ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ರಾಜ್ಯ ಸರ್ಕಾರ ಮತ್ತೆ ವಿಸ್ತರಣೆ ಮಾಡಿದೆ ಹೌದು ಈ ಮೊದಲು ಜೂನ್ 9 ರವರೆಗೆ ವರ್ಗಾವಣೆ ಗೆ ಕೊನೆಯ ದಿನವಾಗಿತ್ತು.ಈ ಒಂದು ವಿಚಾರ ಕುರಿತು ಮತ್ತೆ ಅವಧಿಯನ್ನು ವಿಸ್ತರಣೆ ಮಾಡುವಂತೆ ಒತ್ತಡ ಆಗ್ರಹ ಕೇಳಿ ಬಂದಿತ್ತು ಇದೆಲ್ಲದರ ನಡುವೆ ಈಗ ಈ ಒಂದು ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ವಿಸ್ತರಣೆ ಮಾಡಿ ಆದೇಶವನ್ನು ಮಾಡಲಾಗಿದೆ
ಜುಲೈ 26 ರವರೆಗೆ ಈ ಒಂದು ಅವಧಿಯನ್ನು ಮತ್ತೊಮ್ಮೆ ಎರಡನೇ ಹಂತದಲ್ಲಿ ವಿಸ್ತರಣೆ ಮಾಡಿ ಆದೇಶ ವನ್ನು ಮಾಡಲಾಗಿದೆ. ಈ ಒಂದು ಕುರಿತು ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿನ ಕಾರ್ಯದರ್ಶಿ ವೀರಭದ್ರ ಅವರು ಆದೇಶ ವನ್ನು ಮಾಡಿದ್ದಾರೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..