109)MC ಮಂಜುನಾಥ್ ಕೋಣನ್ದೂರು ತೀರ್ಥಹಳ್ಳಿ

110)ಮೋಹನ್ ಜಿ ಮಾಂಡ್ರೆ ಶಿರಹಟ್ಟಿ ಗದಗ

111) ಮನೋಹರ NG ಹರಪನಹಳ್ಳಿ ವಿಜಯನಗರ ಜಿಲ್ಲೆ

112)ಆನಂದ ಕುಮಾರ ಮೂಗಬಸವ ಸವದತ್ತಿ ಬೆಳಗಾವಿ

113) R ನಾರಾಯಣಸ್ವಾಮಿ ಚಿಂತಾಮಣಿ

114)ವಿಜಯಕುಮಾರ ಕೊತ್ತಂಬರಿ ಹಂಚಲಿ ದೇವರಹಿಪ್ಪರಸಗಿ,ವಿಜಯಪುರ

115)ರಾಮಮೂರ್ತಿ K ರಾಜೇನಹಳ್ಳಿ ಮಾಲೂರು ಕೋಲಾರ

116)ರವಿಚಂದ್ರಗೌಡ ಬೆಳಗಾವಿ ಸಿಟಿ

117) ಕೃಷ್ಣಕುಮಾರ ಕಾರ್ಕಳ ಉಡುಪಿ

118)VC ಜ್ಯೋತಿಕುಮಾರ ದೊಡ್ಡಬಳ್ಳಾಪುರ. ಬೆಂಗಳೂರು ಗ್ರಾಮಾಂತರ

119)BM ಗಂಗಾಧರಯ್ಯ ಹೊಸಕೋಟೆ ಟೌನ್ ಬೆಂಗಳೂರು ಗ್ರಾಮಾಂತರ

120)ನೆಲಮಂಗಲ ಕೃಷ್ಣಮೂರ್ತಿ ಬೆಂಗಳೂರು ಉತ್ತರ –3

121)ನೆಲಮಂಗಲ ದೇವರಾಜು ದೇವನಹಳ್ಳಿ ಬೆಂಗಳೂರು ಗ್ರಾಮಾಂತರ

122)ಕುಮಾರಗುಪ್ತ HN ಚೋಳೇನಹಳ್ಳಿ ಹೊಳೆನರಸೀಪುರ

123)ಅಶ್ವತ್ ದೇವನಹಳ್ಳಿ ಬೆಂಗಳೂರು ಉತ್ತರ–3

124)ಶ್ರೀನಿವಾಸ ಗೋಪನಹಳ್ಳಿ ಹಾಸನ

125)GM ಶಿವಸ್ವಾಮಿ ಗೋಪನಹಳ್ಳಿ ಹಾಸನ

126)D ವಿಶ್ವನಾಥ ಹೊಳೆನರಸೀಪುರ

127)ಹರೀಶ ಪುತ್ತೂರು ದಕ್ಷಿಣ ಕನ್ನಡ

128) ಸಚ್ಚಿದಾನಂದ ಬೆಳ್ತಂಗಡಿ ದಕ್ಷಿಣ ಕನ್ನಡ

129) ಶಿವಶಂಕರ RJ ಸಂತೇಮರೂರು ಅರಕಲಗೂಡು

130) ಸುಮತಿ HT ಕಡಕೋಳ ಮೈಸೂರು

130) ಶ್ಯಾಮಲಾ T ಕಾಟೂರು  ಮೈಸೂರು

131) ಶಾಂತಕುಮಾರಿ KT ತುಮಕೂರು ಟಾನ್

132) ಶಾಂತರಾಜು ಮೈಸೂರು ತಾಲ್ಲೂಕು ಮೈಸೂರು

133) ರೇಣುಕಾ ಅಡಜನಾ ಮೈಸೂರು

134) ಮಮತ ಗೆಜ್ಜೆಗೆಹಳ್ಳಿ ಮೈಸೂರು

135) ಪುಪ್ಪಲತಾ ಬೆಂಗಳೂರು ಉತ್ತರ ವಲಯ – 4

136) ನಾಗೇಶಪ್ಪ ಹೊಸಗೋಧ್ಯಾನಕೊಪ್ಪ ಶಿಕಾರಿಪುರ

137) ಮಹೇಶ TN ನ ಹಿರೇ ಪೂರ್ ರಾಯಚೂರು ಮಂತ್ರಾಲಯ ಗಡಿಭಾಗ

138) ಆಸೀಪ್.ಡಿ. ಅತ್ತಾರ ಬೆಳಗಾವಿ ಸಿಟಿ

139).ಜಗದೇವಪ್ಪ ಗೌಡಪ್ಪ ಸಾತಲಗಾಂವ ಸದಸ್ಯರು ಕ.ರಾ.ಸ.ನೌ.ಸಂಘ ಅಫಜಲಪೂರ ಜಿಲ್ಲಾ ಕಲಬುರ್ಗಿ

ಹಾಗೂ ಷಡಾಕ್ಷರಿ ಅಭಿಮಾನಿ ಬಳಗದ ಸರ್ವ ಸದಸ್ಯರು ಬೆಂಗಳೂರು


WhatsApp Group Join Now
Telegram Group Join Now
Suddi Sante Desk