ಮುಖ್ಯಮಂತ್ರಿ ಮಾಧ್ಯಮ ಸಂಯೋಜಕರಾಗಿ ಶಂಕರ ಪಾಗೋಜಿ ನೇಮಕ ನೇಮಕಾತಿ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ…..

Suddi Sante Desk

ಬೆಂಗಳೂರು –

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕರಾಗಿ ಹಿರಿಯ ಪತ್ರಕರ್ತ ಶಂಕರ ಪಾಗೋಜಿ ಅವರನ್ನು ನೇಮಕ ಮಾಡಲಾಗಿದೆ ಹೌದು ಈ ಹಿಂದೆ ಇದ್ದ ಗುರುಲಿಂಗಸ್ವಾಮಿ ಹೊಳಿಮಠ ನಿಧನದ ನಂತರ ಈ ಒಂದು ಹುದ್ದೆ ಖಾಲಿಯಾಗಿತ್ತು ಹೀಗಾಗಿ ಈ ಒಂದು ಹುದ್ದೆಗೆ ಇವರನ್ನು ನೇಮಕಾತಿ ಮಾಡಲಾಗಿದೆ

ಶಂಕರ ಪಾಗೋಜಿ ಹತ್ತಾರು ಪತ್ರಿಕೆ ಗಳಲ್ಲಿ ಕೆಲಸವನ್ನು ಮಾಡಿರುವ ಅನುಭವ ಹೊಂದಿರುವ ಹಿರಿಯ ಪತ್ರಕರ್ತ ರಾಗಿದ್ದು ಹೀಗಾಗಿ ಇವರನ್ನು ಈ ಕೂಡಲೇ ಜಾರಿಗೆ ಬರುವಂತೆ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸ ಲಾಗಿದ್ದು ಈ ಹಿಂದೆ ಉತ್ತರ ಕರ್ನಾಟಕ ದವರಿಗೆ ಮಣೆ ಹಾಕಿದ್ದ ಮುಖ್ಯಮಂತ್ರಿ ಅವರು ಈಗ ಮತ್ತೆ ಉತ್ತರ ಕರ್ನಾಟಕ ದವರಿಗೆ ನೇಮಕಾತಿ ಮಾಡಿ ಆದೇಶವನ್ನು ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.