LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ನೌಕರ ರೋಹನ್ ನಾಪತ್ತೆ - ಹದಿನೈದು ದಿನ ಕಳೆದರು ಸಿಗದ ಸುಳಿವು.....

 

ಮಂಗಳೂರು -

ಖಜಾನೆಯ ನೌಕರರೊಬ್ಬರು ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ ಹೌದು ನಗರದ ಜಿಲ್ಲಾ ಖಜಾನೆಯ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ರೋಹನ್ ಎಂ(33) ಎಂಬವರು ಆ.1ರಿಂದ ನಾಪತ್ತೆ ಯಾಗಿದ್ದಾನೆ

ಈ ಒಂದು ಕುರಿತು ಪೊಲೀಸರಿಗೆ ದೂರು ನೀಡ ಲಾಗಿದೆ.ಬೆಂಗಳೂರಿನ ನಂಜಮ್ಮ ಲೇಔಟ್‌ನ ನಿವಾಸಿ ಮುನಿರಾಜ್ ರೆಡ್ಡಿ ಎಂಬವರ ಪುತ್ರ ರೋಹನ್ ಎಂಬವರು ಮಂಗಳೂರಿನ ಜಿಲ್ಲಾ ಖಜಾನೆಯಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

ಪೌರ್ಣಮಿಯ ಪ್ರಯುಕ್ತ ಗುಜರಾತ್‌ಗೆ ಹೋಗುದಾಗಿ ತೆರಳಿದ್ದ ರೋಹನ್ ಅವರು ಬಳಿಕ ಕಾಣೆಯಾಗಿ ದ್ದಾರೆ. ಫೋನ್ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿ ದ್ದಾರೆ ಎಂದು ಅವರ ತಂದೆ ಮುನಿರಾಜ್ ರೆಡ್ಡಿ ಅವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಮಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ನೌಕರ ರೋಹನ್ ನಾಪತ್ತೆ - ಹದಿನೈದು ದಿನ ಕಳೆದರು ಸಿಗದ ಸುಳಿವು.....ಜನಸೇವಕನ ಚಕ್ಕಡಿ ರಸ್ತೆಗೆ ಡಾಂಬರೀಕರಣದ ಭರವಸೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ - ಜನಸೇವಕನ ಕನಸಿನ ಚಕ್ಕಡಿ ರಸ್ತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು.....ನಾಗರ ಪಂಚಮಿ ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಯಲ್ಲಿ ರಜೆ ಘೋಷಣೆ - ಸರ್ಕಾರಿ ರಜೆ ಘೋಷಣೆ ಮಾಡಿದ DC.....ನಾಗರ ಪಂಚಮಿ ಶಾಲಾ-ಕಾಲೇಜುಗಳಿಗೆ ಸರ್ಕಾರಿ ರಜೆ ಇದೆಯೇ.....ಇಲ್ವಾ ಮಾಹಿತಿ ಇಲ್ಲಿದೆ.....ಗೊಂದಲಗಳಿಗೆ ಕಂಪ್ಲೀಟ್ ಮಾಹಿತಿ.....ಮಂಜುನಾಥ ಮಕ್ಕಳಗೇರಿ ಗೆಳೆಯರ ಬಳಗದಿಂದ ಪ್ರಪ್ರಥಮ ಬಾರಿಗೆ ವಿಶೇಷ ಸ್ಪರ್ಧೆ - ಮುಳಮುತ್ತಲ ಗ್ರಾಮದಲ್ಲಿ ನಡೆಯಿತು ಸ್ಪರ್ಧೆ..... HK ಪಾಟೀಲ್ ಹುಟ್ಟು ಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ಕ್ಷೇತ್ರದ ಜನತೆಯ ಪರವಾಗಿ ಶುಭ ಹಾರೈಸಿದ ಜನಸೇವಕ.....ಅರುಣಕುಮಾರ್ ಮಜ್ಜಗಿ ಉಪಸ್ಥಿತಿ.....ರಾಜ್ಯದಲ್ಲಿ ಮತ್ತೊಂದು ಬಹುಕೋಟಿ ಹಗರಣ ಬೆಳಕಿಗೆ - ಬೆಳಕಿಗೆ ಬಂತು ಬಹುಕೋಟಿ ಹಗರಣ ದಾಖಲಾಯಿತು ದೂರು ತನಿಖೆಗೆ ಸೂಚನೆ..... ರೈತರ ಹೆಸರಿನಲ್ಲಿ ನಡೆಯಿತು ಹಗರಣ.....ಶಿಕ್ಷಕರ ನೇಮಕಾತಿ ವಯೋಮಿತಿ ಸಡಿಲಿಕೆಗೆ ಆಗ್ರಹ - ನೇಮಕಾತಿ ಅಧಿಸೂಚನೆಯ ಬೆನ್ನಲ್ಲೇ ಕೇಳಿಬಂತು ಹೊಸದೊಂದು ಬೇಡಿಕೆ.....ಗೃಹ ಸಚಿವರೇ ತಮ್ಮ ಮಕ್ಕಳನ್ನೂ RSS ಶಾಖೆಗೆ ಕಳುಹಿಸಿ ಶಾಸಕ ಮಹೇಶ್ ಟೆಂಗಿನಕಾಯಿ ಆಮಂತ್ರಣ.....ನಿಮ್ಮ ಮಕ್ಕಳಿಂದ ಸಂಘದ ಚಟುವಟಿಕೆಗಳ ಬಗ್ಗೆ ಅರಿಯಲು ಪ್ರಯತ್ನಿಸಿ ಗೃಹ ಸಚಿವರಿಗೆ ಕುಟುಕಿದ MLA ಟೆಂಗಿನಕಾಯಿ.....ಹೈಟೆಕ್‌ ಸರಕಾರಿ ಶಾಲೆ - ಶತಮಾನದ ಸರ್ಕಾರಿ ಶಾಲೆಗೆ ಆಧುನಿಕತೆಯ ಸ್ಪರ್ಶ.....