8ನೇ ದಿನಕ್ಕೆ ಕಾಲಿಟ್ಟ ಅತಿಥಿ ಉಪನ್ಯಾಸಕರ ಹೋರಾಟ – ತರಗತಿ ಗಳನ್ನು ಬಹಿಷ್ಕಾರ ಮಾಡಿ ನಡೆಯುತ್ತಿದೆ ಪ್ರತಿಭಟನೆ‌‌…‌‌‌..

Suddi Sante Desk
8ನೇ ದಿನಕ್ಕೆ ಕಾಲಿಟ್ಟ ಅತಿಥಿ ಉಪನ್ಯಾಸಕರ ಹೋರಾಟ – ತರಗತಿ ಗಳನ್ನು ಬಹಿಷ್ಕಾರ ಮಾಡಿ ನಡೆಯುತ್ತಿದೆ ಪ್ರತಿಭಟನೆ‌‌…‌‌‌..

ವಿಜಯನಗರ

ಅಥಿತಿ ಉಪನ್ಯಾಸಕರನ್ನು ಖಾಯಂಗೊಳಿಸಲು ಒತ್ತಾಯಿಸಿ ನಡೆಯುತ್ತಿರುವ ಅತಿಥಿ ಉಪನ್ಯಾಸ ಕರ ಪ್ರತಿಭಟನೆ ಮುಂದುವರೆದಿದೆ.8ನೇ ದಿನಕ್ಕೆ ಕಾಲಿಟ್ಟಿದ್ದು ಧರಣಿಯನ್ನು ಅಥಿತಿ ಉಪನ್ಯಾಸಕ ರು ಇದರೊಂದಿಗೆ ಪ್ರತಿಭಟನೆ ಮಾಡತಾ ಇದ್ದಾರೆ

ಹೊಸಪೇಟೆಯ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನ ಅಥಿತಿ ಉಪನ್ಯಾಸಕರಿಂದ ಈ ಒಂದು  ಪ್ರತಿಭಟನೆ ನಡೆಯುತ್ತಿದ್ದು ತರಗತಿಗಳು ಬಹಿಷ್ಕಾರ ಮಾಡಿ ಅಥಿತಿ ಉಪನ್ಯಾಸಕರು ಪ್ರತಿಭಟನೆ ಯನ್ನು ನಿರಂತರವಾಗಿ ಮಾಡತಾ ಇದ್ದಾರೆ

ವಿಜಯನಗರ ಜಿಲ್ಲೆಯಾದ್ಯಾಂತ ಅಥಿತಿ ಉಪ ನ್ಯಾಸಕರಿಂದ ಪ್ರತಿಭಟನೆಯನ್ನು ಮಾಡಲಾ ಗುತ್ತಿದೆ.ಅಥಿತಿ ಉಪನ್ಯಾಸಕರೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಆಧಾರ ನಮ್ಮನ್ನು ಖಾಯಂಮಾತಿ ಮಾಡಿಕೊಳ್ಳಿ ಅಂತ ಮನವಿ ಯನ್ನು ಮಾಡತಾ ಇದ್ದಾರೆ ಇದರೊಂದಿಗೆ ಹೋರಾಟವನ್ನು ಮಾಡುತ್ತಿದ್ದಾರೆ ಅಥಿತಿ ಉಪನ್ಯಾಸಕರು.

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.