ಬೆಂಗಳೂರು –
7ನೇ ವೇತನ ಆಯೋಗದಿಂದ ರಾಜ್ಯದಲ್ಲಿ ಎಷ್ಟೆಷ್ಟು ನೌಕರರಿಗೆ ಅನುಕೂಲ ಆಗಲಿದೆ ಮಧ್ಯಂತರ ವರದಿ ಪಡೆದು ಸರ್ಕಾರ ಯಾವಾಗ ಜಾರಿಗೆ ತರಲಿದೆ ಈ ಎಲ್ಲಾ ವಿಚಾರ ಗಳ ಕುರಿತು ಸುದ್ದಿ ಸಂತೆ ಯೂ ಒಂದಿಷ್ಟು ಮಾಹಿತಿ ಯೊಂದಿಗೆ ವರದಿಯನ್ನು ನೀಡುತ್ತಿದೆ
ಪ್ರಶ್ನಾವಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು 7ನೇ ವೇತನ ಆಯೋಗವು ನೀಡಿದ್ದು ಈ ಆಯೋಗ ರಚನೆಯಿಂದ 5.40 ಲಕ್ಷ ಸರ್ಕಾರಿ ನೌಕರರು,3ಲಕ್ಷ ನಿಗಮ ಮಂಡಳಿ,ಪ್ರಾಧಿಕಾರ, ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ 4 ಲಕ್ಷ ನಿವೃತ್ತ ನೌಕರರು ಲಾಭ ಪಡೆಯಲಿದ್ದಾರೆ.
ಆಯೋಗಕ್ಕೆ ಈಗಾಗಲೇ ಎಲ್ಲವನ್ನೂ ಸಿದ್ದತೆ ಮಾಡಿ ಶಿಫಾರಸು ನೀಡಲು ಆರು ತಿಂಗಳ ಕಾಲಾ ವಕಾಶ ನೀಡಲಾಗಿದೆ.ಆದರೆ ಮುಂದಿನ ಬಜೆಟ್ನ ಒಳಗೇ ಆಯೋಗವು ಮಧ್ಯಂತರ ವರದಿ ನೀಡ ಬೇಕೆಂದು ಒತ್ತಡ ಹೇರಲಾಗುತ್ತಿದೆ. ಇದರೊಂದಿಗೆ ಪ್ರಶ್ನಾವಳಿಗೆ ಸಂಬಂಧಿಸಿದ ಅಧಿಸೂಚನೆ ಯನ್ನು ಹೊರಡಿಸಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..