ರಾಜಸ್ಥಾನ ಗೆದ್ದುಕೊಂಡು ಬಂದ ಧಾರವಾಡಿಗನಿಗೆ ತವರೂರಿನಲ್ಲಿ ಭರ್ಜರಿ ಸ್ವಾಗತ – ಶಾಸಕರೊಂದಿಗೆ ನೆಚ್ಚಿನ ನಾಯಕನನ್ನು ಬರಮಾಡಿಕೊಂಡ ಸಂತೋಷ ಚವ್ಹಾಣ ಟೀಮ್…..

Suddi Sante Desk
ರಾಜಸ್ಥಾನ ಗೆದ್ದುಕೊಂಡು ಬಂದ ಧಾರವಾಡಿಗನಿಗೆ ತವರೂರಿನಲ್ಲಿ ಭರ್ಜರಿ ಸ್ವಾಗತ – ಶಾಸಕರೊಂದಿಗೆ ನೆಚ್ಚಿನ ನಾಯಕನನ್ನು ಬರಮಾಡಿಕೊಂಡ ಸಂತೋಷ ಚವ್ಹಾಣ ಟೀಮ್…..

ಹುಬ್ಬಳ್ಳಿ

ರಾಜಸ್ಥಾನ ಗೆದ್ದುಕೊಂಡು ಬಂದ ಧಾರವಾಡಿ ಗನಿಗೆ ತವರೂರಿನಲ್ಲಿ ಭರ್ಜರಿ ಸ್ವಾಗತ ಶಾಸಕ. ರೊಂದಿಗೆ ನೆಚ್ಚಿನ ನಾಯಕನನ್ನು ಬರಮಾಡಿ ಕೊಂಡ ಸಂತೋಷ ಚವ್ಹಾಣ ಟೀಮ್ ಹೌದು

ರಾಜಸ್ಥಾನದಲ್ಲಿ ಬಿಜೆಪಿ ಪಕ್ಷದ ವಿಧಾನ ಸಭಾ ಚುನಾವಣೆಯಲ್ಲಿ ಅಭೂತಪೂರ್ಣ ಸಾಧೆಯನ್ನು ಮಾಡಿದೆ.ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತ್ರತ್ವದಲ್ಲಿ ಈ ಬಾರಿ ಪಕ್ಷವು ಅಧಿಕಾರದ ಗದ್ದುಗೆಯನ್ನು ತಗೆದುಕೊಂಡಿದೆ.

ಈ ಒಂದು ಅಭೂತಪೂರ್ವ ಸಾಧನೆಯ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶ್ರಮ ಸಾಕಷ್ಟಿದೆ ಬಿಡುವಿಲ್ಲದ ಪ್ರವಾಸ ತಂತ್ರಗಾರಿಕೆಯ ನಡುವೆ ಈ ಒಂದು ಬಾರಿ ರಾಜಸ್ಥಾನದಲ್ಲಿ ಬಿಜೆಪಿ ಪಕ್ಷವು ಅಧಿಕಾರದ ಗದ್ದುಗೆಯನ್ನು ಏರಿದ್ದು ಇನ್ನೂ ಈ ಒಂದು ಸಾಧನೆಗೆ ಕಾರಣಿಕರ್ತರಾದ ಪ್ರಹ್ಲಾದ್ ಜೋಶಿಯವರು ಫಲಿತಾಂಶದ ನಂತರ ಧಾರವಾ ಡಗೆ ಆಗಮಿಸಿದ್ದಾರೆ.ಹುಬ್ಬಳ್ಳಿಗೆ ಬರತ್ತಿದ್ದಂತೆ ಇವರನ್ನು ವಿಶೇಷವಾಗಿ ಬರಮಾಡಿಕೊಳ್ಳಲಾ ಯಿತು

ವಿಮಾನ ನಿಲ್ದಾಣದಲ್ಲಿ ಭರ್ಜರಿಯಾಗಿ ವೆಲ್ ಕಮ್ ಮಾಡಿಕೊಂಡ ಪಕ್ಷದ ಶಾಸಕರು ಮುಖಂ ಡರು ನಾಯಕರು ಪ್ರೀತಿಯಿಂದ ತವರೂರಿಗೆ ನೆಚ್ಚಿನ ನಾಯಕನನ್ನು ಸ್ವಾಗತಿಸಿಕೊಂಡು ವಿಜಯೋತ್ಸವ ಆಚರಣೆ ಮಾಡಿದರು.ನಗರದ ವಿಮಾನ ನಿಲ್ದಾಣದಿಂದ ಕ್ಯೂಬಿಕ್ಸ್ ಹೊಟೇಲ್ ವರೆಗ ಭರ್ಜರಿಯಾಗಿ ಮೆರವಣಿಗೆ ಮಾಡಿದ ಪಕ್ಷದವರು

ನೆಚ್ಚಿನ ನಾಯಕರಿಗೆ ಪ್ರೀತಿಯನ್ನು ತೋರಿಸಿಕೊ ಟ್ಟರು.ಶಾಸಕರಾದ ಎಮ್ ಆರ್ ಪಾಟೀಲ, ಮಹೇಶ ತೆಂಗಿನಕಾಯಿ,ಮೇಯರ್ ವೀಣಾ ಭರದ್ವಾಡ,ಪಾಲಿಕೆಯ ಸದಸ್ಯರಾದ ಸಂತೋಷ ಚವ್ಹಾಣ,ಶಿವು ಹಿರೇಮಠ,ವಿಜಯಾನಂದ ಶೆಟ್ಟಿ,ತಿಪ್ಪಣ್ಣ ಮಜ್ಜಗಿ,ಪ್ರಭು ನಾವಲಗಿಮಠ, ಸೇರಿದಂತೆ ಹಲವರು ಈ ಒಂದು ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.