ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಕ್ರಾಂತಿವೀರ ಸಿಂಧೂರ್ ಲಕ್ಷ್ಮಣ ಹುತಾತ್ಮ ದಿನಾಚರಣೆ ಆಚರಣೆ – ಉಪಮೇಯರ್ ಸಂತೋಷ ಚವ್ಹಾನ್ ಗೆ ಸಾಥ್ ನೀಡಿದ ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿಗಳು….

Suddi Sante Desk
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಕ್ರಾಂತಿವೀರ ಸಿಂಧೂರ್ ಲಕ್ಷ್ಮಣ ಹುತಾತ್ಮ ದಿನಾಚರಣೆ ಆಚರಣೆ – ಉಪಮೇಯರ್ ಸಂತೋಷ ಚವ್ಹಾನ್ ಗೆ ಸಾಥ್ ನೀಡಿದ ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿಗಳು….

ಹುಬ್ಬಳ್ಳಿ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಕ್ರಾಂತಿವೀರ ಸಿಂಧೂರ್ ಲಕ್ಷ್ಮಣ ಹುತಾತ್ಮ ದಿನಾಚರಣೆ ಆಚರಣೆ – ಉಪಮೇಯರ್ ಸಂತೋಷ ಚವ್ಹಾನ್ ಗೆ ಸಾಥ್ ನೀಡಿದ ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿಗಳು….

ಕ್ರಾಂತಿವೀರ ಸಿಂಧೂರ್ ಲಕ್ಷ್ಮಣ್ ಅವರ ಹುತಾತ್ಮ ದಿನಾಚರಣೆಯನ್ನು ಹುಬ್ಬಳ್ಳಿಯಲ್ಲೂ ಆಚರಣೆ ಮಾಡಲಾಯಿತು.ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಈ ಒಂದು ದಿನಾಚರಣೆ ಯನ್ನು ಆಚರಿಸಲಾಯಿತು ನಗರದಲ್ಲಿರ ಸಿಂಧೂರ್ ಲಕ್ಷ್ಮಣ ಅವರ ಪ್ರತಿಮೆಗೆ ಉಪ ಮಹಾಪೌರರಾದ ಸಂತೋಷ್ ಚವ್ಹಾಣ್ ಮಹಾಲಾರ್ಪಣೆ ಮಾಡಿದರು.

ಇದರೊಂದಿಗೆ ಹುತಾತ್ಮ ಸಿಂಧೂರ್ ಲಕ್ಷ್ಮಣ ಅವರನ್ನು ನೆನೆಯಲಾಯಿತು ಈ ಒಂದು ಸಂದರ್ಭದಲ್ಲಿ ಪಾಲಿಕೆ ಹಿರಿಯ ಸದಸ್ಯರಾದ ರಾಮಣ್ಣ ಕೃಷ್ಣಪ್ಪ ಬಡಿಗೇರ್ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಉಮೇಶ್ ಸವಣೂರು ಸಹಾಯಕ ಆಯುಕ್ತಾರಾದ ಚಂದ್ರಶೇಖರ್ ಗೌಡ ಮಾಲಿ ಪಾಟೀಲ್ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

ಸುದ್ದಿ  ಸಂತೆ ನ್ಯೂಸ್ ಹುಬ್ಬಳ್ಳಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.