ಕಾಂಗ್ರೇಸ್ ಪಕ್ಷದಲ್ಲಿ ಪ್ರಕಾಶ ದೊಡವಾಡ ಗೆ ಪ್ರಮುಖ ಜವಾಬ್ದಾರಿ ನೀಡಿದ ಜಿಲ್ಲಾ ಸಮಿತಿ – ಯುವ ಮುಖಂಡನಿಗೆ ಪಕ್ಷದಲ್ಲಿ ಸಿಕ್ಕಿತು ಮಹತ್ವದ ಹುದ್ದೆ…..

Suddi Sante Desk
ಕಾಂಗ್ರೇಸ್ ಪಕ್ಷದಲ್ಲಿ ಪ್ರಕಾಶ ದೊಡವಾಡ ಗೆ ಪ್ರಮುಖ ಜವಾಬ್ದಾರಿ ನೀಡಿದ ಜಿಲ್ಲಾ ಸಮಿತಿ – ಯುವ ಮುಖಂಡನಿಗೆ ಪಕ್ಷದಲ್ಲಿ ಸಿಕ್ಕಿತು ಮಹತ್ವದ ಹುದ್ದೆ…..

ಧಾರವಾಡ

ಕಾಂಗ್ರೇಸ್ ಪಕ್ಷದಲ್ಲಿ ಪ್ರಕಾಶ ದೊಡವಾಡ ಗೆ ಪ್ರಮುಖ ಜವಾಬ್ದಾರಿ ನೀಡಿದ ಜಿಲ್ಲಾ ಸಮಿತಿ  ಯುವ ಮುಖಂಡನಿಗೆ ಪಕ್ಷದಲ್ಲಿ ಸಿಕ್ಕಿತು ಮಹತ್ವದ ಹುದ್ದೆ ಹೌದು ಧಾರವಾಡದ ಯುವ ಮುಖಂಡ ಹೋರಾಟಗಾರ ಪ್ರಕಾಶ ದೊಡವಾಡ ರಿಗೆ ಕಾಂಗ್ರೇಸ್ ಪಕ್ಷದಲ್ಲಿ ಪ್ರಮುಖವಾದ ಜವಾ ಬ್ದಾರಿಯನ್ನು ನೀಡಲಾಗಿದೆ.

ಹೌದು ಕಳೆದ ಹಲವಾರು ವರ್ಷಗಳಿಂದ ನಾಡು ನುಡಿ ಸೇರಿದಂತೆ ಅನ್ಯಾಯದ ವಿರುದ್ದ ಸದಾ ಹೋರಾಟವನ್ನು ಮಾಡಿಕೊಂಡು ಬರುತ್ತಿರುವ ಪ್ರಕಾಶ ದೊಡವಾಡರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೇಸ್ ಸಮಿತಿ ಪ್ರಮುಖ ವಾದ ಜವಾಬ್ದಾರಿಯನ್ನು ನೀಡಿ ಆದೇಶವನ್ನು ಮಾಡಿದೆ.ಹೌದು ಕರನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯ ಕ್ಷರಾದ ಆರ್ ಧರ್ಮಸೇನಾ ಅವರ ಆದೇಶದ ಮೇರೆಗೆ ಪ್ರಕಾಶ ದೊಡವಾಡ ಅವರನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೇಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಆದೇಶ ವನ್ನು ಹೋರಡಿಸಲಾಗಿ.

ಈ ಒಂದು ನೇಮಕಾತಿಯ ಆದೇಶ ಪತ್ರವನ್ನು ಕಾಂಗ್ರೇಸ್ ಪಕ್ಷದ ಮುಖಂಡರು ಪ್ರಕಾಶ ದೊಡವಾಡರಿಗೆ ನೀಡಿ ಶುಭ ಹಾರೈಸಿದರು.ಇದೇ ವೇಳೆ ಪಕ್ಷದಲ್ಲಿ ಪ್ರಮುಖವಾದ ಜವಾಬ್ದಾರಿ ಯನ್ನು ನೀಡಿ ಅವಕಾಶವನ್ನು ನೀಡಿದ ಪಕ್ಷದ ಮುಖಂಡರಿಗೆ ಪ್ರಕಾಶ ದೊಡವಾಡ ಸನ್ಮಾನಿಸಿ ಗೌರವಿಸಿದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.