ಪರೀಕ್ಷೆ ಇಲ್ಲದೆ SSLC, PUC, ವಿದ್ಯಾರ್ಥಿಗಳನ್ನು ಪಾಸ್ ಮಾಡಿ ವಾಟಾಳ್ ನಾಗರಾಜ್ ಪ್ರತಿಭಟನೆ ಆಗ್ರಹ‌…..

Suddi Sante Desk

ರಾಮನಗರ –

ಕೋವಿಡ್ ಹಿನ್ನಲೆಯಲ್ಲಿ ಈವರೆಗೆ ರಾಜ್ಯದಲ್ಲಿ SSLC, PUC, ಪರೀಕ್ಷೆಗಳನ್ನು ಈವರೆಗೆ ಮಾಡಿಲ್ಲ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರು ಈ ಕುರಿತು ಕ್ರಮವನ್ನು ತಗೆದುಕೊಳ್ಳದ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ಈ ಪರೀಕ್ಷೆಗಳನ್ನು ನಡೆಸದೆ ವಿದ್ಯಾರ್ಥಿಗಳ ನ್ನು ಉತ್ತೀರ್ಣರೆಂದು ಘೋಷಿಸಿವಂತೆ ಕನ್ನಡ ಚಳು ವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗ ರಾಜ್ ಆಗ್ರಹಿಸಿ ಪ್ರತಿಭಟನೆ ಮಾಡಿದರು

ಹೌದು ಚಾಮರಾಜ ನಗರದ ಜಿಲ್ಲಾ ಸರ್ಕಾರಿ ಕಚೇ ರಿಗಳ ಸಂಕಿರ್ಣದ ಮುಂಭಾಗದಲ್ಲಿ ಈ ವಿಚಾರದಲ್ಲಿ ಪ್ರತಿಭಟನೆ ನಡೆಸಿದರು.10 ತಿಂಗಳ ಅವಧಿಯಲ್ಲಿ ಕಲಿಯುವ ಪಾಠವನ್ನು ಈ ವಿದ್ಯಾರ್ಥಿಗಳಿಗೆ ಕೇವಲ 2 ತಿಂಗಳ ಕಾಲ ತರಗತಿಗಳು ನಡೆದಿವೆ.ಅಲ್ಲದೆ ಆನ್ ಲೈನ್ ಕ್ಲಾಸುಗಳು ಸಂಪೂರ್ಣ ವಿಫಲವಾಗಿವೆ ಎಂದರು.ಇನ್ನೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸುಗಳಲ್ಲಿ ತೊಡಗಿಸಿಕೊಳ್ಳುವುದು ಸಾಧ್ಯವಾಗಿಲ್ಲ.ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ ಯಾವ್ಯಾವುದೋ ಮಾರ್ಗಗಳನ್ನು ಹುಡುಕಿಕೊಳ್ಳು ತ್ತಿವೆ ಎಂದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.