CM ಭೇಟಿಯಾದ ಶಾಸಕ NH ಕೋನರೆಡ್ಡಿ – ತುರ್ತಾಗಿ ಭೇಟಿಯಾಗಿ ಚರ್ಚೆ ಮಾಡಿದ್ದೇನು ಗೊತ್ತಾ…..

Suddi Sante Desk
CM ಭೇಟಿಯಾದ ಶಾಸಕ NH ಕೋನರೆಡ್ಡಿ – ತುರ್ತಾಗಿ ಭೇಟಿಯಾಗಿ ಚರ್ಚೆ ಮಾಡಿದ್ದೇನು ಗೊತ್ತಾ…..

ಬೆಂಗಳೂರು

CM ಭೇಟಿಯಾದ ಶಾಸಕ NH ಕೋನರೆಡ್ಡಿ – ತುರ್ತಾಗಿ ಭೇಟಿಯಾಗಿ ಚರ್ಚೆ ಮಾಡಿದ್ದೇನು ಗೊತ್ತಾ…..ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಹೆಚ್ ಕೋನರೆಡ್ಡಿಯವರು ಭೇಟಿ  ಯಾದರು.

ಹೌದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ನಾಡದೊರೆಯವರನ್ನು ಭೇಟಿಯಾದ ಶಾಸಕರು ಕೆಲವೊಂದಿಷ್ಟು ವಿಚಾರಗಳ ಕುರಿತಂತೆ ಚರ್ಚೆ ಯನ್ನು ಮಾಡಿದರು.ಹೌದು ಗೃಹ ಕಚೇರಿ ಕೃಷ್ಣಾ ದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಅಹ ವಾಲನ್ನು ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಭೇಟಿಯಾಗಿ ಕ್ಷೇತ್ರದಲ್ಲಿನ ಕೆಲ ಅಭಿವೃದ್ದಿ ಕೆಲಸ ಕಾರ್ಯಗಳ ಕುರಿತಂತೆ ಚರ್ಚೆಯನ್ನು ಮಾಡಿದರು.

ಇದೇ ವೇಳೆ ಕೆಲ ಸಮಯಗಳ ಕಾಲ ಕುಂದು ಕೊರತೆಗಳ ಅಹವಾಲನ್ನು ಆಲಿಸುವ ವಿಚಾರ ಕುರಿತಂತೆ ಮುಖ್ಯಮಂತ್ರಿ ಯವರೊಂದಿಗೆ ಸಮಯವನ್ನು ಕಳೆದ ಶಾಸಕರು ನನಗೆ ಯಾವುದೇ ರೀತಿಯ ನಿಗಮ ಮಂಡಳಿ ಬೇಡ ಕೃಷಿ ಸಚಿವ ರನ್ನಾಗಿ ಮಾಡಿ ಎಂಬ ಮಾತನ್ನು ಹೇಳಿದರು. ಇದಕ್ಕೆ ಮುಖ್ಯಮಂತ್ರಿ ಸಕಾರಾತ್ಮ ಕವಾಗಿ ಸ್ಪಂದಿಸಿ ಆಯಿತು ಬಿಡಿ ಖಂಡಿತವಾಗಿ ಎಂಬ ಮಾತುಗಳನ್ನು ಹೇಳಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.