ಶಿಕ್ಷಕರ ವರ್ಗಾವಣೆ ಕುರಿತು ಇಲಾಖೆಯಿಂದ ಅಧಿಕೃತ ವಾಗಿ ಹೊರಬಿತ್ತು ಆದೇಶ – ವರ್ಗಾವಣೆ ನಿರ್ದೇಶಕರು ಹೇಳಿದ್ದೇನು ಗೊತ್ತಾ‌

Suddi Sante Desk

ಬೆಂಗಳೂರು –

ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ವರ್ಗಾವಣೆಯ ಪ್ರಾಧಿಕಾರದ ನಿರ್ದೇಶಕರು ಮಹತ್ವದ ಆದೇಶ ವನ್ನು ಹೊರಡಿಸಿದ್ದಾರೆ.ಹೌದು ಇಂದಿನಿಂದ ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಬೇಕಾಗಿತ್ತು ಆದರೆ ಮಂಜೂರಾದ ಹುದ್ದೆ ಗಳ ಆಧಾರದ ಮೇಲೆ ಮಾಡಬೇಕು ಆದರೆ ಈ ಒಂದು ಕುರಿತು ತಂತ್ರಾಂಶವನ್ನು ಸಿದ್ದತೆ ಮಾಡಿ ಕೊಳ್ಳಬೇಕು ಇದು ಇನ್ನೂ ಆಗದ ಹಿನ್ನೆಲೆಯಲ್ಲಿ ಈ ಒಂದು ವರ್ಗಾವಣೆ ಪ್ರಕ್ರಿಯೆ ಯನ್ನು ಮುಂದೂಡಲಾಗಿದೆ ಎಂದಿದ್ದಾರೆ

ಇನ್ನೂ ಸಧ್ಯವಂತೂ ಈ ಒಂದು ವರ್ಗಾವಣೆ ಪ್ರಕ್ರಿಯೆ ನಿಂತುಕೊಂಡಿದ್ದು ಶೀಘ್ರದಲ್ಲೇ ಹೊಸ ವರ್ಗಾವಣೆ ವೇಳಾ ಪಟ್ಟಿ ಬಿಡುಗಡೆಯಾಗಲಿದ್ದು ಇದರಲ್ಲಾದರೂ ಶಿಕ್ಷಕರಿಗೆ ಅನುಕೂಲ ಆಗುತ್ತದೆ ಎಂಬುದನ್ನು ಕಾದು ನೋಡಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.