ಶಿಕ್ಷಕರ ವರ್ಗಾವಣೆ ವಿಚಾರ ದಲ್ಲಿ ವರ್ಗಾವಣೆ ಪ್ರಾಧಿಕಾರದ ಮಹತ್ವದ ಸಂದೇಶ – ಇಲಾಖೆಯ ಆಯುಕ್ತರು ಸೂಚನೆ ಯಂತೆ ಆದೇಶ…..

Suddi Sante Desk

ಬೆಂಗಳೂರು –

ಶಿಕ್ಷಕರ ವರ್ಗಾವಣೆ ವಿಚಾರ ಕುರಿತಂತೆ ರಾಜ್ಯದ ಸಮಸ್ತ ಶಿಕ್ಷಕ ಬಳಗಕ್ಕೆ ವರ್ಗಾವಣೆಯ ಪ್ರಾಧಿಕಾರದ ನಿರ್ದೇಶಕ ರು ಸಂದೇಶವೊಂದನ್ನು ಆದೇಶದ ಮೂಲಕ ಕಳಿಸಿದ್ದಾರೆ ಹೌದು ವರ್ಗಾವಣೆ ಸಂಬಂಧಿಸಿದಂತೆ ವಿವಿಧ ಹುದ್ದೆಗಳಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ವರ್ಗಾವಣೆ ಕಾಯ್ದೆ ಮತ್ತು ನಿಯಮಗಳ ಅನ್ವಯ ಅರ್ಹ ಮತ್ತು ಅನರ್ಹ ಪಟ್ಟಿ ಮತ್ತು ಖಾಲಿ ಹುದ್ದೆಗಳನ್ನು ಹಿಂದಿನ ಕೌನ್ಸಲಿಂಗ್ ಸಮಯದಲ್ಲಿ ಪ್ರಕಟಿಸಿದ್ದು ಈ ಮೊದಲು ಹಲವಾರು ಬಾರಿ ಅವಕಾಶಗಳನ್ನು ನೀಡಿದರು ಸಹ ಬದಲಾವಣೆಗಳನ್ನು ನಿಗದಿತ ಅವಧಿಯೊಳಗೆ ಮಾಡಿಲ್ಲದಿರುವುದು ವಿಷಾದ ನೀಯ ಎಂದಿದ್ದಾರೆ

ವರ್ಗಾವಣೆ ಪ್ರಕ್ರಿಯೆ ಖಾಲಿ ಹುದ್ದೆ ಗಳ ಗುರುತಿಸುವಿಕೆಯ ಕಾರ್ಯ ಈಗಾಗಲೇ ಪೂರ್ಣಗೊಂಡಿರುವುದರಿಂದ ಈ ಹಂತದಲ್ಲಿ ಯಾವುದೇ ಬದಲಾವಣೆಗಳನ್ನು ಅಳವಡಿಸಿ ದಲ್ಲಿ ವರ್ಗಾವಣಾ ಪ್ರಕ್ರಿಯೆಗೆ ತೊಂದರೆಯಾಗುವುದರಿಂದ ಖಾಲಿ ಹುದ್ದೆಯ ಮೇಲೆ ಪರಿಣಾಮ ಬೀರುವುದರಿಂದ ಯಾವುದೇ ಬದಲಾವಣೆ ಮಾಡುವುದಿಲ್ಲವಂತೆ ಈ ಒಂದು ಅಂಶಗಳನ್ನು ವರ್ಗಾವಣೆಯ ಪ್ರಾಧಿಕಾರದ ನಿರ್ದೇಶಕರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.