ಕುಂದಗೋಳ –
ಕುಂದಗೋಳ ಮತ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಎಮ್ ಆರ್ ಪಾಟೀಲ ರ ಮತ ಭೇಟೆ ಭರ್ಜರಿಯಾಗಿ ನಡೆಯುತ್ತಿದೆ ಕ್ಷೇತ್ರದಲ್ಲಿ ಬಿಡುವಿಲ್ಲದೆ ಸುತ್ತಾಡುತ್ತಿದ್ದು ರೊಟ್ಟಿಗವಾಡ ಗ್ರಾಮದಲ್ಲಿ ಮತಯಾಚನೆಯನ್ನು ಮಾಡಿದರು
ಭಾಜಪ ಅಭ್ಯರ್ಥಿಯಾಗಿರುವ ಎಂ ಆರ್ ಪಾಟೀಲರು ಮನೆ ಮನೆಗೆ ತೆರಳಿ ಡಬಲ ಇಂಜಿನ್ ಸರ್ಕಾರಗಳ ಸಾಧನೆಗಳನ್ನು ತಿಳಿಸುತ್ತಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ವಿವರಿಸಿ ಮತ ಯಾಚನೆ ಮಾಡಿದರು
ಈ ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಹೆಚ್ ಡಿ ಹಿರೆಗೌಡ್ರ, ಬಿ ಡಿ ಬಗರಿ, ಶ್ರೀಧರ ಕುಲಕರ್ಣಿ, ತಿರ್ತಯ್ಯ ಹಿರೇಮಠ, ರಘುನಾ ಥಗೌಡ್ರ ಮರಿಗೌಡ್ರ, ಶಶಿದರ ಹನುಮಣ್ಣವರ, ಮಡಿವಾಳಪ್ಪ ಅಂಗಡಿ, ದ್ಯಾಮಣ್ಣ ಪಟ್ಟೆದ ಸೇರಿದಂತೆ ಅನೇಕ ಮುಖಂಡರು ಕಾರ್ಯ ಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ಕುಂದಗೋಳ…..