ಬಿಬಿಎಂಪಿ ಬೆಡ್ ಬುಕ್ಕಿಂಗ್ – ಬಂಧಿತ ಆರೋಪಿಗಳೊಂದಿಗೆ ಕೈ ನಾಯಕರ ಪೊಟೊ ಟ್ವೀಟ್ ಮಾಡಿದ ಬಿಜೆಪಿ…..

Suddi Sante Desk

ಬೆಂಗಳೂರು –

ಬಿಬಿಎಂಪಿ ಬೆಡ್ ಬುಕ್ಕಿಂಗ್ ಹಗರಣದ ಆರೋಪಿಗೆ ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರ ನಂಟಿದೆ ಎಂದು ಬಿಜೆಪಿ ಪಕ್ಷ ಕುಟುಕಿದೆ. ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ ಪಕ್ಷದ ರಾಜ್ಯ ಘಟಕ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿ ಹಾಯ್ದಿದ್ದಾರೆ‌.

ಇವರೆಲ್ಲರೂ ಹೆಣದ ಮೇಲೆ ರಾಜಕಾರಣ ನಡೆಸುವ ರಣಹದ್ದುಗಳು.ಸಮಯ ಸಿಕ್ಕಾಗಲೆಲ್ಲ ನೈತಿಕತೆಯ ಪಾಠ ಮಾಡುವ @siddaramaiah ಈಗೇಕೆ ಮೌನ…..? ಎಂದು ಪ್ರಶ್ನೆ ಮಾಡೊದ್ದಾರೆ

ಸಂಕಷ್ಟ ಕಾಲದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ರೂಪಿಸಿದ ಸಂಚಿನಲ್ಲಿ ಕಾಂಗ್ರೆಸಿಗರೆಲ್ಲರೂ ಭಾಗೀದಾ ರರೇ? ಎಂದು ಉಲ್ಲೇಖ ಮಾಡಿ ಟ್ವೀಟ್ ಮಾಡಿದ್ದಾ ರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.