ಪಾದಯಾತ್ರೆಯ ಮೂಲಕ ಮತಯಾಚನೆ ಮಾಡಿದ MR ಪಾಟೀಲರು – ಜನ ನಾಯಕನಿಗೆ ಕ್ಷೇತ್ರದಲ್ಲಿ ಹೇಗಿದೆ ಗೊತ್ತಾ ಜನ ಬೆಂಬಲ…..

Suddi Sante Desk
ಪಾದಯಾತ್ರೆಯ ಮೂಲಕ ಮತಯಾಚನೆ ಮಾಡಿದ MR ಪಾಟೀಲರು – ಜನ ನಾಯಕನಿಗೆ ಕ್ಷೇತ್ರದಲ್ಲಿ ಹೇಗಿದೆ ಗೊತ್ತಾ ಜನ ಬೆಂಬಲ…..

ಕುಂದಗೋಳ

ಕುಂದಗೋಳ ವಿಧಾನ ಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳಾದ ಎಂ ಆರ್ ಪಾಟೀಲರು ಮತ ಕ್ಷೇತ್ರದ ಬೆಳಗಲಿ ಕರಡಿಕೊಪ್ಪ ಕುರಡಿಕೇರಿ ಗ್ರಾಮಗಳಲ್ಲಿ ‌ಪಾದಯಾತ್ರೆಯ ಮೂಲಕ ಮನೆ ಮನೆಗೆ ತೆರಳಿ ಮತ ಯಾಚಿಸಿ ದರು.

ಸಾಕಷ್ಟು ಪ್ರಮಾಣದಲ್ಲಿ ಬಿಸಿಲಿನ ತಾಪಮಾನ ಇದ್ದರೂ ಕೂಡಾ ಯಾವುದನ್ನು ಲೆಕ್ಕುಸದೇ ಮನೆ ಮನೆಗೆ ತೆರಳಿ ಅಬ್ಬರದ ಪ್ರಚಾರ ವನ್ನು ಮಾಡಿ ದರು.ಇದರೊಂದಿಗೆ ಎಮ್ ಆರ್ ಪಾಟೀಲ ರು ಬಿಡುವಿಲ್ಲದ ಪ್ರಚಾರ ದಲ್ಲಿ ತೊಡಗಿದ್ದು ಕಂಡು ಬಂದಿತು

ಈ ಒಂದು ಸಂದರ್ಭದಲ್ಲಿ ಬಸನಗೌಡ್ರ ಶಿವನ ಗೌಡ್ರ,ಮಹೇಶಗೌಡ್ರ ಪಾಟೀಲ,ಈರಣ್ಣ ಜಡಿ, ಉಮೇಶ್ ಕುಸುಗಲ, ನಿಂಗನಗೌಡ್ರ ಪಾಟೀಲ, ಕಲ್ಲಪ್ಪ ಹುಲಗೆರಿ, ರಾಮಣ್ಣ ಸೊಟ್ಟಮನವರ, ಟಿ ಜಿ ಬಾಲಣ್ಣವರ, ಸಹದೇವ ಮಾಳಗಿ, ಪ್ರತಾಪ ಪಾಟೀಲ, ಲಿಂಗರಾಜ ಮೆಣಸಿನಕಾಯಿ, ಮಹೇಶ್ ಮಣಕವಾಡ, ಸೇರಿದಂತೆ ನೂರಾರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತ ರಿದ್ದರು.

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.