ಷಡಾಕ್ಷರಿ ಯವರನ್ನು ಭೇಟಿಯಾದ ಶಿಕ್ಷಕರ ನಿಯೋಗ – KSPSTA ಸಂಘಟನೆಯಿಂದ ಭೇಟಿ ಶಿಕ್ಷಕರ ಬೇಡಿಕೆಗಳ ಕುರಿತು ಮನವಿ…..

Suddi Sante Desk
ಷಡಾಕ್ಷರಿ ಯವರನ್ನು ಭೇಟಿಯಾದ ಶಿಕ್ಷಕರ ನಿಯೋಗ – KSPSTA ಸಂಘಟನೆಯಿಂದ ಭೇಟಿ ಶಿಕ್ಷಕರ ಬೇಡಿಕೆಗಳ ಕುರಿತು ಮನವಿ…..

ಬೆಂಗಳೂರು

ಶಿಕ್ಷಕರ ಕೆಲವೊಂದಿಷ್ಟು ಬೇಡಿಕೆಗಳ ಕುರಿತು ಶಿಕ್ಷಕರ ನಿಯೋಗ ವೊಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಯವರನ್ನು ಭೇಟಿ ಯಾಗಿದ್ದಾರೆ ಹೌದು ಹೆಚ್ಚುವರಿ, PST, ಆರೋಗ್ಯ ವಿಮೆ ಹಾಗೂ ಇನ್ನಿತರ ವಿಷಯ ಬಗ್ಗೆ KSGEA ರಾಜ್ಯ ಅಧ್ಯಕ್ಷರು ಷಡಕ್ಷರಿ ಅವರಿಗೆ KSPTA ಶಿಕ್ಷಕರ ಸಂಘ ಹಾವೇರಿ ವತಿಯಿಂದ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಹಿರೇಕೆರೂರ ರಟ್ಟೀಹಳ್ಳಿ ತಾಲೂಕು ಶಿಕ್ಷಕರ ನೌಕರರ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಹಲವರು ಹಾಜರಿದ್ದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.