ನವಲಗುಂದ –
ಕ್ಷೇತ್ರದಲ್ಲಿ ಭಾರತ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟನೆ ಮಾಡಿದ ಶಾಸಕ ಎನ್ ಹೆಚ್ ಕೋನರಡ್ಡಿ – ಸಮರ್ಪಕವಾಗಿ ಕೇಂದ್ರದ ಉಪಯೋಗ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಿದ ಶಾಸಕರು
ಧಾರವಾಡ ಜಿಲ್ಲೆಯ ನವಲಗುಂದ ವಿಧಾನ ಸಭಾ ಕ್ಷೇತ್ರದ ಜನತೆಗೆ ಮತ್ತೊಂದು ಸೇವೆಯನ್ನು ಶಾಸಕ ಎನ್ ಹೆಚ್ ಕೋನರಡ್ಡಿ ಯವರು ನೀಡಿದ್ದಾರೆ.ಹೌದು ನವಲಗುಂದ ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನೂತನವಾಗಿ ನಿರ್ಮಾಣವಾದ ಭಾರತ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟನೆಯನ್ನು ಮಾಡಲಾ ಯಿತು.
ಇದೇ ವೇಳೆ ವೇದಿಕೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆಯನ್ನು ಮಾಡಲಾಯಿತು .ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ಶಾಂತವ್ವ ಶಿವಾನಂದ ಹರಪನಹಳ್ಳಿ, ಉಪಾಧ್ಯಕ್ಷ ನಾಗಪ್ಪ ಜಗಾಪುರ ಹಾಗೂ ಗ್ರಾಮ. ಪಂಚಾಯತ ಸದಸ್ಯರುಗಳು,ಮಲಪ್ರಭಾ ನೀರು ಬಳಕೆದಾರರ ಸಂಘದ ಅಧ್ಯಕ್ಷರಾದ ,ಸದುಗೌಡ ಪಾಟೀಲ, ಮುಖಂಡರುಗಳಾದ ಸುಭಾಸಚಂದ್ರ ಗೌಡ ಪಾಟೀಲ,ರಾಮಣ್ಣ ಮಳಗಿ, ಫಕ್ಕೀರ ಗೌಡ್ರ,ಹನಮಂತಗೌಡ್ರ,ಶಂಕ್ರಣ್ಣ ಗಾಣಿಗೇರ
ಶಿವಾನಂದ ಛಲವಾದಿ,ಎಇಇ ಎಂ.ಜಿ. ಶಿಂಧೆ,ಎಇ ಲಂಗೋಟಿ,ಪಿಡಿಓ ನೀರಜ್ ಜಾಧವ್ ಹಾಗೂ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.
ಅನಿಲಕುಮಾರ ಸುದ್ದಿ ಸಂತೆ ನ್ಯೂಸ್ ನವಲಗುಂದ……