ಧಾರವಾಡ –
ಧಾರವಾಡದಲ್ಲಿ ಭೀಕರ ಕೊಲೆ – ಫಕೀರಪ್ಪನನ್ನು ಹತ್ಯೆ ಮಾಡಿದ್ರಾ ಅವರು ಕಾರಣಗಳೊಂದಿಗೆ ಆರೋಪಿಗಳನ್ನು ಹುಡುಕುತ್ತಿದ್ದಾರೆ ಉಪನಗರ ಪೊಲೀಸರು ಹೌದು ಆಸ್ತಿ ವಿಚಾರಕ್ಕೆ ವ್ಯಕ್ತಿಯೊಬ್ಬ ರನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಧಾರವಾಡ ದಲ್ಲಿ ನಡೆದಿದೆ.
ಧಾರವಾಡದ ಮರಾಠ ಕಾಲೋನಿಯ ಮುಖ್ಯ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ.ಫಕೀರಪ್ಪ ಕೊಲೆಯಾದ ವ್ಯಕ್ತಿಯಾಗಿದ್ದು ಧಾರವಾಡದ ಹೆಬ್ಬಳ್ಳಿ ಗ್ರಾಮದ ನಿವಾಸಿಯಾಗಿದ್ದು ಆಸ್ತಿ ವಿಚಾರಕ್ಕೆ ಅವರ ಅಣ್ಣ ತಮ್ಮಂದಿರರು ಹತ್ಯೆ ಯನ್ನು ಮಾಡಿದ್ದಾರೆ ಎನ್ನಲಾಗಿದೆ
ಮುಖ್ಯ ರಸ್ತೆಯಲ್ಲಿಯೇ ಕಲ್ಲು ಮತ್ತು ಮಾರಕಾಸ್ತ್ರ ಗಳಿಂದ ಹಲ್ಲೆಯನ್ನು ಮಾಡಿ ಭೀಕರವಾಗಿ ಕೊಲೆ ಯನ್ನು ಮಾಡಲಾಗಿದ್ದು ಇನ್ನೂ ಈ ಒಂದು ವಿಚಾರ ವನ್ನು ತಿಳಿದ ಧಾರವಾಡದ ಉಪನಗರ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿ ಈ ಕುರಿತಂತೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.
ಇನ್ನೂ ಧಾರವಾಡದಲ್ಲಿ ವಾಸಿಸುತ್ತಿದ್ದನು ಫಕೀರ ಪ್ಪನು.ಸಂಜೆ ಇವರ ಅಣ್ಣ ತಮ್ಮಂದಿರರು ನಗರಕ್ಕೆ ಆಗಮಿಸಿ ಫಕೀರಪ್ಪನನ್ನು ಹಿಂಬಾಲಿಸಿ ಕತ್ತಲಾಗು ತ್ತಿದ್ದಂತೆ ಮರಾಠ ಕಾಲೋನಿಯ ಮುಖ್ಯರಸ್ಥೆ ಯಲ್ಲಿ ಹೋಗುತ್ತಿರುವಾಗ ಹತ್ಯೆಯನ್ನು ಮಾಡಿ ರುವ ಮಾಹಿತಿ ಉಪನಗರ ಪೊಲೀಸರಿಗೆ ಲಭ್ಯ ವಾಗಿದ್ದು
ಈ ಕುರಿತಂತೆ ದೂರನ್ನು ದಾಖಲು ಮಾಡಿಕೊಂಡಿ ರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಲವನ್ನು ಬೀಸಿದ್ದು ಕೊಲೆಗೆ ನಿಖರವಾದ ಕಾರಣವನ್ನು ಹುಡುಕುತ್ತಿದ್ದಾರೆ.
ಸಾಧಿಕ ಶೇರೆವಾಡ ಸುದ್ದಿ ಸಂತೆ ನ್ಯೂಸ್ ಧಾರವಾಡ…..