ACB ಬಲೆಗೆ ಬಿದ್ದ ಗ್ರೇಡ್ 2 ತಹಶಿಲ್ದಾರ – 4000 ರೂಪಾಯಿ ತಗೆದುಕೊಳ್ಳುವಾಗ ಟ್ರ್ಯಾಪ್…..

Suddi Sante Desk

ರಾಯಚೂರು –

4000 ರೂಪಾಯಿ ಲಂಚವನ್ನು ತಗೆದುಕೊಳ್ಳುವಾಗ ಗ್ರೇಡ್ ೨ ತಹಶಿಲ್ದಾರ ರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ರಾಯಚೂರಿನ ಸಿರವಾರ ದಲ್ಲಿ ನಡೆದಿದೆ. ತಹಶಿಲ್ದಾರ ಕಚೇರಿ ಮೇಲೆ ಎಸಿಬಿ ದಾಳಿಯಾಗಿದ್ದು ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ಸಾರೆ ಗ್ರೇಡ್ -2 ತಹಶಿಲ್ದಾರ

ಗ್ರೇಡ್-2 ತಹಶಿಲ್ದಾರ ಪರಶುರಾಮ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು ರೈತನಿಂದ 4000 ರೂ ಲಂಚ ಪಡೆಯುತ್ತಿದ್ದ ವೇಳೆ ದಾರಿಯಾಗಿದೆ.ಭೂ ಹಿಡುವಳಿ ಸಂಬಂಧಿತ ಕೆಲಸಕ್ಕೆ ಲಂಚದ ಬೇಡಿಕೆಯಿಟ್ಟಿದ್ದರು ಈ ಉಪ ತಹಶಿಲ್ದಾರ ಇವರ ಕಾಟಕ್ಕೆ ಬೇಸತ್ತು ದೂರು ನೀಡಿದ್ದರು ರೈತನು.ಬಂಡೇಶ ಶಾಖಾಪೂರ ದೂರು ನೀಡಿದ ರೈತನಾಗಿದ್ದು ರಾಯಚೂರು ಎಸಿಬಿ ಡಿವೈಎಸ್ ಪಿ ನೇತೃತ್ವದಲ್ಲಿ ದಾಳಿಯಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.