ರಾಜ್ಯದಲ್ಲಿ ತಗ್ಗುತ್ತಿದೆ ಕರೋನ ಅಬ್ಬರ ಹೆಚ್ಚಾಗುತ್ತಿದೆ ಗುಣಮುಖ ರಾದವರ ಸಂಖ್ಯೆ ರಾಜ್ಯದ ಎಲ್ಲಾ ಜಿಲ್ಲೆಗಳ ಕಂಪ್ಲೀಟ್ ರಿಪೋರ್ಟ್

Suddi Sante Desk

ಬೆಂಗಳೂರು –

ಲಾಕ್ ಡೌನ್ ಎಫೆಕ್ಟ್ ನಿಂದಾಗಿ ರಾಜ್ಯದಲ್ಲಿ ಕರೋನ ಎರಡನೇಯ ಅಬ್ಬರ ಕಡಿಮೆಯಾಗುತ್ತಿದೆ.ಹೌದು ದಿನದಿಂದ ದಿನಕ್ಕೆ ರಾಜ್ಯದಲ್ಲಿ ತಗ್ಗುತ್ತಿದ್ದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ರಿಪೋರ್ಟ್ ಸಾಕ್ಷಿ

ಕಳೆದ 24 ಗಂಟೆ ಯಲ್ಲಿ ರಾಜ್ಯದಲ್ಲಿ 26811 ಪಾಸಿಟಿವ್,40741 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು ಒಂದೇ ದಿನ ರಾಜ್ಯದಲ್ಲಿ 530 ಜನರು ಡಿಸ್ಚಾರ್ಜ್ ಆಗಿದ್ದಾರೆ ಇನ್ನೂ ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಅಂಶಗಳು ಈ ಕೆಳಗಿನಂತಿವೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.