This is the title of the web page
This is the title of the web page

Live Stream

[ytplayer id=’1198′]

March 2024
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

ಅಕ್ಟೋಬರ್ ತಿಂಗಳು ಮುಗಿಯುತ್ತಾ ಬಂತು ಇನ್ನೂ ರಚನೆಯಾಗದ ವೇತನ ಆಯೋಗ ಆತಂಕದಲ್ಲಿ ರಾಜ್ಯದ ಸರ್ಕಾರಿ ನೌಕರರು ಈ ಕೂಡಲೇ ವೇತನ ಆಯೋಗ ರಚನೆ ಮಾಡಿಸಿ ಮಧ್ಯಂತರ ಪರಿಹಾರ ಘೋಷಣೆ ಮಾಡಿ ನೌಕರರ ಆತಂಕವನ್ನು ದೂರ ಮಾಡಿ

WhatsApp Group Join Now
Telegram Group Join Now

ಬೆಂಗಳೂರು

ಕನ್ನಡ ರಾಜ್ಯೋತ್ಸಹದ ಕೊಡುಗೆಯಾಗಿ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ರಚಿಸಿ ಹಾಗೂ ಮಧ್ಯಂತರ ಪರಿಹಾರ ಘೋಷಣೆ ಮಾಡಿಸಲು ರಾಜ್ಯದ ಷಡಾಕ್ಷರಿ ಸರ್ ಅಭಿಮಾನಿ ಬಳಗ ದ ಸರ್ವ ಸದಸ್ಯರು ರಾಜ್ಯಾಧ್ಯಕ್ಷ ರಾಗಿ ರುವ ಷಡಾಕ್ಷರಿ ಅವರಿಗೆ ಮನವಿ ಮಾಡಿದ್ದಾರೆ

 

ಹೌದು ಕನ್ನಡ ರಾಜ್ಯೋತ್ಸಹದ  ಕೊಡುಗೆಯಾಗಿ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ರಚನೆ ಮಾಡಿಸಿ  ಮಧ್ಯಂತರ ಪರಿಹಾರ (IR) ಘೋಷಣೆ ಮಾಡಿಸಿ ಆತಂಕ ದಲ್ಲಿರುವ ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಆಯೋಗ ಮಂಜೂರು ಮಾಡಿಸಲು ಷಡಾಕ್ಷರಿ ಸರ್  ಅಭಿಮಾನಿಗಳ ಬಳಗದ ರಾಜ್ಯ ಗೌರವ ಸಂಚಾಲಕರಾದ ಹೆಚ್ ಗಿರಿಗೌಡ ಹಾಗೂ ರಾಜ್ಯ ಸಂಚಾಲಕರಾದ ಬೂದನೂರು ಮಹೇಶ ಮಂಡ್ಯ ಮತ್ತು ಸರ್ವ ಸದಸ್ಯರಿಂದ ಒತ್ತಾಯ ವನ್ನು ಮಾಡಿದ್ದಾರೆ

ಹೌದು ಈ ಒಂದು ವಿಚಾರವನ್ನು ಮಾತುಗಳನ್ನು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಗಿರುವ ಷಡಾಕ್ಷರಿ ಸರ್ ಅವರು ಹೇಳಿದ್ದರು ಅದು ಒಂದು ಎರಡು ಮೂರು ನಾಲ್ಕು ಅಲ್ಲ ಸಾಕಷ್ಟು ಸಲ ಇದನ್ನು ಹೇಳಿದ್ದರು.ಹೇಳಿದಂತೆ ಯಾವಾಗಲೂ ಅವರು ನಡೆದುಕೊಂಡಿದ್ದಾರೆ.

ಆದರೆ ಸಧ್ಯ ಈ ಒಂದು ವಿಚಾರದಲ್ಲೂ ಕೂಡಾ ಇದು ಆಗುತ್ತದೆ ಎಂಬ ವಿಶ್ವಾಸದಲ್ಲಿ ಈಗಲೂ ರಾಜ್ಯದ ಸರ್ಕಾರಿ ನೌಕರರಿದ್ದಾರೆ.ಅದು ಅಕ್ಟೋ ಬರ್ ತಿಂಗಳು ಮುಗಿಯೊದರಳಗಾಗಿ ಆದರೆ ನಿಜವಾಗಿಯೂ ಷಡಾಕ್ಷರಿ ಅವರು ತಾವು ಹೇಳಿದ ಮಾತಿನಂತೆ ನಡೆದುಕೊಂಡರು ಎಂದು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಬಳಗದವರು ಮತ್ತೆ ಅವರ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ

ಇದು ಅಕ್ಟೋಬರ್ ತಿಂಗಳ ಮುಕ್ತಾಯ ಆಗುವು ದರ ಒಳಗಾಗಿ ಆಗಲಿ.ರಾಜ್ಯದ ಸರ್ಕಾರಿ ನೌಕರ ರಿಗೆ ಕೇಂದ್ರ ಸರ್ಕಾರ ಮಾದರಿಯಲ್ಲಿನ 7ನೇ ವೇತನ ನೀಡುವ ವಿಚಾರದಲ್ಲಿ ಸಮಿತಿ ರಚನೆ ಮಾಡುವ ಕುರಿತಂತೆ ಆಗಸ್ಟ್ ತಿಂಗಳಿನಲ್ಲಿ ಯೇ ಸಮಿತಿಯನ್ನು ರಚನೆ ಮಾಡಲಾಗುತ್ತದೆ ಎಂದು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಗಿರುವ ಷಡಾಕ್ಷರಿ  ಸರ್ ಅವರು ಹೇಳಿದ್ದರು.

ಇದರ ನಡುವೆ  ಬೆಂಗಳೂರು ಮಹಾನಗರ ಪಾಲಿಕೆಗೆ ಈಗಾಗಲೇ ಎಲ್ಲಾ ಸಿದ್ದತೆಗಳಾಗಿದ್ದು ಯಾವ ಸಮಯದಲ್ಲಿ ಚುನಾವಣೆ ಘೋಷಣೆ ಯಾಗಲಿದೆ ಎಂಬುವುದೇ ದೊಡ್ಡ ಆತಂಕವಾ ಗಿದ್ದು ಇದರ ಬೆನ್ನಲ್ಲೆ ಮತ್ತೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳು ನಡೆಯ ಲಿದ್ದು ಈ ಒಂದು ಚುನಾವಣೆ ಘೋಷಣೆಯಾ ದರೆ ನೀತಿ ಸಂಹಿತಿ ಜಾರಿಗೆ ಬರುತ್ತದೆ

ಇನ್ನೂ ಈ ಒಂದು ಚುನಾವಣೆ ಘೋಷಣೆಯಾ ದರೆ ಇನ್ನೇನು ಮಾಡಲು ಬರೊದಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ವೇತನ ಆಯೋಗಕ್ಕೆ ಸಮಿತಿ ರಚನೆ ವಿಳಂಬವಾಗುತ್ತದೆ ಇದರ ನಡುವೆ ನೀವೆ ಹೇಳಿದಂತೆ ಅಕ್ಟೋಬರ್ ತಿಂಗಳು ಮುಗಿಯುತ್ತಾ ಬಂತು ಆದರೂ ಕೂಡಾ ಈವರೆಗೆ ಸಮಿತಿ ರಚನೆ ಕುರಿತಂತೆ  ಬೆಳವಣಿಗೆ ಗಳು ಕಂಡು ಬರುತ್ತಿಲ್ಲ

ದಿನಾಂಕ -14-10-2022 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ  ರಾಜ್ಯಾಧ್ಯಕ್ಷ ರಾದ  ತಾವು ಹಾಗೂ ತಮ್ಮ ತಂಡದ ಸರ್ವ ಸದಸ್ಯರು ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಸಂಘದ ಅಧ್ಯಕ್ಷರು ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಯಾಗಿ ಪುಣ್ಯಕೋಟಿ ದತ್ತು ಯೋಜನೆಗೆ ಸುಮಾರು 100 ಕೋಟಿಗಳ  ಸರ್ಕಾರಿ ನೌಕರರ ದೇಣಿಗೆಯನ್ನು ನೀಡುವ ಒಪ್ಪಿಗೆ ಪತ್ರವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ನೀಡಿರುತ್ತೀರಿ.

ದಿನಾಂಕ-06-09-2022 ರಂದು ವಿಧಾನಸೌದದ ಬ್ಯಾಕ್ಟೆಂಟ್ ಹಾಲ್ ನಲ್ಲಿ ನಡೆದ ಸಕಾ೯ರಿ ನೌಕರ ರಿಗೆ ಸರ್ವತ್ತೋಮ ಸೇವಾ ಪ್ರಶಸ್ತಿ ನೀಡುವ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಅಕ್ಟೋಬರ್  ತಿಂಗಳಿನಲ್ಲಿ ಸರ್ಕಾರಿ ನೌಕರರಿಗಾಗಿ ವೇತನ ಆಯೋಗ ರಚಿಸುವ ಭರವಸೆ ನೀಡಿದ್ದರು

ಹಾಗೂ ದಿನಾಂಕ-14-10- 2022 ರಂದು ತಾವು ಸನ್ಮಾನ್ಯ ಮುಖ್ಯಮಂತ್ರಿಗಳನ್ನು ತಾವು ಮತ್ತು ತಂಡದ ಸದಸ್ಯರು ಪುಣ್ಯಕೋಟಿ ಯೋಜನೆಗೆ ದೇಣಿಗೆ ನೀಡುವ ಒಪ್ಪಿಗೆ ಪತ್ರ ನೀಡುವ ಸಂದರ್ಭದಲ್ಲಿ ಭೇಟಿ ಮಾಡಿದಾಗ ಅಕ್ಟೋಬರ್ ತಿಂಗಳಲ್ಲೆ ವೇತನ ಆಯೋಗ ರಚಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದರು

ಭಾರತ ದೇಶದ ಹಲವಾರು ರಾಜ್ಯಗಳು ಈಗಾಗಲೇ ತನ್ನ ರಾಜ್ಯದ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬದ  ಕೊಡುಗೆಯಾಗಿ ಹಲವಾರು ಸೌಲಭ್ಯಗಳನ್ನು ಘೋಷಣೆ ಮಾಡಿವೆ.ಆದರೆ ನಮ್ಮ ರಾಜ್ಯದಲ್ಲಿ ದೀಪಾವಳಿ ಹಬ್ಬ ಮುಗಿದರೂ ಇನ್ನೂ ಆ ಘೋಷಣೆಗಳು ಆಗಿಲ್ಲ.

ಸರ್ಕಾರಿ ನೌಕರರು ಕೋರೋನಾ ಸಂಕಷ್ಟ ಕಾಲ ದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ನಿರ್ವಸಿದ್ದಾರೆ.ಹಲವಾರು ಸಕಾ೯ರಿ ನೌಕರರು ತಮ್ಮ ಪ್ರಾಣವನ್ನು ಕಳೆದು ಕೊಂಡಿದ್ದಾರೆ ದಿನನಿತ್ಯ ಎಲ್ಲ ಜೀವನ ಅವಶ್ಯಕ ವಸ್ತುಗಳ ಬೆಲೆ ಹೆಚ್ಚಾಗಿದೆ.ಮನೆ ಬಾಡಿಗೆ ವಿದ್ಯುತ್ ಬಿಲ್, ಹಾಲಿನ ದರ ಅಡುಗೆಎಣ್ಣೆ ಪೆಟ್ರೊಲ್  ಡಿಸೇಲ್ ಇತ್ಯಾದಿ ಕುಟುಂಬ ಸದಸ್ಯರ ಅನಾರೋಗ್ಯದಿಂದ ಹೀಗೆ ಖರ್ಚು ವೆಚ್ಚಗಳು ಹೆಚ್ಚಾಗಿವೆ.ತಾವು ವಿಳಂಬ ಮಾಡಿದಷ್ಟು ಸರ್ಕಾರಿ ನೌಕರರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ

ಹೀಗಾಗಿ ಈಗಾಗಲೇ ಅಸಮಾಧಾನಗೊಂಡಿರುವ ರಾಜ್ಯದ ಸರ್ಕಾರಿ ನೌಕರರಿಗೆ ಮತ್ತಷ್ಟು ಈ ಒಂದು ವಿಳಂಬದ ವಾತಾವರಣ ತುಂಬಾ ಬೇಸರವನ್ನುಂಟು ಮಾಡುತ್ತಿದ್ದು ಈ ಕೂಡಲೇ ಈಗಾಗಲೇ ಈ ಒಂದು ವಿಚಾರ ಕುರಿತಂತೆ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಕನ್ನಡ ರಾಜ್ಯೋತ್ಸವದ  ಕೊಡುಗೆಯಾಗಿ ವೇತನ ಆಯೋಗ ರಚನೆ ಮಾಡಿಸಿ ಹಾಗೂ ಮಧ್ಯಂತರ ಪರಿಹಾರ (IR) ಘೋಷಣೆ ಮಾಡಿಸಬೇಕೆಂದು ಈ ಮೂಲಕ ತಮ್ಮ ಅಭಿಮಾನಿಗಳ ಬಳಗದ ಸರ್ವ ಸದಸ್ಯರು ಹಾಗೂ ಸಮಸ್ತ ಕನಾಟಕ ರಾಜ್ಯ ಸರ್ಕಾರಿ ನೌಕರರು ಕೇಳಿಕೊಳ್ಳುತ್ತೇವೆ.

ಷಡಾಕ್ಷರಿ ಸರ್ ಆತಂಕದಲ್ಲಿರುವ ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಆಯೋಗ ಮಂಜೂರು ಮಾಡಿಸಲು ಷಡಾಕ್ಷರಿ ಸರ್ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರಾದ ಬೂದನೂರು ಮಹೇಶ ಮಂಡ್ಯ ಮತ್ತು ಸರ್ವ ಸದಸ್ಯರು ತಮ್ಮಲ್ಲಿ ಒತ್ತಾಯ ವನ್ನು ಮಾಡಿದ್ದಾರೆ

ಹೀಗಾಗಿ ಈ ಕೂಡಲೇ ಈ ಮನವಿ ಪತ್ರವನ್ನು ತುರ್ತಾಗಿ ಪರಿಗಣಿಸಿ ವೇತನ  ಆಯೋಗ ರಚನೆ ಮಾಡಿಸಿ ಮಧ್ಯಂತರ ಪರಿಹಾರ (IR) ಘೋಷಣೆ ಮಾಡುವ ಕುರಿತಂತೆ ಆದೇಶವನ್ನು ಹೊರಡಿಸಿ ಸರ್ ವಿಳಂಬವಾದರೆ ಶೀಘ್ರದಲ್ಲೇ ಮತ್ತೆ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ  ಚುನಾವಣೆಗಳು ಇದರ ನಂತರ ಮತ್ತೆ ರಾಜ್ಯದಲ್ಲಿ ಬೃಹತ್ ವಿಧಾನಸಭಾ ಚುನಾವಣೆಗಳು ಬರುತ್ತವೆ ಎಂಬ ಎಲ್ಲಾ ವಿಷಯ ಗಳನ್ನು ಈ ಮೂಲಕ ತಮ್ಮ ಗಮನಕ್ಕೆ ತರಲಾಗಿದೆ

ಕರ್ನಾಟಕ ರಾಜ್ಯ ಷಡಕ್ಷರಿ ಸರ್ ಅಭಿಮಾನಿಗಳ ಬಳಗದ  ರಾಜ್ಯ ಸಂಚಾಲಕರು ಹಾಗೂ ಸದಸ್ಯರು

ಹೆಚ್ ಗಿರಿಗೌಡ ರಾಜ್ಯ ಉಪಧ್ಯಾಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಬೆಂಗಳೂರು ಹಾಗೂ

ರಾಜ್ಯಗೌರವ ಸಂಚಾಲಕರು ಷಡಕ್ಷರಿ ಸರ್ ಅಭಿಮಾನಿಗಳ ಬಳಗ ಬೆಂಗಳೂರು

1)ಬೂದನೂರು ಮಹೇಶ ಮಂಡ್ಯ(ಪ್ರಧಾನ ರಾಜ್ಯ ಸಂಚಾಲಕರು)*

2)ಮಾಲಂಗಿ ಸುರೇಶ್ ಮೈಸೂರು*

3)G.ರಂಗಸ್ವಾಮಿ ಮಧುಗಿರಿ*

4)ಪ್ರಕಾಶ್ ಮಡ್ಲೂರ ಶಿವಮೊಗ್ಗ*

5)ಅರುಣ್ ಹುಡೇದ್ ಗೌಡ್ರು  ಶಿಗ್ಗಾವಿ ಹಾವೇರಿ*

 

*6)ಮಹಾಂತ ಗೌಡ ಪಾಟೀಲ್ ಕಲಬುರುಗಿ*

 

*7)T ಸತೀಶಜವರೇಗೌಡ ಮೈಸೂರು*

 

*8)JB ಮಂಜುನಾಥ್ ಬೂಕನಕೆರೆ KR ಪೇಟೆ*

 

*9)B ಮಂಜುಳ ದೇವನಹಳ್ಳಿ*

 

*10)ವೀರೇಶ್ ಬಾದಾಮಿ ಬಾಗಲಕೋಟೆ*

 

*11)ಕಲ್ಲೇಶ್ ಚಿಕ್ಕಮಗಳೂರು*

 

*12)ಚೇತನ್  ರಾಮನಗರ*

 

*13)ಅನಿಲ್ ಹಂಜಿ ಚಿಕ್ಕೋಡಿ*

 

*14)GTರಾಜಶೇಖರ ಗೌರಿಬಿದನೂರು*

 

*15)ಸಿದ್ದಲಿಂಗಮೂರ್ತಿ ತುಮಕೂರು*

 

*16)ಕೇಶವಮೂರ್ತಿ  ಸಕಲೇಶಪುರ*

 

*17)GF ಗುಡ್ಡೇನಕಟ್ಟಿ ಧಾರವಾಡ*

 

*18)ಶರಣು ಸಿಂದಗಿ ಶಹಾಪೂರ ಯಾದಗಿರಿ*

 

*19)ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ*

 

*20)ಶಂಕರ್ KGF ಕೋಲಾರ*

 

*21)ಸಂತೋಷಕುಮಾರ್ ಕೊಡಗು*

 

*22)ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ*

 

*23)ಆನಂದ ಕಾಜ್ ಘರ್ ಯಾದಗಿರಿ*

 

*24)ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ)*

 

*25)ರವಿಕುಮಾರ J ಗೌರಿಬಿದನೂರು*

 

*26)ಚೌಡ್ಲಪುರ ಸೂರಿ ಬಳ್ಳಾರಿ*

 

*27)ಸತೀಶ ಚಿತ್ರದುರ್ಗ*

 

*28)ನಾಗಲಿಂಗಪ್ಪ ಗುಡಿಬಂಡೆ*

 

*29)ನಾಗರಾಜ್ ಬಾಗೇಪಲ್ಲಿ*

 

*30)ಭರತ್ ಕುಮಾರ್ ರಾಯಚೂರು*

 

*31)ರಘುHM  ಹಿರೇಕೇರೂರು  ಹಾವೇರಿ*

 

*32)ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ*

 

*33)CCEನರಸಿಂಹಮೂರ್ತಿ ಚಿತ್ರದುರ್ಗ*

 

*34)ಜನಾರ್ದನ್ ರೆಡ್ಡಿ ಬಾಗೇಪಲ್ಲಿ*

 

*35)ಸಿದ್ದೇಶ್ವರ ನ್ಯಾಮತಿ ದಾವಣಗೆರೆ*

 

*36)ಗೋವಿಂದಟೀಳೆ ಬೀದರ್*

 

*37)ಶ್ರೀ NLಬಾರಾಕೇರ ಕುಂದಗೋಳ*

 

*38)ಸಿದ್ದೇಶ್ವರಪ್ಪ ಪಾವಗಡ*

 

*39)ಅಮರೇಶ ಗೋಣವರ್ ದೇವದುರ್ಗ ರಾಯಚೂರು*

 

*40)ದೇವೇಂದ್ರಪ್ಪ ಮಾಸ್ತೂರು ಯಾದಗಿರಿ*

 

*41)ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ*

 

*42)ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ*

 

*43)ಹೇಮಂತ್ ಚಿನ್ನು ಹಾಸನ*

 

*44)ವಿಷವಭ ಮಹಾಜನ್ ಬೆಳಗಾವಿ*

 

*45)MVಗಬ್ಬೂರ್ ಬಸವನಬಾಗೇವಾಡಿ ವಿಜಯಪುರ*

 

*46)ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ*

 

*47)ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ*

 

*48)ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ*

 

*49)ಈರಣ್ಣ ಹೊಸಟ್ಟಿ ವಿಜಯಪುರ ಗ್ರಾಮೀಣ*

 

*50)ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ*

 

*51)ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ*

 

*52)ಆನಂದ ಸವದಿ ಅಥಣಿ ಚಿಕ್ಕೋಡಿ*

 

*53)ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ*

 

*54)YMಮಂಜುನಾಥ್ ಯಳಂದೂರು ಚಾಮರಾಜನಗರ*

 

*55)ಶಿವಪ್ಪ ಕನಕಗಿರಿ ಕೊಪ್ಪಳ*

 

*56)ಕೆಂಪೇಗೌಡ ಪಾಂಡವಪುರ*

 

*57)HC ಕಂಠಿ ಲಿಂಗಸುಗೂರು ರಾಯಚೂರು*

 

*58)ಗಿರಿರಾಜ್  ಹೊಸಪೇಟೆ ವಿಜಯನಗರ*

 

*59)MFಸಜ್ಜನ್ ರವರು ಶಿರಹಟ್ಟಿ ಗದಗ*

 

*60)ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ*

 

*61)ಚಂದ್ರಮೌಳಿ ಹೊನ್ನಾವರ ನಾಗಮಂಗಲ*

 

*62)ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ*

 

*63)ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್*

 

*64)ನಾಗೇಶಗೌಡ ಸಿರಾ ತುಮಕೂರು*

 

*65)ರವಣಪ್ಪ K ಚಿಂತಾಮಣಿ*

 

*66)ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು*

 

*67)BS ಮಂಜುನಾಥ*

*HDಕೋಟೆ*

 

*68)HA ಹನುಮಂತರಾಜು ನಂಜನಗೂಡು*

 

*69)ಶ್ರೀ ಶ್ರೀಶೈಲ.ಸಂ.ಸೊಲಾಪೂರ  ತಿಕೋಟ ವಿಜಯಪುರ*

 

*70)IH ದಾಸರ್ ಮುರಡಿ ಮುಂಡರಗಿ ಗದಗ*

 

*71)GN ತಿಪ್ಪೇಸ್ವಾಮಿ ಮೊಳಕಾಲ್ಮೂರು ಚಿತ್ರದುರ್ಗ*

 

*72)ಚಂದ್ರಶೇಖರ ತಿಗಡಿ ಧಾರವಾಡ ಗ್ರಾಮೀಣ*

 

*73)ಹೇಮಣ್ಣ ಕವಲೂರು ಕೊಪ್ಪಳ*

 

*74)ಕರಿಬಸಪ್ಪದೊಡ್ಡಜಾರ್ ಕಂಪ್ಲಿ ಬಳ್ಳಾರಿ*

 

*75)ನಿಂಗಪ್ಪ ಕರಿಯಪ್ಪ ಸುನಾಗರ್ ಲಕ್ಷ್ಮೇಶರ ಗದಗ*

 

*76)MM ಮಂಜು ಸಂತೇಬಾಚನಹಳ್ಳಿ KR ಪೇಟೆ*

 

*77)DG ಸಜ್ಜನ್ ಮುದಗಲ್ಲು ಲಿಂಗಸುಗೂರು ರಾಯಚೂರು*

 

*78)ಮಹೇಶ ಹೋಂಗಾಲ್ ಕಿತ್ತೂರು ಬೆಳಗಾವಿ*

 

*79)ನಾಗನಗೌಡ ಪಾಟೀಲ್ ಹಾವೇರಿ*

 

*80) ವಿಷ್ಣು ಅರಿಗೆ ರಾಯಬಾಗ ಬೆಳಗಾವಿ*

 

*81)RM ಹೋಲ್ಟಿಕೋಟಿ ಕಲಗಟಗಿ ಧಾರವಾಡ*

 

*82)ಸಂತೋಷ ಕುಲಕರ್ಣಿ ತಿಕೋಟ ವಿಜಯಪುರ*

 

*83)ಪರಪ್ಪ ಕರೀಗರ್ ಸಿಂದನೂರು*

 

*84)ಪಕ್ಕೀರ್ ಗೌಡ ತಾಳಿಗೇರಿ ಸಿಂಧನೂರು ರಾಯಚೂರು*

 

*85)ಬಂಗಾರಪ್ಪM ತಲ್ಲೂರು ಸೋರಬ ಶಿವಮೊಗ್ಗ*

 

*86)ಬಸವರಾಜು HS ಬೆಂಗಳೂರು ಉತ್ತರ*

 

*87)ಕೆಂಪರಾಜು ಬೆಂಗಳೂರು ದಕ್ಷಿಣ*

 

*88)ಮಂಜುನಾಥ್ ಕುಶಾಲನಗರ*

 

*89)ನವೀನ್ ಅರಸೀಕೆರೆ*

 

*90)ಶಂಕರ್ ಕಂಡೇಕರ್  ತಿಕೋಟಾ ವಿಜಯಪುರ*

 

*91)ಮರೀಗೌಡ್ರು ಮುದ್ದನಗೌಡ್ರು ಸವದತ್ತಿ ಬೆಳಗಾವಿ*

 

92)ಸಂತೋಷ ತುಕರಾಮ್ ಜನವಾಡ ಬೀದರ್

 

93) ಅಭಿನಂದನ ಜರಾಳೆ ಮೂಡಲಗಿ ಬೆಳಗಾವಿ

 

94)ರವಿಕುಮಾರ Y ದೇಬೂರು ನಂಜನಗೂಡು

 

95)G ನಾಗರಾಜು ಆನೇಕಲ್

 

96)ಸತೀಶ ದಳವಾಯಿ ನಂಜನಗೂಡು

 

97)ರಾಜು ಕಂದೇಗಾಲ ಮಳವಳ್ಳಿ

 

98)ದಿನೇಶ ಶಾಂತಿಗ್ರಾಮ ಹಾಸನ

 

99)ಚನ್ನಬಸವ ಮಂತ್ರಾಲಯ

 

100)ನಾಗರಾಜು ಬೆಂಗಳೂರು ದಕ್ಷಿಣ

 

101)N ವಿನಯ್ ಕುಮಾರ್ ಕನಕಪುರ

 

102) ಮಹಾಂತೇಶ್ ಹೊಸದುರ್ಗ

 

103)ಶ್ರೀರಾಮರಡ್ಡಿ ಲ ಪೆಟ್ಲೂರ ರಾಮದುರ್ಗ ಬೆಳಗಾವಿ

 

104)ಸಂಗಮೇಶ ಖನ್ನಿ ನಾಯ್ಕ ಸವದತ್ತಿ ಬೆಳಗಾವಿ

 

105)ವಜ್ರಮುನೇಶ್ ನಂದಿಕೋಳ್ ಕುರುಗೋಡು ಬಳ್ಳಾರಿ

 

106)ಹನುಮಂತರಾಯಪ್ಪ ಕೊರಟಗೆರೆ

 

107)ತಿಪ್ಪೇಸ್ವಾಮಿ ಸಿಂಗ್ರಿಹಳ್ಳಿ ಹರಪನಹಳ್ಳಿ ವಿಜಯನಗರ ಜಿಲ್ಲೆ

 

108)ಪ್ರಭುಗೌಡ M ಪಾಟೀಲ್ ಯಾದಗಿರಿ

 

109)MC ಮಂಜುನಾಥ್ ಕೋಣನ್ದೂರು ತೀರ್ಥಹಳ್ಳಿ

 

110)ಮೋಹನ್ ಜಿ ಮಾಂಡ್ರೆ ಶಿರಹಟ್ಟಿ ಗದಗ

 

111) ಮನೋಹರ NG ಹರಪನಹಳ್ಳಿ ವಿಜಯನಗರ ಜಿಲ್ಲೆ

 

112)ಆನಂದ ಕುಮಾರ ಮೂಗಬಸವ ಸವದತ್ತಿ ಬೆಳಗಾವಿ

 

113) R ನಾರಾಯಣಸ್ವಾಮಿ ಚಿಂತಾಮಣಿ

 

114)ವಿಜಯಕುಮಾರ ಕೊತ್ತಂಬರಿ ಹಂಚಲಿ ದೇವರಹಿಪ್ಪರಸಗಿ,ವಿಜಯಪುರ

 

115)ರಾಮಮೂರ್ತಿ K ರಾಜೇನಹಳ್ಳಿ ಮಾಲೂರು ಕೋಲಾರ

 

116)ರವಿಚಂದ್ರಗೌಡ ಬೆಳಗಾವಿ ಸಿಟಿ

 

117) ಕೃಷ್ಣಕುಮಾರ ಕಾರ್ಕಳ ಉಡುಪಿ

 

118)VC ಜ್ಯೋತಿಕುಮಾರ ದೊಡ್ಡಬಳ್ಳಾಪುರ. ಬೆಂಗಳೂರು ಗ್ರಾಮಾಂತರ

 

119)BM ಗಂಗಾಧರಯ್ಯ ಹೊಸಕೋಟೆ ಟೌನ್ ಬೆಂಗಳೂರು ಗ್ರಾಮಾಂತರ

 

120)ನೆಲಮಂಗಲ ಕೃಷ್ಣಮೂರ್ತಿ ಬೆಂಗಳೂರು ಉತ್ತರ –3

 

121)ನೆಲಮಂಗಲ ದೇವರಾಜು ದೇವನಹಳ್ಳಿ ಬೆಂಗಳೂರು ಗ್ರಾಮಾಂತರ

 

122)ಕುಮಾರಗುಪ್ತ HN ಚೋಳೇನಹಳ್ಳಿ ಹೊಳೆನರಸೀಪುರ

 

123)ಅಶ್ವತ್ ದೇವನಹಳ್ಳಿ ಬೆಂಗಳೂರು ಉತ್ತರ–3

 

124)ಶ್ರೀನಿವಾಸ ಗೋಪನಹಳ್ಳಿ ಹಾಸನ

 

125)GM ಶಿವಸ್ವಾಮಿ ಗೋಪನಹಳ್ಳಿ ಹಾಸನ

 

126)D ವಿಶ್ವನಾಥ ಹೊಳೆನರಸೀಪುರ

 

127)ಹರೀಶ ಪುತ್ತೂರು ದಕ್ಷಿಣ ಕನ್ನಡ

 

128) ಸಚ್ಚಿದಾನಂದ ಬೆಳ್ತಂಗಡಿ ದಕ್ಷಿಣ ಕನ್ನಡ

 

129) ಶಿವಶಂಕರ RJ ಸಂತೇಮರೂರು ಅರಕಲಗೂಡು

 

130) ಸುಮತಿ HT ಕಡಕೋಳ ಮೈಸೂರು

 

130) ಶ್ಯಾಮಲಾ T ಕಾಟೂರು  ಮೈಸೂರು

 

131) ಶಾಂತಕುಮಾರಿ KT ತುಮಕೂರು ಟಾನ್

 

132) ಶಾಂತರಾಜು ಮೈಸೂರು ತಾಲ್ಲೂಕು ಮೈಸೂರು

 

133) ರೇಣುಕಾ ಅಡಜನಾ ಮೈಸೂರು

 

134) ಮಮತ ಗೆಜ್ಜೆಗೆಹಳ್ಳಿ ಮೈಸೂರು

 

135) ಪುಪ್ಪಲತಾ ಬೆಂಗಳೂರು ಉತ್ತರ ವಲಯ –

 

136) ಮಹೇಶ.TN ಹಿರೇ ಪೂರ್ ರಾಯಚೂರು ಮಂತ್ರಾಲಯ ಗಡಿಭಾಗ

 

137) ಆಸೀಪ್. ಡಿ. ಅತ್ತಾರ ಬೆಳಗಾವಿ ಸಿಟಿ

 

138) ಮೀನಾಕ್ಷಿ. GR ಮಂಡ್ಯ ಸಿಟಿ

 

139) ಉಷಾರಾಣಿ ಬೆಲೂರು ಮಂಡ್ಯ

 

140) GV ಲಕ್ಷ್ಮಿ ಗೌರಿಬಿದನೂರು

 

141) ಶಾಂತಮ್ಮ ಬಳ್ಳಾರಿ ಸಿಟಿ

 

142) ಹೇಮಲತಾ ಪ್ರದೀಪ್ ಕಡಬ  ದಕ್ಷಿಣ ಕನ್ನಡ

 

143) ಗೀತಾ ಜಿ.ಭರಣಿ. ಕಲಬುರಗಿ ದಕ್ಷಿಣ ವಲಯ.

 

144)ಪ್ರೇಮ ಕೆ. ಸಂಡೂರು

 

145) ಅನುಪಮ BK ಸೊರಬ

 

146)ಸುಧಾ NB ರಟ್ಟಹಳ್ಳಿ ಹಾವೇರಿ

 

147) ಕಾಮಾಕ್ಷಿ PS ಮಡಿಕೇರಿ

.

148) ಶುಭಾಮಣಿ MD ತುಮಕೂರು ತಾಲ್ಲೂಕು

 

149) ಸತ್ಯಭಾಮ ಮೈಸೂರು ಉತ್ತರವಲಯ

 

150) ಶೋಭ N ತುಮಕೂರು ತಾಲ್ಲೂಕು

 

151) ಬಲವಂತರಾಯ ಬಿರಾದಾರ ಯಡ್ರಾವಿ ಕಲಬುರಗಿ

 

152) ಮುತ್ತಪ್ಪ- ಬೀ-ಮರಚಕ್ಕನವರ ಗದಗ

 

153) ಉಮಾದೇವಿ MG ವೆಂಕಟಗಿರಿಕೋಟೆ ದೇವನಹಳ್ಳಿ

 

154) ಸುಜಾತಮ್ಮ N ವಿಜಯಪುರ ದೇವನಹಳ್ಳಿ

 

155) H ಹನುಮಂತಪ್ಪ ಬಂಡೆಹಟ್ಟಿ ಚಳ್ಳಕೆರೆ

 

ಹಾಗೂ ಷಡಾಕ್ಷರಿ ಅಭಿಮಾನಿ ಬಳಗದ ಸರ್ವ ಸದಸ್ಯರು ಬೆಂಗಳೂರು


WhatsApp Group Join Now
Telegram Group Join Now
Suddi Sante Desk