This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಧಾರವಾಡ

SSK ಸಮಾಜವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬೇಡಿ ರಾಜು ನಾಯಕವಾಡಿ – ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆಯಾಗಲಿದೆ ಎಂದ ರಾಜು ನಾಯಕವಾಡಿ…..

WhatsApp Group Join Now
Telegram Group Join Now

ಹುಬ್ಬಳ್ಳಿ

ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಕ್ಯೂಬಿಕ್ಸ್ ಹೋಟೆಲ್ ನಲ್ಲಿ ಕಾರ್ಯಕ್ರಮ ಕೇವಲ ಎಸ್ ಎಸ್ ಕೆ ಸಮಾಜದ ಬೆಂಬಲ ಬಿಜೆಪಿಗೆ ಸೀಮಿತವಾ ರಾಜು ನಾಯಕವಾಡಿ ಪ್ರಶ್ನೆ ಹೌದು

ಧಾರವಾಡ ಜಿಲ್ಲಾ ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಎಸ್ ಎಸ್ ಕೆ ಸಮುದಾಯವನ್ನು ಬಿಜೆಪಿ ನಾಯಕರು ತಮ್ಮ ರಾಜಕೀಯ ಹಿತಾಸಕ್ತಿ ಗಾಗಿ ಲಾಭಕ್ಕಾಗಿ ಜನಸಂಘದಿಂದ ಇಲ್ಲಿವರೆಗೂ ಬಿಜೆಪಿಯ ಮುಖಂಡರು ಎಸ್ ಎಸ್ ಕೆ ಸಮು ದಾಯವನ್ನು ತಮಗೆ ತಕ್ಕಂತೆ ಬಳಸಿಕೊಂಡು ಕಪ್ಪಿ ಮುಸ್ಟಿನಲ್ಲಿ ಹಿಡಿದುಕೊಂಡಿದ್ದಾರೆ

ಎಸ್ ಎಸ್ ಕೆ ಸಮಾಜದಲ್ಲಿ ಪಂಚ್ ಪ್ರಮುಖರು ಆಗಲು ಪ್ರತಿ ಐದು ವರ್ಷಕ್ಕೆ ಒಮ್ಮೆ ಸಮಾಜದ ಬಾಂಧವರ ಮತದಾರರ ಮತದಿಂದ ಚುನಾವಣೆ ಮಾಡಬೇಕಿತ್ತು.ಆದರೆ ಸರ್ವಾಧಿಕಾರಿಯ ಪ್ರವೃತ್ತಿ ಮತ್ತು ತಮ್ಮ ಲಾಭಕ್ಕಾಗಿ ಪ್ರತಿಷ್ಠೆಗಾಗಿ ತಮಗೆ ಬೇಕಾದಂತವರು ಸ್ನೇಹಿತರು ಬಂಧು -ಬಳಗ ರಾಜಕೀಯ ಪ್ರೇರಿತ ಹಿಂಬಾಲಕರು ಅವರಿಗೆ ಸ್ವಯಂಘೋಷಿತವಾಗಿ ಆಯ್ಕೆ ಮಾಡಿ ಸಮಾಜದ ಅಭಿವೃದ್ಧಿ ಸೇವಾ ಕಾರ್ಯಗಳನ್ನು ಕಡೆಗಣಿಸಿ ಕೇವಲ ಬಿಜೆಪಿಯ ರಾಜಕೀಯ ಬೆಂಬಲಿತವಾಗಿ ಎಸ್ ಎಸ್ ಕೆ ಸಮಾಜದ ನಾಯಕರು ಹಿಂಬಾಲಕರು ಸರ್ವಾಧಿಕಾರಿಯ ಧೋರಣೆ ಮಾಡಲಾಗುತ್ತಿದೆ ಎಂದರು.

ಎಸ್ ಎಸ್ ಕೆ ಸಮಾಜದ ಬಾಂಧವರ ಮತದ ಹಕ್ಕುಗಳು ಸಂವಿದಾನಾತ್ಮಕವಾಗಿ ದಮನ ಮಾಡಲಾಗುತ್ತಿದೆ.ಧಾರವಾಡ ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಬಿಜೆಪಿಯ ಹಿಂಬಾ ಲಕರು ಗೋಕುಲ್ ರೋಡ್ ಕೂಬಿಕ್ಸ್ ಹೋಟೆಲ್ ನಲ್ಲಿ ರಾಜಕೀಯವಾಗಿ ಎಸ್ ಎಸ್ ಕೆ ಸಮಾಜದ ಪವಿತ್ರವಾದ ಮತದಾರರ ಬಾಂಧವರನ್ನು ಉಪಯೋಗಿಸಿಕೊಂಡು ಕೇವಲ ಬಿಜೆಪಿಗೆ ಸೀಮಿತವಾಗಿ ಬದಲಾಯಿಸುವ ಪ್ರಯತ್ನ ಮಾಡ ಲಾಗುತ್ತಿದೆ.

ಧಾರವಾಡ ಜಿಲ್ಲಾ ಪಕ್ಷೇತರ ಅಭ್ಯರ್ಥಿ ರಾಜು ಅನಂತಸಾ ನಾಯಕವಾಡಿ ಅವರು ಮಾಧ್ಯಮದ ಮುಖಾಂತರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk