ಎರಡು ಕುಟುಂಬಗಳ ನಡುವೆ ಮಾರಾಮಾರಿ – ಇಬ್ಬರ ಸಾವು – ಬೆಳ್ಳಂ ಬೆಳಿಗ್ಗೆ ಮಾರಾಮಾರಿಗೆ ಎರಡು ಜೀವಗಳು ಬಲಿ…..

Suddi Sante Desk

ಚಿಕ್ಕಬಳ್ಳಾಪುರ –

ಮನೆ ವಿವಾದ ಕುರಿತು ಎರಡು ಕುಟುಂಬಗಳ ನಡು ವೆ ಮಾರಾಮಾರಿ ನಡೆದು ಇಬ್ಬರು ಸಾವಿಗೀಡಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.ಚಿಕ್ಕಬಳ್ಳಾ ಪುರ ಜಿಲ್ಲೆ ಚಿಂತಾಮಣಿ ನಗರದ ಶ್ರೀರಾಮನಗದಲ್ಲಿ ಈ ಒಂದು ಘಟನೆ ನಡೆದಿದೆ‌.

ಕಲ್ಲು ದೊಣ್ಣೆ ಹಾಗೂ ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದು ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ‌.ಚಿಕ್ಕಪ್ಪ ಹಾಗೂ ಮಗ ಸಾವಿಗೀ ಡಾದ ದುರ್ದೈವಿಗಳಾಗಿದ್ದಾರೆ‌.

ಆಂಜಿನಪ್ಪ (40)ವಿಷ್ಣುಪ್ರಸಾದ್ (20) ಕೊಲೆಯಾದ ದುರ್ದೈವಿಗಳಾಗಿದ್ದಾರೆ‌.ಆಂಜಿನಪ್ಪ ಹಾಗೂ ಅಶ್ವತ್ಥ ನಾರಾಯಣನ ಮದ್ಯೆ ಮನೆ ವಿವಾದವಿತ್ತು.ಆಂಜಿನ ಪ್ಪ ಹಾಗೂ ಅಶ್ವತ್ಥನಾರಾಯಣ ಸಹೋದರರಾಗಿದ್ದು ವಿಷ್ಣುಪ್ರಸಾದ್ ಅಶ್ವತ್ಥನಾರಾಯಣನ ಮಗನಾಗಿದ್ದು ಈ ಒಂದು ಕುರಿತು ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.