LIVE TV LocalCrimeNationalInternationalPoliticsEducationTechnologyEntertainmentSportsFeature
State News

ಖಜಾನೆಗೆ ಸಲ್ಲಿಕೆಯಾದ ವೇತನ ಬಿಲ್ಲುಗಳು - ಶಿಕ್ಷಕರಿಗೆ ಮಾಹಿತಿ ನೀಡಿದ KSPSTA ಟೀಮ್.....

ಬೆಂಗಳೂರು -

 

ರಾಜ್ಯದ ಸಮಸ್ತ ಶಿಕ್ಷಕರ ಧ್ವನಿ ಯಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಪ್ರಧಾನ ಕಾರ್ಯದರ್ಶಿ ಚೇತನ್ ನೇತೃತ್ವದಲ್ಲಿನ‌ ಸಂಘಟನೆ ಶಿಕ್ಷಕರ ಸೇವೆ ಮಾಡುತ್ತಿದ್ದು ಯಾವುದೇ ಮಾಹಿತಿ ಗಮನಕ್ಕೆ ಬಂದರೆ ಸಾಕು ಕೂಡಲೇ ಮನವಿ ನೀಡಿ ಫಾಲೋ ಅಫ್ ಮಾಡುತ್ತಾ ಕೆಲಸ ಕಾರ್ಯ ಮಾಡುತ್ತಿದೆ

ಈ ಒಂದು ಸಂಘದ ಅಡಿಯಲ್ಲಿ ಕೆಲಸ ಮಾಡು ತ್ತಿರುವ ವಿಜಯಪುರ ಜಿಲ್ಲೆಯ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕವು ಜಿಲ್ಲೆಯ ಶಿಕ್ಷಕರಿಗೆ ಮಾಹಿತಿ ಯೊಂದನ್ನು ಹಂಚಿ ಕೊಂಡಿದೆ ಹೌದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿಜಯಪುರ ಗ್ರಾಮೀಣ ಘಟಕದಿಂದ ಸಾಮಾನ್ಯ ಶಿಕ್ಷಕರ ಮತ್ತು SSA ಶಿಕ್ಷಕರ ಅಗಸ್ಟ್ ತಿಂಗಳ ವೇತನ ಬಿಲ್ಲುಗಳನ್ನು ಖಜಾನೆ ಸಲ್ಲಿಸುತ್ತಾರೆ. 31/08/2026 ರಂದು ಜಮೆ ಆಗುತ್ತವೆ ಎಂಬ ಸಂದೇಶ ನೀಡಲಾಗಿದೆ

ಸಂಘದ ಗೌರವಾಧ್ಯಕ್ಷರಾಗಿರುವ ಆರ್ ಎನ್ ಅಂಗಡಿ,ನಿಜು  ಮೇಲಿನಕೇರಿ,ಅಧ್ಯಕ್ಷರಾದ ವಸೀಮ ಚಟ್ಟರಕಿ,ಪ್ರಧಾನ ಕಾರ್ಯದರ್ಶಿ,ಆನಂದ ಮೂಲಿಮನಿ,ಉಪಾಧ್ಯಕ್ಷರಾದ ಶ್ರೀಮತಿ ರೇಣುಕಾ ಪೂಜಾರಿ,ರವಿ ರಾಠೋಡ,ಕೋಶಾಧ್ಯಕ್ಷರಾದ,ವಾಯ್ ಡಿ ಕೋರೆ,ಸಂಘಟನಾ ಕಾರ್ಯದರ್ಶಿ ಶ್ರೀಮತಿ ಕೆ ಎಚ್ ಹೂಗಾರ, ಶರಣಗೌಡ ಬಿರಾದಾರ,ಸಹ ಕಾರ್ಯದರ್ಶಿ,ಶ್ರೀಮತಿ ಜಿ ಎಂ‌ ಪಾಟೀಲ, ನಿರ್ದೇಶ ಕರು,ಎಂ ಬಿ ನಾರಾಯಣಪೂರ, ಶ್ರೀನಿವಾಸ ಬೊಮ್ಮನಹಳ್ಳಿ,ಶ್ರೀಮತಿ ಶಕುಂತಲಾ  ಹಿರೇಮಠ,

ಸೇರಿದಂತೆ ಸಂಘದ ಹಲವರು ಈ ಒಂದು ಮಾಹಿತಿ ಯನ್ನು ಸಮಸ್ತ ಶಿಕ್ಷಕ ಬಂಧುಗಳ ಗಮನಕ್ಕೆ ನೀಡಿ ದ್ದಾರೆ.

ಸುದ್ದಿ ಸಂತೆ ನ್ಯೂಸ್ ವಿಜಯಪುರ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ - ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ ಹೆಮ್ಮೆಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸೋಣ ಬನ್ನಿ ಬಂಧುಗಳೇ.....ಶನಿವಾರ ಕಾರ್ಯಕ್ರಮ.....ಖಜಾನೆಗೆ ಸಲ್ಲಿಕೆಯಾದ ವೇತನ ಬಿಲ್ಲುಗಳು - ಶಿಕ್ಷಕರಿಗೆ ಮಾಹಿತಿ ನೀಡಿದ KSPSTA ಟೀಮ್.....ವಿದ್ಯಾರ್ಥಿಗಳ ಮನಗೆದ್ದ ಸರ್ಕಾರಿ ಶಾಲಾ ಶಿಕ್ಷಕ ಪುರುಷೋತ್ತಮ - ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸರ್ಕಾರಿ ಶಾಲೆಯ ಚಿತ್ರಣವನ್ನೇ ಬದಲಾಯಿಸುತ್ತಿರುವ ಶಿಕ್ಷಕ ದೇಶಕ್ಕೆ ಮಾದರಿ.....ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಶ್ರೀಮತಿ ಪುಷ್ಪಲತಾ - ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಸ್ವಾಗತ ಮಾಡಿಕೊಂಡ KSPSTA ಟೀಮ್..... ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಕಾರ್ಯಾಗಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಕಾರ್ಯಾಗಾರ ಸಮರ್ಪಕವಾಗಿ ಅನುಷ್ಠಾನಕ್ಕೆ ಸೂಚನೆ.....ಸರ್ಕಾರಿ ಶಾಲಾ ಶಿಕ್ಷಕರಿಗೆ ಮೊಟ್ಟೆ ಬಾರ ಇಳಿಸಿದ ರಾಜ್ಯ ಸರ್ಕಾರ ‌- ರಾಜ್ಯದ ಶಿಕ್ಷಕರಿಗೆ ತಪ್ಪಿತು ದೊಡ್ಡ ತಲೆನೋವು.....ಬೆಳಗಾವಿ ಯಲ್ಲಿ Big Mishra ಫ್ಯಾಮಿಲಿ ರೆಸ್ಟೋರೆಂಟ್ ಕುಂದಾನಗರದಲ್ಲಿ ಸಂಜಯ ಮಿಶ್ರಾ ರ ಕನಸಿನ ಹೊಟೇಲ್ ಆರಂಭ.....ಅವಳಿ ನಗರದ ಸ್ವಚ್ಛತೆಗೆ ಹೊಸ ಐಡಿಯಾ ಹುಡುಕಿದ HDMC - ಎಲ್ಲೆಂದರಲ್ಲಿ ಕಸ ಹಾಕುವ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಬ್ಯಾನರ್ ವೈರಲ್.....ಧಾರವಾಡದಲ್ಲಿ ಸಿಲಿಂಡರ್ ಸ್ಫೋಟ ಭಯಾನಕ ದೃಶ್ಯ ಸೆರೆ ಸಿಲಿಂಡರ್ ಸ್ಪೋಟಕ್ಕೆ ಸಿಡಿದು ಬಿದ್ದ ಮನೆ ಹೇಗಿತ್ತು ಸ್ಟೋಟ ನೋಡಿ.....KSPSTA ತಡೆಯಾಜ್ಞೆ ತೆರವು — ಅವಿರೋಧ ಆಯ್ಕೆಗೆ ನ್ಯಾಯದ ಬಲ.....