ರಾಜಕೀಯ ಗುರು ದಿವಂಗತ M P ಪ್ರಕಾಶ್ ಶಿಲ್ಲ ಕಲಾಕೃತಿ ಗೆ ನಮನ ಸಲ್ಲಿಸಿದ ಸಂತೋಷ ಲಾಡ್

Suddi Sante Desk

ಬಳ್ಳಾರಿ –

ಹಿರಿಯ ರಾಜಕಾರಣಿ ಮುತ್ಸದ್ದಿ ದಿವಂಗತ MP ಪ್ರಕಾಶ ಶಿಲ್ಪಕಲಾಕೃತಿಗೆ ಮಾಜಿ ಸಚಿವ ಸಂತೋಷ ಲಾಡ್ ನಮನ ಸಲ್ಲಿಸಿದರು. ಬಳ್ಳಾರಿಗೆ ಖಾಸಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಖಾಸಗಿ ರೆಸಾರ್ಟ್ ನಲ್ಲಿರುವ ಪ್ರತಿಮೆಗೆ ನಮನ ಸಲ್ಲಿಸಿದರು.

.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಗೆ ಖಾಸಗಿ ಕಾರ್ಯ ನಿಮಿತ್ಯ ಆಗಮಿಸಿದ್ದ ಮಾಜಿ ಸಚಿವರಾದ ಸಂತೋಷ್ಲಾಡ್ ರವರು ಸಮತಾ ರೆಸಾರ್ಟಿನಲ್ಲಿನ ತಮ್ಮ ರಾಜಕೀಯ ಗುರು, ದಿ ಎಂಪಿ ಪ್ರಕಾಶ್ ರವರ ಶಿಲ್ಪಕಲಾಕೃತಿ ಕಂಡು ಭಾವುಕರಾದರು‌.ಇವರೊಂದಿಗೆ ಪಕ್ಷದ ಸ್ಥಳೀಯ ಹಲವು ನಾಯಕರು ಮುಖಂಡರು ಕಾರ್ಯಕರ್ತರು ಇದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.