ಶಾಸಕ ಅರವಿಂದ ಬೆಲ್ಲದ ಅವರಿಂದ ನಾಡಿನ ಕ್ಷೇತ್ರದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು – ದೀಪಾವಳಿಯು ನಮ್ಮೆಲ್ಲರ ಮನೆ ಮನ ಬೆಳಗಲಿ ಎಂಬ ಸಂದೇಶದೊಂದಿಗೆ ಶುಭಾಶಯ ಕೋರಿದ ಶಾಸಕ ಅರವಿಂದ ಬೆಲ್ಲದ

Suddi Sante Desk
ಶಾಸಕ ಅರವಿಂದ ಬೆಲ್ಲದ ಅವರಿಂದ ನಾಡಿನ ಕ್ಷೇತ್ರದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು – ದೀಪಾವಳಿಯು ನಮ್ಮೆಲ್ಲರ ಮನೆ ಮನ ಬೆಳಗಲಿ ಎಂಬ ಸಂದೇಶದೊಂದಿಗೆ ಶುಭಾಶಯ ಕೋರಿದ ಶಾಸಕ ಅರವಿಂದ ಬೆಲ್ಲದ
  • ಧಾರವಾಡ –
  • ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ಕೂಡಾ ನಾಡಿನ ಜಿಲ್ಲೆಯ ಕ್ಷೇತ್ರದ ಜನತೆಗೆ ಪಕ್ಷದ ಕಾರ್ಯಕರ್ತರಿಗೆ ಆಪ್ತರಿಗೆ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ
  • ಹೌದು ನಾಡಿನ ಸಮಸ್ತ ಜನತೆಗೆ ಸಡಗರ ಸಂಭ್ರಮದ ದೀಪಗಳ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು ಇನ್ನೂ ಈ ಒಂದು ದೀಪಾವಳಿಯು ನಮ್ಮೆಲ್ಲರ ಮನೆ ಮನ ಬೆಳಗಲಿ ಎಂದು ಪ್ರಾರ್ಥಿಸುತ್ತೇನೆ ಎಂಬ ಸಂದೇಶದೊಂದಿಗೆ ಸರ್ವರಿಗೂ ಶುಭ ಹಾರೈಸಿದ್ದಾರೆ. ಶಾಸಕ ಅರವಿಂದ ಬೆಲ್ಲದ ಮತ್ತು ಟೀಮ್

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.