ಇಂದೇ ಘೋಷಣೆಯಾಗಲಿದೆ ರಾಜ್ಯದ ವಿಧಾನಸಭೆಗೆ ಮಹೂರ್ತ – ಸುದ್ದಿಗೋಷ್ಠಿ ಕರೆದ ಚುನಾವಣಾ ಆಯೋಗ…..

Suddi Sante Desk
ಇಂದೇ ಘೋಷಣೆಯಾಗಲಿದೆ ರಾಜ್ಯದ ವಿಧಾನಸಭೆಗೆ ಮಹೂರ್ತ – ಸುದ್ದಿಗೋಷ್ಠಿ ಕರೆದ ಚುನಾವಣಾ ಆಯೋಗ…..

ನವದೆಹಲಿ

ರಾಜ್ಯದಲ್ಲಿ ವಿಧಾನ ಸಭೆಗಳಿಗೆ ಚುನಾವಣೆ ಯಾವಾಗ ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದ್ದು ಚುನಾವಣಾ ಆಯೋಗ ವು ಮಹತ್ವದ ಪತ್ರಿಕಾಗೋಷ್ಠಿಯನ್ನು ಕರೆದಿದೆ.ಹೌದು 11 30 ಕ್ಕೆ ಈ ಒಂದು ಗೋಷ್ಠಿಯನ್ನು ಆಹ್ವಾನ ಮಾಡಿದೆ.

ಪ್ರಮುಖವಾಗಿ ಕರ್ನಾಟಕ ರಾಜ್ಯದ ಚುನಾವಣಾ ವಿಚಾರ ಕುರಿತು ವಿವರಣೆ ನೀಡಲು ಈ ಒಂದು ಸುದ್ದಿ ಗೋಷ್ಠಿಯನ್ನು ಕರೆದಿದ್ದು ಇಂದೇ ರಾಜ್ಯದ ವಿಧಾನ ಸಭೆಗೆ ಚುನಾವಣಾ ನಡೆಸಲು ಮುಹೂರ್ತ ಫೀಕ್ಸ್ ಆಗಲಿದೆ.

ಇನ್ನೂ ಇತ್ತ ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷ ದವರು ಚುನಾವಣೆಗೆ ಸಿದ್ದರಾಗಿದ್ದು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದವರು ಈಗಾಗಲೇ ಅಭ್ಯರ್ಥಿ ಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ನವದೆಹಲಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.