ಹುಬ್ಬಳ್ಳಿಯಲ್ಲಿ ಮಿಸಳ, ಮಸಾಲಿಖಾರ ರುಚಿ ಸವಿದ CM ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಅನುರಾಗ ಠಾಕೂರ್ ಶಾಸಕ ಅರವಿಂದ್ ಬೆಲ್ಲದ ಸೇರಿದಂತೆ ಹಲವರು ಸಾಥ್

Suddi Sante Desk
ಹುಬ್ಬಳ್ಳಿಯಲ್ಲಿ ಮಿಸಳ, ಮಸಾಲಿಖಾರ ರುಚಿ ಸವಿದ CM ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಅನುರಾಗ ಠಾಕೂರ್ ಶಾಸಕ ಅರವಿಂದ್ ಬೆಲ್ಲದ ಸೇರಿದಂತೆ ಹಲವರು ಸಾಥ್

ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಮಿಸಳ, ಮಸಾಲಿಖಾರ ರುಚಿ ಯನ್ನು CM ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ – ಅನುರಾಗ ಠಾಕೂರ್  ಶಾಸಕ ಅರವಿಂದ್ ಬೆಲ್ಲದ ಸೇರಿದಂತೆ ಹಲವರು ಸವಿದರು ಹೌದು ಹುಬ್ಬಳ್ಳಿಯ ಗುರುದತ್ ಭವನದಲ್ಲಿ ಯುವ ಜನೋತ್ಸವ ಉದ್ಘಾಟನೆ ನಂತರ ಸಾಮೂಹಿಕ ವಾಗಿ ಸವಿದರು.

ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇಬ್ಬರು ಒಂದೇ ಟೇಬಲ್ ದಲ್ಲಿ ಕುಳಿತು ಕೂಡಿ ಮಿಸಳ ಮತ್ತು ಮಸಾಲಾ ಖಾರ ಸೇವಿಸಿದರು.

ಹೌದು,,, ಇಂದು ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಎಲ್ಲ ಗಣ್ಯರು ಭಾಗಿಯಾ ಗಿದ್ದು, ನರೇಂದ್ರ ಮೋದಿಯವರು ಹೋದ ನಂತರ ನಗರದ ಗುರುದತ್ತ ಭವನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಅನುರಾದ ಸಿಂಗ್ ಠಾಕೂರ್, ಹಾಲಪ್ಪ ಆಚಾರ್ಯ ಅವರು ಒಂದೇ ಟೇಬಲ್‌ ಮೇಲೆ ಕುಳಿತು ಮಿಸಳ್ ಮಸಾಲಿಖಾರ ಸೇವಿಸಿದ್ದು ವಿಶೇಷವಾಗಿದೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.