ನೂತನ ಶಾಸಕ ಮಹೇಶ್ ತೆಂಗಿನಕಾಯಿ ಅವರಿಗೆ ಶುಭ ಹಾರೈಸಿದ ಶರಣು ಅಂಗಡಿ ಮತ್ತು ಟೀಮ್ – ವಿಶೇಷವಾಗಿ ಮಾವಿನಹಣ್ಣು ನೀಡಿದ ಅಭಿನಂದನೆ ಸಲ್ಲಿಕೆ…..

Suddi Sante Desk
ನೂತನ ಶಾಸಕ ಮಹೇಶ್ ತೆಂಗಿನಕಾಯಿ ಅವರಿಗೆ ಶುಭ ಹಾರೈಸಿದ ಶರಣು ಅಂಗಡಿ ಮತ್ತು ಟೀಮ್ – ವಿಶೇಷವಾಗಿ ಮಾವಿನಹಣ್ಣು ನೀಡಿದ ಅಭಿನಂದನೆ ಸಲ್ಲಿಕೆ…..

ಹುಬ್ಬಳ್ಳಿ

ಸಾಮಾನ್ಯವಾಗಿ ಯಾರೆ ಹೊಸದಾಗಿ ಶಾಸಕರಾದರೆ ಅವರಿಗೆ ಹಾರ ತುರಾಯಿ ಶಾಲು ನೀಡಿ ಗೌರವಿಸೊದು ಸಂಪ್ರದಾಯ ಆದರೆ ಇತ್ತ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರ ದಲ್ಲಿ ಮೊದಲ ಬಾರಿಗೆ ಶಾಸಜರಾದ ಮಹೇಶ್ ತೆಂಗಿನಕಾಯಿ ಅವರನ್ನು ಯುವಕರು ವಿಶೇಷ ವಾಗಿ ಸನ್ಮಾನ ಮಾಡಿ ಗೌರವಿಸಿದೆ

ಹೌದು ಶರಣು ಅಂಗಡಿ ನೇತೃತ್ವದಲ್ಲಿ ನ ಟೀಮ್ ನೂತನ ಶಾಸಕ ಮಹೇಶ್ ತೆಂಗಿನಕಾಯಿ ಅವರನ್ನು ವಿಭಿನ್ನವಾಗಿ ಸನ್ಮಾನಿಸಿ ಗೌರವಿಸಿದರು ಯಾವುದೇ ರೀತಿಯ ಹೂವಿನ ಹರ  ತುರಾಯಿ ಯನ್ನು ನೀಡದೆ ಮಾವಿನ ಹಣ್ಣುಗಳನ್ನು ನೀಡಿ ಅಭಿನಂದನೆ ಸಲ್ಲಿಸಿದರು.

ಪ್ರತಿಯೊಂದರಲ್ಲೂ ತುಂಬಾ ವಿಶೇಷವಾಗಿ ಅರ್ಥಪೂರ್ಣ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ಈ ಒಂದು ಟೀಮ್ ಈ ಒಂದು ಕಾರ್ಯದಲ್ಲೂ ಕೂಡಾ ವಿಶೇಷವಾಗಿ ಕಾರ್ಯವನ್ನು ಮಾಡಿ ಮಾದರಿಯಾಗಿದ್ದಾರೆ.

ಇದೇ ವೇಳೆ ಬೆಂಗಳೂರಿನಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸುತ್ತಿ ರುವ ಹಾಗೂ ಪ್ರ ಪ್ರಥಮ ಬಾರಿಗೆ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ನೂತನ ಶಾಸಕ ರಾಗಿ ಯುವ ನಾಯಕರು ಮಹೇಶ ತೆಂಗಿನಕಾ ಯಿಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದರು.ಶರಣು ಅಂಗಡಿ ಅವರೊಂದಿಗೆ ಮಲ್ಲಿಕಾರ್ಜುನ ಪಾಟೀಲ,ಮಣಿಕಂಠ ಶ್ಯಾಗೋಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.