ನಿವೃತ್ತ DYSP ಬಂಧನ – ಆದಾಯ ಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ದಲ್ಲಿ ಬಂಧನ

Suddi Sante Desk

ತುಮಕೂರು –

ಪೊಲೀಸ್ ಇಲಾಖೆ ಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿ ನಿವೃತ್ತರಾಗಿದ್ದ DYSP ಅಧಿಕಾರಿಯನ್ನು ತುಮಕೂರಿನಲ್ಲಿ ಬಂಧನ ಮಾಡಲಾಗಿದೆ. ಆದಾಯ ಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಬಂಧನ ಮಾಡಲಾಗಿದೆ.ಟಿ.ಆರ್.ಕೃಷ್ಣಮೂರ್ತಿ ಬಂಧಿತ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದಾರೆ‌.ಸೇವಾ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿಗೆ ಆಸ್ತಿಗಳಿಸಿದ್ದ ಕೃಷ್ಣಮೂರ್ತಿ ಅವರು.ಈ ಸಂಬಂಧ 2011ರಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು.

ಈ ಕುರಿತು ಬರೊಬ್ಬರಿ ಹತ್ತು ವರುಷಗಳ ಕಾಲ ವಿಚಾರಣೆ ನಡೆಸಿದ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಒಂದು ಆದೇಶವನ್ನು ಮಾಡಿದೆ.4 ವರ್ಷ ಜೈಲು ಹಾಗೂ 17 ಲಕ್ಷ ದಂಡ ವಿಧಿಸಿ ನ್ಯಾಯಾಧೀಶ ಸುಧೀಂದ್ರನಾಥ್ ಆದೇಶವನ್ನು ಮಾಡಿದ್ದಾರೆ‌.2016 ರಲ್ಲಿ ನಿವೃತ್ತರಾಗಿದ್ದರು ಟಿ.ಆರ್. ಕೃಷ್ಣಮೂರ್ತಿ ಅವರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.