ಗುರುಮಿಠಕಲ್ ಗೆ ಷಡಾಕ್ಷರಿ ಅವರು – OTS ಕುರಿತು ಚರ್ಚೆ ಮಾಡಲು ಆಗಮಿಸುವಂತೆ ಶಿಕ್ಷಕ ರಿಗೆ ಆಮಂತ್ರಣ…..

Suddi Sante Desk

ಗುರುಮಿಠಕಲ್ –

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಶುಕ್ರವಾರ ಗುರುಮಿಟ್ಕಲ್ ಗೆ ಆಗಮಿಸುತ್ತಿದ್ದಾರೆ ಈ ಒಂದು ಹಿನ್ನೆಲೆಯಲ್ಲಿ OTS ಕುರಿತು ಚರ್ಚೆ ಮಾಡಲು ಶಿಕ್ಷಕರು ನಿರ್ಧಾರವನ್ನು ಕೈಗೊಂಡಿದ್ದಾರೆ.ಹೀಗಾಗಿ ಗುರು ಮಿಠಕಲ್ ಗೆ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ಆಗಮಿಸಿ ಚರ್ಚೆ ಯಲ್ಲಿ ಪಾಲ್ಗೊಳ್ಳಲು ಶಿಕ್ಷಕರ ಟೀಮ್ ನಿರ್ಧಾರ ವನ್ನು ಕೈಗೊಂಡಿದ್ದು ಆಮಂತ್ರಣ ನೀಡಲಾಗಿದೆ

ಷಡಾಕ್ಷರಿ ಅವರ ಕಾರ್ಯಕ್ರಮ ಇದ್ದು ವರ್ಗಾವಣೆ ಸಂಬಂಧ ಒತ್ತಡ ಹಾಕಲು OTS ಸಲುವಾಗಿ ಮನವಿ ಮಾಡಲು ಯಾದಗಿರಿಯ ಎಲ್ಲ ಶಿಕ್ಷಕ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಾಗಿದೆ ಈ ಮೂಲಕ ಮನವಿ ಮಾಡಿ ಕೊಳ್ಳುತ್ತಿದ್ದೇವೆ ಎಂದು ಶಿಕ್ಷಕ ಬಂಧುಗಳು ಕರೆ ನೀಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.