ಬೆಳಗಾವಿ ಜಿಲ್ಲೆಯ ಸರ್ಕಾರಿ ನೌಕರರ ಮುಖಂಡರೊಂದಿಗೆ ಸಭೆ ಮುಹೂರ್ತ ನಿಗದಿ ಮಾಡಿದ ಷಡಕ್ಷಾರಿ ಅವರು – ತಪ್ಪದೆ ಈ ಒಂದು ಸಭೆಗೆ ಹಾಜರಾಗಲು ರಾಜ್ಯಾಧ್ಯಕ್ಷರ ಸೂಚನೆ…..

Suddi Sante Desk

ಬೆಂಗಳೂರು –

ಹೌದು ಬೆಳಗಾವಿ ಜಿಲ್ಲೆಯ ಸರ್ಕಾರಿ ನೌಕರರ ಜಿಲ್ಲಾ ಮತ್ತು ತಾಲ್ಲೂಕಿನ ಶಾಖೆ ಗಳ ಸಮಸ್ಯೆ ಗಳ ಕುರಿತು ಚರ್ಚೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಈ ಹಿಂದೆ ಸಭೆ ಯೊಂದನ್ನು ಕರೆಯುವುದಾಗಿ ಹೇಳಿದ್ದರು.ಹೀಗಾಗಿ ಈ ಒಂದು ನಿಟ್ಟಿ ನಲ್ಲಿ ಫೆಬ್ರವರಿ 3 ರಂದು ಸಭೆಯನ್ನು ಬೆಂಗಳೂರಿನಲ್ಲಿ ಕರೆದಿದ್ದಾರೆ.

ಹೀಗಾಗಿ ಫೆಬ್ರುವರಿ 3 ರಂದು ಸಮಸ್ಯೆ ಯನ್ನು ಇತ್ಯರ್ಥ ಮಾಡುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳೊಂದಿಗೆ ಸಭೆ ಕರೆದಿದ್ದಾರೆ ಹೀಗಾಗಿ ತಪ್ಪದೆ ಈ ಒಂದು ಸಭೆಗೆ ಹಾಜರಾಗುವಂತೆ ರಾಜ್ಯಾಧ್ಯಕ್ಷರು ಸೂಚನೆ ನೀಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.