ಹುಬ್ಬಳ್ಳಿಯಲ್ಲಿ ನಿಜಗುಣ ಶಿವಯೋಗಿಗಳವರ 75ನೇ ಜಯಂತಿ ಆಚರಣೆ – ಕೇಂದ್ರ ಸಚಿವರಿಗೆ ಸಾಥ್ ನೀಡಿದ ಅಣ್ಣಪ್ಪ ಗೋಕಾಕ್,ಪ್ರಕಾಶ್ ಬೆಂಡಿಗೇರಿ,ಮಹಾಂತೇಶ ಬೆಂಡಿಗೇರಿ…..

Suddi Sante Desk
ಹುಬ್ಬಳ್ಳಿಯಲ್ಲಿ ನಿಜಗುಣ ಶಿವಯೋಗಿಗಳವರ 75ನೇ ಜಯಂತಿ ಆಚರಣೆ – ಕೇಂದ್ರ ಸಚಿವರಿಗೆ ಸಾಥ್ ನೀಡಿದ ಅಣ್ಣಪ್ಪ ಗೋಕಾಕ್,ಪ್ರಕಾಶ್ ಬೆಂಡಿಗೇರಿ,ಮಹಾಂತೇಶ ಬೆಂಡಿಗೇರಿ…..

ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ನಿಜಗುಣ ಶಿವಯೋಗಿಗಳವರ 75ನೇ ಜಯಂತಿ ಆಚರಣೆ – ಕೇಂದ್ರ ಸಚಿವರಿಗೆ ಸಾಥ್ ನೀಡಿದ ಅಣ್ಣಪ್ಪ ಗೋಕಾಕ್,ಪ್ರಕಾಶ್ ಬೆಂಡಿಗೇರಿ,ಮಹಾಂತೇಶ ಬೆಂಡಿಗೇರಿ…..

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿಜಗುಣ ಶಿವಯೋಗಿಗಳವರ 75ನೇ ವಾರ್ಷಿಕ ಜಯಂತಿ ಯನ್ನು ಆಚರಣೆ ಮಾಡಲಾಯಿತು.ನಗರದ ಮಂಗಳವಾರ ಪೇಠೆಯಲ್ಲಿರುವ ರುದ್ರಾಕ್ಷಿಮಠ ದಲ್ಲಿ ಹಮ್ಮಿಕೊಂಡಿದ್ದ ಈ ಒಂದು ಜಯಂತಿ ಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಚಾಲನೆ ನೀಡಿದರು.ಇದರೊಂದಿಗೆ ರುದ್ರಾಕ್ಷಿಮಠ ದಲ್ಲಿ ನಿಜಗುಣ ಶಿವಯೋಗಿಗಳವರ 75 ನೇ ವಾರ್ಷಿಕ ಜಯಂತಿ ಉತ್ಸವವನ್ನು ಆಚರಣೆ ಮಾಡಲಾಯಿತು.ಈ ಒಂದು ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರೊಂದಿಗೆ ಬಿಜೆಪಿ ಮುಖಂಡರಾದ ಅಣ್ಣಪ್ಪ ಗೋಕಾಕ,

ಪ್ರಕಾಶ ಬೆಂಡಿಗೇರಿ,ಬಸಪ್ಪ ಮಾದರ, ಶೇಖರ ಗೌಡ ಪಾಟೀಲ,ಬಸವರಾಜ ಜಾಧವ, ಮಹಾಂ ತೇಶ ಗಿರಿಮಠ ಸೇರಿದಂತೆ ಹಲವರು ಉಪಸ್ಥಿತ ರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.