LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕರ ನೇಮಕಾತಿ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ - ಭರವಸೆ ನೀಡಿದ ಇಲಾಖೆಯ ಅಧಿಕಾರಿಗಳು.....

ಕುಂದಗೋಳ -

ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣ ದಲ್ಲಿ ನಡೆದಿದೆ ಹೌದು ಅತಿಥಿ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಅಧಿಕಾರಿಗಳ ತಾರತಮ್ಯ ಧೋರಣೆ ಖಂಡಿಸಿ ತಾಲ್ಲೂಕಿನ ಹಿರೇಹರಕುಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಕೊಪ್ಪದ ಮಾತನಾಡಿ ಎಲ್‌ಕೆಜಿ, ಯುಕೆಜಿ ಮಕ್ಕಳ ಮಾಹಿತಿ ಯನ್ನು ತಂತ್ರಾಂಶದಲ್ಲಿ ದಾಖಲಿಸಲು ಸೂಚಿಸಲಾಗಿದೆ ಆದರೆ ಶಾಲೆಯ ಯು-ಡೈಸ್‌ನಲ್ಲಿ ಸಮನ್ವಯ ಶಿಕ್ಷಣದ ವಿಭಾಗ ಇನ್ನೂ ತೆರೆದಿಲ್ಲ ಇಬ್ಬರು ಶಿಕ್ಷಕಿಯರ ಮೇಲೆ ದೂರುಗಳಿದ್ದರೂ, ಶಿಕ್ಷಣ ಇಲಾಖೆ ಕೇವಲ ಮುಖ್ಯ ಶಿಕ್ಷಕರ ಮೇಲೆ ಮಾತ್ರ ಕ್ರಮ ಕೈಗೊಂಡಿದೆ.

ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ತಕ್ಷಣ ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕು' ಎಂದು ಆಗ್ರಹಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಮಾದೇವಿ ಮಾಡಲಗೇರಿ ಅವರು ಪ್ರತಿಭಟನನಿರತರ ಜೊತೆ ಚರ್ಚಿಸಿ ಮೂರು ದಿನ ದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರುನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಸುದ್ದಿ ಸಂತೆ ನ್ಯೂಸ್ ಕುಂದಗೋಳ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಕರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮಹತ್ವದ ಸಂದೇಶ - ಆಗಸ್ಟ್ 28 ರ ಒಳಗಾಗಿ ಭರ್ತಿ ಮಾಡಲು ಸೂಚನೆ.....ಚಾಲಕರ ಸಮಸ್ಯೆ ಕುರಿತು ಮಾಹಿತಿ ಕೇಳಿದರೆ ಉಡಾಪೆಯಿಂದ ಮಾತನಾಡಿದ DTO - ಸಮಸ್ಯೆ ಬಗ್ಗೆ ಕೇಳಿದರೆ ನಿಮಗೇನು ಸಮಸ್ಯೆ ಎಂದ DTO.....ಇಂತವರಿಂದಲೇ ಇಲಾಖೆ ಮಾನ ಹರಾಜು.....ಆಸ್ಪತ್ರೆಯಲ್ಲಿ ರಾತ್ರಿಯಿಡಿ ನರಳಾಡಿದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು - ಘಟನೆಗೆ ಈವರೆಗೆ ತಿಳಿಯದ ಕಾರಣ ಶಾಲೆಯಲ್ಲಿ ಆತಂಕದ ವಾತಾವರಣ.....ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ - ಆದೇಶ ಪ್ರತಿಯೊಂದಿಗೆ ನೌಕರರಿಗೆ ಮಹತ್ವದ ಮಾಹಿತಿ ಇಲ್ಲಿದೆ.....ಶಿಕ್ಷಕರ ನೇಮಕಾತಿ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ - ಭರವಸೆ ನೀಡಿದ ಇಲಾಖೆಯ ಅಧಿಕಾರಿಗಳು..... KAS ಅಧಿಕಾರಿಗಳ ವರ್ಗಾವಣೆ - ಆಡಳಿತ ಯಂತ್ರಕ್ಕೆ ಮತ್ತೊಂದು ಸರ್ಜರಿ.....ಮಾಜಿ ಪೈಲ್ವಾನರ ಮಾಸಾಶನ ಹೆಚ್ಚಳಕ್ಕೆ ಧ್ವನಿಯಾದ ಶಾಸಕ ಎನ್.ಎಚ್. ಕೋನರಡ್ಡಿ - ಪೈಲ್ವಾನರೊಂದಿಗೆ DCM ಭೇಟಿ ಮಾಡಿದ ಜನಸೇವಕ.....ಚಿಗರಿ ಚಾಲಕರಿಗೆ ತಲೆನೋವಾದ ನಾಲ್ಕು ನಾಲ್ಕು ಟ್ರೀಪ್ ಡೂಟಿ -  ನಾಲ್ಕು ನಾಲ್ಕು ಟ್ರೀಪ್ ಹೇಗೆ ಮಾಡಬೇಕು ಇದು ಸಾಧ್ಯವಾಗುತ್ತದೆಯಾ ಹೇಳಿ DC ಯವರೇ.....ತಳಮಳ ತಂದ ಕೌನ್ಸಿಲಿಂಗ್ ಆಧಾರಿತ ವರ್ಗಾವಣೆ ವಿಚಾರ - ದಾರಿ ಕಾಣದಂತಾದ ಸರ್ಕಾರಿ ನೌಕರರು..... ಮಹಿಳಾ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ತಮಿಳುನಾಡು ಸರ್ಕಾರ - ಮೂರನೇ ಮಗು ಜನಿಸಿದರೆ ಒಂದು ವರ್ಷ ಹೆರಿಗೆ ರಜೆ ಘೋಷಣೆ.....