ಬೆಂಗಳೂರು –
ಹೌದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನೂತನ ಸಚಿವ ಮಧು ಬಂಗಾರಪ್ಪರವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಟೀಮ್ ನವರು ಭೇಟಿಯಾಗಿ ಸಂಘದ ವತಿ ಯಿಂದ ಅಭಿನಂದನೆ ಗಳನ್ನು ಸಲ್ಲಿಸಲಾಯಿತು
ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ರವರ ನೇತೃತ್ವದಲ್ಲಿ ಸಚಿವರ ನಿವಾಸಕ್ಕೆ ತೆರಳಿ ಅಭಿನಂದಿಸಲಾಯಿತು.ಇದೇ ವೇಳೆ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು
ಇನ್ನೂ ಇದೇ ವೇಳೆ ಶಿಕ್ಷಕರ ವರ್ಗಾವಣೆಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ಮಾಡಿ ಸರಳವಾಗಿ ನಡೆಸುವಂತೆ ನೂತನ ಸಚಿವರಿಗೆ ಕೋರಲಾಯಿತು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..