ಶಿಕ್ಷಕರ ವರ್ಗಾವಣೆ ಶೀಘ್ರದಲ್ಲೇ ಇತ್ಯರ್ಥ – ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾತು – ಕೇವಲ ಮಾತಾಗದೇ ಕಾರ್ಯರೂಪಕ್ಕೆ ಬರಲಿ ಸಾರ್…..

Suddi Sante Desk

ಚಿಕ್ಕಬಳ್ಳಾಪುರ –

ಶಿಕ್ಷಕರ ವರ್ಗಾವಣೆ ಕಳೆದ ಮೂರು ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಈ ಒಂದು ಸಮಸ್ಯೆ ಯನ್ನು ಶೀಘ್ರದಲ್ಲೇ ಇತ್ಯರ್ಥ ಮಾಡಲಾ ಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ದಲ್ಲಿ ಮಾತನಾಡಿದ ಅವರು ಹತ್ತು ಹಲವಾರು ಸಮಸ್ಯೆ ಗಳಿಂದಾಗಿ ಈ ಒಂದು ವರ್ಗಾವಣೆ ಸಮಸ್ಯೆ ನೆನೆಗುದಿಗೆ ಬಿದ್ದಿದ್ದು ಇದಕ್ಕೆ ಹಲವಾರು ಸಮಸ್ಯೆಗಳಿವೆ ಇದನ್ನು ನಾವು ಗಂಭೀರ ವಾಗಿ ತಗೆದುಕೊಂಡಿದ್ದು ಗಮನಕ್ಕೂ ಬಂದಿದ್ದು ಪರಿಹಾರ ಮಾಡೊದಾಗಿ ಹೇಳಿದರು

ಇನ್ನೂ ಈ ಒಂದು ವಿಚಾರ ಕುರಿತು ಕಳೆದ ಹಲವಾರು ಅಂದರೆ ಸಚಿವರಾದ ಮೇಲೆ ಹೇಳಿಕೊಂಡು ಬರತಾ ಇದ್ದೀರಾ ಸಾರ್ ಈ ಒಂದು ಮಾತು ಕೇವಲ ಮಾತಾಗದೇ ಕಾರ್ಯರೂಪಕ್ಕೆ ಬರಲಿ ಸಾರ್ ಎಂಬೊದು ನಾಡಿನ ಶಿಕ್ಷಕರ ಆಗ್ರಹ ವಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.